ಅನವರತ ಆಯ್ದ ವಿಮರ್ಶಾ ಲೇಖನಗಳು


ಅನವರತ ಆಯ್ದ ವಿಮರ್ಶಾ ಲೇಖನಗಳು

ಶ್ರೀ ಎಸ್.ಆರ್. ವಿಜಯಶಂಕರ್ ಇವರು ಬರೆದ ಲೇಖನಗಳ ಸಂಗ್ರಹದಿಂದ ಆಯ್ದುಕೊಂಡಂತೆ ಅವರೇ ಸಂಪಾದಿಸಿದ ಕೃತಿಯಿದು. ಅವರೇ ಹೇಳುವಂತೆ ಸಾಹಿತ್ಯ ವಿಮರ್ಶೆಯ ಜೊತೆಗೆ ಪುಸ್ತಕ ವಿಮರ್ಶೆ, ವ್ಯಕ್ತಿಚಿತ್ರಗಳು, ಅಂಕಣಬರಹಗಳು, ರಾಜಕೀಯ ಸಾಮಾಜಿಕ ಪ್ರಜ್ಞೆಯ ಸಾಂಸ್ಕೃತಿಕ, ವೈಚಾರಿಕ ಲೇಖನಗಳು. ಸಾಹಿತ್ಯ ಸಂಸ್ಕೃತಿ ವಿಮರ್ಶೆಗಳಿಗೆ ಸಂಬಂಧಪಟ್ಟ ಲೇಖನಗಳ ಸಂಕಲನ ಇದಾಗಿದೆ. ಈ ಸಂಕಲನ ನಮ್ಮ ಸಮಕಾಲೀನ ಸಂದರ್ಭದ ಸಾಹಿತ್ಯ ಲೋಕದ ಮಹತ್ವದ ಹೆಜ್ಜೆಗಳನ್ನು ಪರಿಚಯಿಸುವ ಸಂಕಲನವೂ ಆಗಿದೆ.

ವಿಚಾರ ಸಾಹಿತ್ಯ

ಅನವರತ ಆಯ್ದ ವಿಮರ್ಶಾ ಲೇಖನಗಳು

- ಎಸ್.ಆರ್.‍ ವಿಜಯಶಂಕರ-


ಶ್ರೀ ಎಸ್.ಆರ್. ವಿಜಯಶಂಕರ್ ಇವರು ಬರೆದ ಲೇಖನಗಳ ಸಂಗ್ರಹದಿಂದ ಆಯ್ದುಕೊಂಡಂತೆ ಅವರೇ ಸಂಪಾದಿಸಿದ ಕೃತಿಯಿದು. ಅವರೇ ಹೇಳುವಂತೆ ಸಾಹಿತ್ಯ ವಿಮರ್ಶೆಯ ಜೊತೆಗೆ ಪುಸ್ತಕ ವಿಮರ್ಶೆ, ವ್ಯಕ್ತಿಚಿತ್ರಗಳು, ಅಂಕಣಬರಹಗಳು, ರಾಜಕೀಯ ಸಾಮಾಜಿಕ ಪ್ರಜ್ಞೆಯ ಸಾಂಸ್ಕೃತಿಕ, ವೈಚಾರಿಕ ಲೇಖನಗಳು. ಸಾಹಿತ್ಯ ಸಂಸ್ಕೃತಿ ವಿಮರ್ಶೆಗಳಿಗೆ ಸಂಬಂಧಪಟ್ಟ ಲೇಖನಗಳ ಸಂಕಲನ ಇದಾಗಿದೆ. ಈ ಸಂಕಲನ ನಮ್ಮ ಸಮಕಾಲೀನ ಸಂದರ್ಭದ ಸಾಹಿತ್ಯ ಲೋಕದ ಮಹತ್ವದ ಹೆಜ್ಜೆಗಳನ್ನು ಪರಿಚಯಿಸುವ ಸಂಕಲನವೂ ಆಗಿದೆ.
ಗುರುತು ಸಂಖ್ಯೆ KPP 0429
ಲೇಖಕರು ಎಸ್.ಆರ್.‍ ವಿಜಯಶಂಕರ
ಭಾಷೆ Kannada
ಪ್ರಕಟಿತ ವರ್ಷ 2019
ಬೆಲೆ 235/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 188/-
ಪುಟಗಳು 326

ಶ್ರೀ ಎಸ್.ಆರ್. ವಿಜಯಶಂಕರ್ ಇವರು ಬರೆದ ಲೇಖನಗಳ ಸಂಗ್ರಹದಿಂದ ಆಯ್ದುಕೊಂಡಂತೆ ಅವರೇ ಸಂಪಾದಿಸಿದ ಕೃತಿಯಿದು. ಅವರೇ ಹೇಳುವಂತೆ ಸಾಹಿತ್ಯ ವಿಮರ್ಶೆಯ ಜೊತೆಗೆ ಪುಸ್ತಕ ವಿಮರ್ಶೆ, ವ್ಯಕ್ತಿಚಿತ್ರಗಳು, ಅಂಕಣಬರಹಗಳು, ರಾಜಕೀಯ ಸಾಮಾಜಿಕ ಪ್ರಜ್ಞೆಯ ಸಾಂಸ್ಕೃತಿಕ, ವೈಚಾರಿಕ ಲೇಖನಗಳು. ಸಾಹಿತ್ಯ ಸಂಸ್ಕೃತಿ ವಿಮರ್ಶೆಗಳಿಗೆ ಸಂಬಂಧಪಟ್ಟ ಲೇಖನಗಳ ಸಂಕಲನ ಇದಾಗಿದೆ. ಈ ಸಂಕಲನ ನಮ್ಮ ಸಮಕಾಲೀನ ಸಂದರ್ಭದ ಸಾಹಿತ್ಯ ಲೋಕದ ಮಹತ್ವದ ಹೆಜ್ಜೆಗಳನ್ನು ಪರಿಚಯಿಸುವ ಸಂಕಲನವೂ ಆಗಿದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ