ಜನ್ನ ಕವಿಯ ಯಶೋಧರ ಚರಿತೆ


ಜನ್ನ ಕವಿಯ ಯಶೋಧರ ಚರಿತೆ

ಕೈಪಿಡಿಗಳ ಆಧಾರದಲ್ಲಿ ಪ್ರಾಚೀನ ಕೃತಿಗಳ ಸಾರಾಂಶವನ್ನು ಮತ್ತು ಭಾವಾನುವಾದವನ್ನು ಭೋಧಿಸುವುದು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಇಂತಹ ಪ್ರವೃತ್ತಿಯನ್ನು ತಡೆಯಲು ಮತ್ತು ಪ್ರಾಚೀನ ಕೃತಿಗಳ ನಿಜ ಸಾಹಿತ್ಯ ಸೌಂದರ್ಯವನ್ನು ಅರಿಯಲು ನೆರವಾಗುವಂತೆ ಮೂಲ ಪಠ್ಯ, ಅನುವಾದ, ಶಬ್ದಾರ್ಥ ಮತ್ತು ಸಂದರ್ಭಸೂಚಿಗಳನ್ನು ಒಳಗೊಂಡಂತೆ ಈ ಕೃತಿಯನ್ನು ರಚಿಸಲಾಗಿದೆ. ಈ ಕೃತಿಯು ಉಪನ್ಯಾಸಕರು, ವಿದ್ವಾಂಸರಿಗೆ ಮಾತ್ರವಲ್ಲದೇ ಗಂಭೀರ ಸಾಹಿತ್ಯಾಸಕ್ತರಿಗೆ ಮತ್ತು ವಿದ್ಯಾರ್ಥಿ-ಸಂಶೋಧನಾರ್ಥಿಗಳಿಗೆ ಉಪಯುಕ್ತ ಕೃತಿ.

ನಾಟಕ

ಜನ್ನ ಕವಿಯ ಯಶೋಧರ ಚರಿತೆ

- ಡಾ. ಎಸ್.ಪಿ. ಪದ್ಮಪ್ರಸಾದ್‌-


ಕೈಪಿಡಿಗಳ ಆಧಾರದಲ್ಲಿ ಪ್ರಾಚೀನ ಕೃತಿಗಳ ಸಾರಾಂಶವನ್ನು ಮತ್ತು ಭಾವಾನುವಾದವನ್ನು ಭೋಧಿಸುವುದು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಇಂತಹ ಪ್ರವೃತ್ತಿಯನ್ನು ತಡೆಯಲು ಮತ್ತು ಪ್ರಾಚೀನ ಕೃತಿಗಳ ನಿಜ ಸಾಹಿತ್ಯ ಸೌಂದರ್ಯವನ್ನು ಅರಿಯಲು ನೆರವಾಗುವಂತೆ ಮೂಲ ಪಠ್ಯ, ಅನುವಾದ, ಶಬ್ದಾರ್ಥ ಮತ್ತು ಸಂದರ್ಭಸೂಚಿಗಳನ್ನು ಒಳಗೊಂಡಂತೆ ಈ ಕೃತಿಯನ್ನು ರಚಿಸಲಾಗಿದೆ. ಈ ಕೃತಿಯು ಉಪನ್ಯಾಸಕರು, ವಿದ್ವಾಂಸರಿಗೆ ಮಾತ್ರವಲ್ಲದೇ ಗಂಭೀರ ಸಾಹಿತ್ಯಾಸಕ್ತರಿಗೆ ಮತ್ತು ವಿದ್ಯಾರ್ಥಿ-ಸಂಶೋಧನಾರ್ಥಿಗಳಿಗೆ ಉಪಯುಕ್ತ ಕೃತಿ.
ಗುರುತು ಸಂಖ್ಯೆ KPP 0390
ಲೇಖಕರು ಡಾ. ಎಸ್.ಪಿ. ಪದ್ಮಪ್ರಸಾದ್‌
ಭಾಷೆ ಕನ್ನಡ
ಪ್ರಕಟಿತ ವರ್ಷ 2018
ಬೆಲೆ 220/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 154/-
ಪುಟಗಳು 388

ಕೈಪಿಡಿಗಳ ಆಧಾರದಲ್ಲಿ ಪ್ರಾಚೀನ ಕೃತಿಗಳ ಸಾರಾಂಶವನ್ನು ಮತ್ತು ಭಾವಾನುವಾದವನ್ನು ಭೋಧಿಸುವುದು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಇಂತಹ ಪ್ರವೃತ್ತಿಯನ್ನು ತಡೆಯಲು ಮತ್ತು ಪ್ರಾಚೀನ ಕೃತಿಗಳ ನಿಜ ಸಾಹಿತ್ಯ ಸೌಂದರ್ಯವನ್ನು ಅರಿಯಲು ನೆರವಾಗುವಂತೆ ಮೂಲ ಪಠ್ಯ, ಅನುವಾದ, ಶಬ್ದಾರ್ಥ ಮತ್ತು ಸಂದರ್ಭಸೂಚಿಗಳನ್ನು ಒಳಗೊಂಡಂತೆ ಈ ಕೃತಿಯನ್ನು ರಚಿಸಲಾಗಿದೆ. ಈ ಕೃತಿಯು ಉಪನ್ಯಾಸಕರು, ವಿದ್ವಾಂಸರಿಗೆ ಮಾತ್ರವಲ್ಲದೇ ಗಂಭೀರ ಸಾಹಿತ್ಯಾಸಕ್ತರಿಗೆ ಮತ್ತು ವಿದ್ಯಾರ್ಥಿ-ಸಂಶೋಧನಾರ್ಥಿಗಳಿಗೆ ಉಪಯುಕ್ತ ಕೃತಿ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ