ವರಪ್ರದಾನ


ವರಪ್ರದಾನ

ವೃತ್ತಿ ರಂಗಭೂಮಿಯ ಅತ್ಯಂತ ಹಿರಿಯ ನಾಟಕಕಾರರಾದ ಕಂದಗಲ್ಲ ಹಣಮಂತರಾಯರು ಈ ಕೃತಿಯ ಮೂಲಕ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಮೊದಲ ದಿನಗಳ ಐತಿಹಾಸಿಕ ಚಿತ್ರಣವಿರುವ ನಾಟಕವನ್ನು ಓದುಗರಿಗೆ ಸಮರ್ಪಿಸಿದ್ದಾರೆ. ದೇಶಾಭಿಮಾನ, ನಾಡಾಭಿಮಾನಗಳನ್ನು ಉದ್ದೀಪಿಸುವ ಈ ನಾಟಕ ಭಾರತದ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಚಳವಳಿಗೆ ಪರೋಕ್ಷವಾಗಿ ನೀಡಿದ ಒತ್ತಾಸೆಯಾಗಿ ಈ ನಾಟಕ ಮೂಡಿಬಂದಿದೆ.

ವರಪ್ರದಾನ

- ಕಂದಗಲ್ಲ ಹನಮಂತರಾಯ-


ವೃತ್ತಿ ರಂಗಭೂಮಿಯ ಅತ್ಯಂತ ಹಿರಿಯ ನಾಟಕಕಾರರಾದ ಕಂದಗಲ್ಲ ಹಣಮಂತರಾಯರು ಈ ಕೃತಿಯ ಮೂಲಕ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಮೊದಲ ದಿನಗಳ ಐತಿಹಾಸಿಕ ಚಿತ್ರಣವಿರುವ ನಾಟಕವನ್ನು ಓದುಗರಿಗೆ ಸಮರ್ಪಿಸಿದ್ದಾರೆ. ದೇಶಾಭಿಮಾನ, ನಾಡಾಭಿಮಾನಗಳನ್ನು ಉದ್ದೀಪಿಸುವ ಈ ನಾಟಕ ಭಾರತದ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಚಳವಳಿಗೆ ಪರೋಕ್ಷವಾಗಿ ನೀಡಿದ ಒತ್ತಾಸೆಯಾಗಿ ಈ ನಾಟಕ ಮೂಡಿಬಂದಿದೆ.
ಗುರುತು ಸಂಖ್ಯೆ KPP 0009
ಲೇಖಕರು ಕಂದಗಲ್ಲ ಹನಮಂತರಾಯ
ಭಾಷೆ ಕನ್ನಡ
ಪ್ರಕಟಿತ ವರ್ಷ 1996
ಬೆಲೆ 21/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 11/-
ಪುಟಗಳು 172

ವೃತ್ತಿ ರಂಗಭೂಮಿಯ ಅತ್ಯಂತ ಹಿರಿಯ ನಾಟಕಕಾರರಾದ ಕಂದಗಲ್ಲ ಹಣಮಂತರಾಯರು ಈ ಕೃತಿಯ ಮೂಲಕ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಮೊದಲ ದಿನಗಳ ಐತಿಹಾಸಿಕ ಚಿತ್ರಣವಿರುವ ನಾಟಕವನ್ನು ಓದುಗರಿಗೆ ಸಮರ್ಪಿಸಿದ್ದಾರೆ. ದೇಶಾಭಿಮಾನ, ನಾಡಾಭಿಮಾನಗಳನ್ನು ಉದ್ದೀಪಿಸುವ ಈ ನಾಟಕ ಭಾರತದ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಚಳವಳಿಗೆ ಪರೋಕ್ಷವಾಗಿ ನೀಡಿದ ಒತ್ತಾಸೆಯಾಗಿ ಈ ನಾಟಕ ಮೂಡಿಬಂದಿದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ