ಬದ್ದವಣ


ಇದು ಜೈನ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಪರಾಮರ್ಶನ ಪ್ರಬಂಧಗಳ ಒಂದು ಗುಚ್ಛ. ಶ್ರಮಣ-ಶ್ರಮಣಿಯರು, ಶ್ರಾವಕ-ಶ್ರಾವಕಿಯರು, ಅರಸ-ಅರಸಿಯರು, ಸಚಿವ-ಮಾಂಡಲಿಕ-ದಂಡನಾಯಕರು, ಇವರ ಸಂಗಡ ಸಮದಂಡಿಯಾಗಿ ಸ್ಪಂದಿಸಿದ ಶ್ರೀ ಸಾಮಾನ್ಯರು ಇಲ್ಲಿ ಒಟ್ಟೈಸಿದ ಬರಹಗಳಲ್ಲಿ ಮಾತನಾಡಿದ್ದಾರೆ. ಹಿರಿಯ ವಿಧ್ವಾಂಸರಾದ ಕಮಲಾ ಹಂಪನರು ಈ ಕೃತಿಯಲ್ಲಿ ಶಾಸನಗಳ ಮತ್ತು ಧಾರ್ಮಿಕ ಕೃತಿಗಳ ಆಳಕ್ಕೆ ಇಳಿದು ಹೊಸ ಶೋಧಗಳ ಪ್ರತಿಶ್ರುತಿಯನ್ನು ಗರ್ಭೀಕರಿಸಿ ಸಂಶೋಧನೆಗೆ ಒತ್ತುಕೊಟ್ಟು ವೈಚಾರಿಕ ಪ್ರಬಂಧಗಳ ರೂಪದಲ್ಲಿ ಎಸಳುಗಳಾಗಿ ದಾಖಲಿಸಿದ್ದಾರೆ.

ಬದ್ದವಣ

- ಪ್ರೊ. ಕಮಲಾಹಂಪನ-


ಇದು ಜೈನ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಪರಾಮರ್ಶನ ಪ್ರಬಂಧಗಳ ಒಂದು ಗುಚ್ಛ. ಶ್ರಮಣ-ಶ್ರಮಣಿಯರು, ಶ್ರಾವಕ-ಶ್ರಾವಕಿಯರು, ಅರಸ-ಅರಸಿಯರು, ಸಚಿವ-ಮಾಂಡಲಿಕ-ದಂಡನಾಯಕರು, ಇವರ ಸಂಗಡ ಸಮದಂಡಿಯಾಗಿ ಸ್ಪಂದಿಸಿದ ಶ್ರೀ ಸಾಮಾನ್ಯರು ಇಲ್ಲಿ ಒಟ್ಟೈಸಿದ ಬರಹಗಳಲ್ಲಿ ಮಾತನಾಡಿದ್ದಾರೆ. ಹಿರಿಯ ವಿಧ್ವಾಂಸರಾದ ಕಮಲಾ ಹಂಪನರು ಈ ಕೃತಿಯಲ್ಲಿ ಶಾಸನಗಳ ಮತ್ತು ಧಾರ್ಮಿಕ ಕೃತಿಗಳ ಆಳಕ್ಕೆ ಇಳಿದು ಹೊಸ ಶೋಧಗಳ ಪ್ರತಿಶ್ರುತಿಯನ್ನು ಗರ್ಭೀಕರಿಸಿ ಸಂಶೋಧನೆಗೆ ಒತ್ತುಕೊಟ್ಟು ವೈಚಾರಿಕ ಪ್ರಬಂಧಗಳ ರೂಪದಲ್ಲಿ ಎಸಳುಗಳಾಗಿ ದಾಖಲಿಸಿದ್ದಾರೆ.
ಗುರುತು ಸಂಖ್ಯೆ KPP 0071
ಲೇಖಕರು ಪ್ರೊ. ಕಮಲಾಹಂಪನ
ಭಾಷೆ ಕನ್ನಡ
ಪ್ರಕಟಿತ ವರ್ಷ 2003
ಬೆಲೆ 100/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 406

ಇದು ಜೈನ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಪರಾಮರ್ಶನ ಪ್ರಬಂಧಗಳ ಒಂದು ಗುಚ್ಛ. ಶ್ರಮಣ-ಶ್ರಮಣಿಯರು, ಶ್ರಾವಕ-ಶ್ರಾವಕಿಯರು, ಅರಸ-ಅರಸಿಯರು, ಸಚಿವ-ಮಾಂಡಲಿಕ-ದಂಡನಾಯಕರು, ಇವರ ಸಂಗಡ ಸಮದಂಡಿಯಾಗಿ ಸ್ಪಂದಿಸಿದ ಶ್ರೀ ಸಾಮಾನ್ಯರು ಇಲ್ಲಿ ಒಟ್ಟೈಸಿದ ಬರಹಗಳಲ್ಲಿ ಮಾತನಾಡಿದ್ದಾರೆ. ಹಿರಿಯ ವಿಧ್ವಾಂಸರಾದ ಕಮಲಾ ಹಂಪನರು ಈ ಕೃತಿಯಲ್ಲಿ ಶಾಸನಗಳ ಮತ್ತು ಧಾರ್ಮಿಕ ಕೃತಿಗಳ ಆಳಕ್ಕೆ ಇಳಿದು ಹೊಸ ಶೋಧಗಳ ಪ್ರತಿಶ್ರುತಿಯನ್ನು ಗರ್ಭೀಕರಿಸಿ ಸಂಶೋಧನೆಗೆ ಒತ್ತುಕೊಟ್ಟು ವೈಚಾರಿಕ ಪ್ರಬಂಧಗಳ ರೂಪದಲ್ಲಿ ಎಸಳುಗಳಾಗಿ ದಾಖಲಿಸಿದ್ದಾರೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ