ಆಳ್ವಾರರ ಹಾಡುಗಳು


ಆಳ್ವಾರರ ಹಾಡುಗಳು

ಆಳ್ವಾರರು ತಮಿಳುನಾಡಿನ ಶ್ರೀವೈಷ್ಣವ ಸಂತರು. ಅವರ ಹಾಡುಗಳ ಸಂಕಲನ `ನಾಲಾಯಿರ ದಿವ್ಯ ಪ್ರಬಂಧ’ ಒಂದು ಪವಿತ್ರ ಗ್ರಂಥವೇ ಆಗಿದೆ. ಅದರ ಪ್ರಾರ್ಥನೆಗಳನ್ನು ಅತ್ಯಂತ ಭಯ, ಭಕ್ತಿ, ಶ್ರದ್ಧೆ, ಗೌರವಗಳಿಂದ ಪೂಜಾಮಂತ್ರಗಳ ಸಂದರ್ಭದಲ್ಲಿ ಸ್ತುತಿಸಲಾಗುತ್ತದೆ. ಇವುಗಳನ್ನು ಸಂಪೂರ್ಣವಾಗಿ ಕನ್ನಡಕ್ಕೆ ಕರೆತರುವ ಕೆಲಸದ ಕೊರತೆ ಎದ್ದು ಕಾಣುತ್ತಿತ್ತು. ಹಿಂದೆ ಬಿಡಿಬಿಡಿ ಪ್ರಯತ್ನಗಳು ನಡೆದಿದ್ದವಾದರು ನಾ. ಗೀತಾಚಾರ್ಯರವರು ಈ ಕೃತಿಯಲ್ಲಿ ಆಳ್ವಾರರ ಹಾಡುಗಳನ್ನಷ್ಟೆ ಅಲ್ಲದೆ, ಆಳ್ವಾರರ ಬಗೆಗೆ ಬಂದ ಗೀತೆಗಳನ್ನು ಮತ್ತು ಆ ಗೀತೆಗಳ ಸಾಹಿತ್ಯಿಕ, ಧಾರ್ಮಿಕ ಮೌಲ್ಯವನ್ನು ತುಲನೆಗೆ ಒಳಪಡಿಸಿದ್ದಾರೆ.

ಕಾವ್ಯ

ಆಳ್ವಾರರ ಹಾಡುಗಳು

- ಪ್ರೊ. ನಾ.ಗೀತಾಚಾರ್ಯ-


ಆಳ್ವಾರರು ತಮಿಳುನಾಡಿನ ಶ್ರೀವೈಷ್ಣವ ಸಂತರು. ಅವರ ಹಾಡುಗಳ ಸಂಕಲನ `ನಾಲಾಯಿರ ದಿವ್ಯ ಪ್ರಬಂಧ’ ಒಂದು ಪವಿತ್ರ ಗ್ರಂಥವೇ ಆಗಿದೆ. ಅದರ ಪ್ರಾರ್ಥನೆಗಳನ್ನು ಅತ್ಯಂತ ಭಯ, ಭಕ್ತಿ, ಶ್ರದ್ಧೆ, ಗೌರವಗಳಿಂದ ಪೂಜಾಮಂತ್ರಗಳ ಸಂದರ್ಭದಲ್ಲಿ ಸ್ತುತಿಸಲಾಗುತ್ತದೆ. ಇವುಗಳನ್ನು ಸಂಪೂರ್ಣವಾಗಿ ಕನ್ನಡಕ್ಕೆ ಕರೆತರುವ ಕೆಲಸದ ಕೊರತೆ ಎದ್ದು ಕಾಣುತ್ತಿತ್ತು. ಹಿಂದೆ ಬಿಡಿಬಿಡಿ ಪ್ರಯತ್ನಗಳು ನಡೆದಿದ್ದವಾದರು ನಾ. ಗೀತಾಚಾರ್ಯರವರು ಈ ಕೃತಿಯಲ್ಲಿ ಆಳ್ವಾರರ ಹಾಡುಗಳನ್ನಷ್ಟೆ ಅಲ್ಲದೆ, ಆಳ್ವಾರರ ಬಗೆಗೆ ಬಂದ ಗೀತೆಗಳನ್ನು ಮತ್ತು ಆ ಗೀತೆಗಳ ಸಾಹಿತ್ಯಿಕ, ಧಾರ್ಮಿಕ ಮೌಲ್ಯವನ್ನು ತುಲನೆಗೆ ಒಳಪಡಿಸಿದ್ದಾರೆ.
ಗುರುತು ಸಂಖ್ಯೆ KPP 0090
ಲೇಖಕರು ಪ್ರೊ. ನಾ.ಗೀತಾಚಾರ್ಯ
ಭಾಷೆ Kannada
ಪ್ರಕಟಿತ ವರ್ಷ 2004
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 229

ಆಳ್ವಾರರು ತಮಿಳುನಾಡಿನ ಶ್ರೀವೈಷ್ಣವ ಸಂತರು. ಅವರ ಹಾಡುಗಳ ಸಂಕಲನ `ನಾಲಾಯಿರ ದಿವ್ಯ ಪ್ರಬಂಧ’ ಒಂದು ಪವಿತ್ರ ಗ್ರಂಥವೇ ಆಗಿದೆ. ಅದರ ಪ್ರಾರ್ಥನೆಗಳನ್ನು ಅತ್ಯಂತ ಭಯ, ಭಕ್ತಿ, ಶ್ರದ್ಧೆ, ಗೌರವಗಳಿಂದ ಪೂಜಾಮಂತ್ರಗಳ ಸಂದರ್ಭದಲ್ಲಿ ಸ್ತುತಿಸಲಾಗುತ್ತದೆ. ಇವುಗಳನ್ನು ಸಂಪೂರ್ಣವಾಗಿ ಕನ್ನಡಕ್ಕೆ ಕರೆತರುವ ಕೆಲಸದ ಕೊರತೆ ಎದ್ದು ಕಾಣುತ್ತಿತ್ತು. ಹಿಂದೆ ಬಿಡಿಬಿಡಿ ಪ್ರಯತ್ನಗಳು ನಡೆದಿದ್ದವಾದರು ನಾ. ಗೀತಾಚಾರ್ಯರವರು ಈ ಕೃತಿಯಲ್ಲಿ ಆಳ್ವಾರರ ಹಾಡುಗಳನ್ನಷ್ಟೆ ಅಲ್ಲದೆ, ಆಳ್ವಾರರ ಬಗೆಗೆ ಬಂದ ಗೀತೆಗಳನ್ನು ಮತ್ತು ಆ ಗೀತೆಗಳ ಸಾಹಿತ್ಯಿಕ, ಧಾರ್ಮಿಕ ಮೌಲ್ಯವನ್ನು ತುಲನೆಗೆ ಒಳಪಡಿಸಿದ್ದಾರೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ