ಅನಾವರಣ


ಅನಾವರಣ

ಭಾಷಾಂತರ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಡಾ. ಪ್ರಧಾನ್ ಗುರುದತ್ತರವರು ಇಪ್ಪತ್ತನೆಯ ಶತಮಾನದ ಬಹುಮುಖ್ಯ ಕೃತಿಗಳ ಅನುವಾದದ ಬಗೆಗೆ ಆಡಿರುವ ಮಾತುಗಳು, ನಡೆಸಿರುವ ವಿಶ್ಲೇಷಣೆ ವ್ಯಾಖ್ಯಾನಗಳು ಮೂವತ್ತೈದು ಬಿಡಬಿಡಿ ಲೇಖನಗಳಾಗಿ ಈ ಕೃತಿಯಲ್ಲಿ ಮೂಡಿಬಂದಿವೆ. ಪ್ರಧಾನ್ ಗುರುದತ್ತರವರು ವರ್ತಮಾನ ಕಾಲದಲ್ಲಿ ಅನುವಾದ ಪಡೆಯುತ್ತಿರುವ ಸಾಂಸ್ಕೃತಿಕ ತಿರುವುಗಳು, ಹೊಸ ಆಯಾಮಗಳ ಬಗ್ಗೆ ಸೂಕ್ಷ್ಮವಾಗಿ ನೋಡಿದ್ದಾರೆ. ಕಾವ್ಯ, ಕವಿತೆ, ಕಥೆ, ಕಾದಂಬರಿ, ವಿಮರ್ಶೆ, ಮಾನವಿಕ ಕ್ಷೇತ್ರಗಳಲ್ಲಿ ಅವರಿಗಿರುವ ಅನುಭವವು ಇಲ್ಲಿನ ಲೇಖನಗಳಲ್ಲಿ ವ್ಯಾಪಕವಾಗಿ ಹರಡಿವೆ.

ಇತರೆ

ಅನಾವರಣ

- ಪ್ರೊ. ಪ್ರಧಾನ್ ಗುರುದತ್ತ-


ಭಾಷಾಂತರ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಡಾ. ಪ್ರಧಾನ್ ಗುರುದತ್ತರವರು ಇಪ್ಪತ್ತನೆಯ ಶತಮಾನದ ಬಹುಮುಖ್ಯ ಕೃತಿಗಳ ಅನುವಾದದ ಬಗೆಗೆ ಆಡಿರುವ ಮಾತುಗಳು, ನಡೆಸಿರುವ ವಿಶ್ಲೇಷಣೆ ವ್ಯಾಖ್ಯಾನಗಳು ಮೂವತ್ತೈದು ಬಿಡಬಿಡಿ ಲೇಖನಗಳಾಗಿ ಈ ಕೃತಿಯಲ್ಲಿ ಮೂಡಿಬಂದಿವೆ. ಪ್ರಧಾನ್ ಗುರುದತ್ತರವರು ವರ್ತಮಾನ ಕಾಲದಲ್ಲಿ ಅನುವಾದ ಪಡೆಯುತ್ತಿರುವ ಸಾಂಸ್ಕೃತಿಕ ತಿರುವುಗಳು, ಹೊಸ ಆಯಾಮಗಳ ಬಗ್ಗೆ ಸೂಕ್ಷ್ಮವಾಗಿ ನೋಡಿದ್ದಾರೆ. ಕಾವ್ಯ, ಕವಿತೆ, ಕಥೆ, ಕಾದಂಬರಿ, ವಿಮರ್ಶೆ, ಮಾನವಿಕ ಕ್ಷೇತ್ರಗಳಲ್ಲಿ ಅವರಿಗಿರುವ ಅನುಭವವು ಇಲ್ಲಿನ ಲೇಖನಗಳಲ್ಲಿ ವ್ಯಾಪಕವಾಗಿ ಹರಡಿವೆ.
ಗುರುತು ಸಂಖ್ಯೆ KPP 0088
ಲೇಖಕರು ಪ್ರೊ. ಪ್ರಧಾನ್ ಗುರುದತ್ತ
ಭಾಷೆ Kannada
ಪ್ರಕಟಿತ ವರ್ಷ 2004
ಬೆಲೆ 200/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 780

ಭಾಷಾಂತರ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಡಾ. ಪ್ರಧಾನ್ ಗುರುದತ್ತರವರು ಇಪ್ಪತ್ತನೆಯ ಶತಮಾನದ ಬಹುಮುಖ್ಯ ಕೃತಿಗಳ ಅನುವಾದದ ಬಗೆಗೆ ಆಡಿರುವ ಮಾತುಗಳು, ನಡೆಸಿರುವ ವಿಶ್ಲೇಷಣೆ ವ್ಯಾಖ್ಯಾನಗಳು ಮೂವತ್ತೈದು ಬಿಡಬಿಡಿ ಲೇಖನಗಳಾಗಿ ಈ ಕೃತಿಯಲ್ಲಿ ಮೂಡಿಬಂದಿವೆ. ಪ್ರಧಾನ್ ಗುರುದತ್ತರವರು ವರ್ತಮಾನ ಕಾಲದಲ್ಲಿ ಅನುವಾದ ಪಡೆಯುತ್ತಿರುವ ಸಾಂಸ್ಕೃತಿಕ ತಿರುವುಗಳು, ಹೊಸ ಆಯಾಮಗಳ ಬಗ್ಗೆ ಸೂಕ್ಷ್ಮವಾಗಿ ನೋಡಿದ್ದಾರೆ. ಕಾವ್ಯ, ಕವಿತೆ, ಕಥೆ, ಕಾದಂಬರಿ, ವಿಮರ್ಶೆ, ಮಾನವಿಕ ಕ್ಷೇತ್ರಗಳಲ್ಲಿ ಅವರಿಗಿರುವ ಅನುಭವವು ಇಲ್ಲಿನ ಲೇಖನಗಳಲ್ಲಿ ವ್ಯಾಪಕವಾಗಿ ಹರಡಿವೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ