ಕಾಗೋಡು (ಭೂ ಹೋರಾಟದ ಹಿನ್ನೋಟ)


ಮಲೆನಾಡಿನ ಜನತೆ ಧೈರ್ಯ, ಸ್ಥೈರ್ಯದಿಂದ ಎದುರಿಸಿದ ಹಿಂಸಾರಹಿತವಾದ ಹೋರಾಟ ಕಾಗೋಡು ಚಳುವಳಿ. ಮನುಷ್ಯನು ಘನತೆಯಿಂದ, ಗೌರವದಿಂದ ಜೀವಿಸುವುದಕ್ಕಾಗಿ ಹೋರಾಡಿದ ಕಾಲಘಟ್ಟವನ್ನು ಯಾರೂ ಮರೆಯುವಂತಿಲ್ಲ. ಯಾವುದೇ ಚಳವಳಿಯ ಬಗ್ಗೆ ಮತ್ತೆ ಮತ್ತೆ ಭರವಸೆ, ಸ್ಫೂರ್ತಿ ಹೆಚ್ಚಿಸುವಂತಹುದು ಕಾಗೋಡು ಹೋರಾಟ. ಒಬ್ಬ ಭೂ ಮಾಲೀಕನಿಗೆ ಸೇರಿದ್ದ ಸಾವಿರಾರು ಎಕರೆ ಜಮೀನನ್ನು ನೂರಾರು ಗೇಣಿದಾರರಿಗೆ ಹಂಚಲ್ಪಟ್ಟಿದ್ದು ಐತಿಹಾಸಿಕ ಜಯ. ಇಂತಹ ಬಹು ಮುಖ್ಯ ಹೋರಾಟದ ಬಗ್ಗೆ ಹಿರಿಯ ಪತ್ರಕರ್ತರು ಮತ್ತು ಕವಿಗಳಾಗಿರುವ ಜಿ.ಪಿ. ಬಸವರಾಜ ಅವರು ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಟಿದ್ದಾರೆ.

ನಾಟಕ

ಕಾಗೋಡು (ಭೂ ಹೋರಾಟದ ಹಿನ್ನೋಟ)

- ಜಿ.ಪಿ. ಬಸವರಾಜು-


ಮಲೆನಾಡಿನ ಜನತೆ ಧೈರ್ಯ, ಸ್ಥೈರ್ಯದಿಂದ ಎದುರಿಸಿದ ಹಿಂಸಾರಹಿತವಾದ ಹೋರಾಟ ಕಾಗೋಡು ಚಳುವಳಿ. ಮನುಷ್ಯನು ಘನತೆಯಿಂದ, ಗೌರವದಿಂದ ಜೀವಿಸುವುದಕ್ಕಾಗಿ ಹೋರಾಡಿದ ಕಾಲಘಟ್ಟವನ್ನು ಯಾರೂ ಮರೆಯುವಂತಿಲ್ಲ. ಯಾವುದೇ ಚಳವಳಿಯ ಬಗ್ಗೆ ಮತ್ತೆ ಮತ್ತೆ ಭರವಸೆ, ಸ್ಫೂರ್ತಿ ಹೆಚ್ಚಿಸುವಂತಹುದು ಕಾಗೋಡು ಹೋರಾಟ. ಒಬ್ಬ ಭೂ ಮಾಲೀಕನಿಗೆ ಸೇರಿದ್ದ ಸಾವಿರಾರು ಎಕರೆ ಜಮೀನನ್ನು ನೂರಾರು ಗೇಣಿದಾರರಿಗೆ ಹಂಚಲ್ಪಟ್ಟಿದ್ದು ಐತಿಹಾಸಿಕ ಜಯ. ಇಂತಹ ಬಹು ಮುಖ್ಯ ಹೋರಾಟದ ಬಗ್ಗೆ ಹಿರಿಯ ಪತ್ರಕರ್ತರು ಮತ್ತು ಕವಿಗಳಾಗಿರುವ ಜಿ.ಪಿ. ಬಸವರಾಜ ಅವರು ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಟಿದ್ದಾರೆ.
ಗುರುತು ಸಂಖ್ಯೆ KPP 0373
ಲೇಖಕರು ಜಿ.ಪಿ. ಬಸವರಾಜು
ಭಾಷೆ ಕನ್ನಡ
ಪ್ರಕಟಿತ ವರ್ಷ 2018
ಬೆಲೆ 95/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 95/-
ಪುಟಗಳು 112

ಮಲೆನಾಡಿನ ಜನತೆ ಧೈರ್ಯ, ಸ್ಥೈರ್ಯದಿಂದ ಎದುರಿಸಿದ ಹಿಂಸಾರಹಿತವಾದ ಹೋರಾಟ ಕಾಗೋಡು ಚಳುವಳಿ. ಮನುಷ್ಯನು ಘನತೆಯಿಂದ, ಗೌರವದಿಂದ ಜೀವಿಸುವುದಕ್ಕಾಗಿ ಹೋರಾಡಿದ ಕಾಲಘಟ್ಟವನ್ನು ಯಾರೂ ಮರೆಯುವಂತಿಲ್ಲ. ಯಾವುದೇ ಚಳವಳಿಯ ಬಗ್ಗೆ ಮತ್ತೆ ಮತ್ತೆ ಭರವಸೆ, ಸ್ಫೂರ್ತಿ ಹೆಚ್ಚಿಸುವಂತಹುದು ಕಾಗೋಡು ಹೋರಾಟ. ಒಬ್ಬ ಭೂ ಮಾಲೀಕನಿಗೆ ಸೇರಿದ್ದ ಸಾವಿರಾರು ಎಕರೆ ಜಮೀನನ್ನು ನೂರಾರು ಗೇಣಿದಾರರಿಗೆ ಹಂಚಲ್ಪಟ್ಟಿದ್ದು ಐತಿಹಾಸಿಕ ಜಯ. ಇಂತಹ ಬಹು ಮುಖ್ಯ ಹೋರಾಟದ ಬಗ್ಗೆ ಹಿರಿಯ ಪತ್ರಕರ್ತರು ಮತ್ತು ಕವಿಗಳಾಗಿರುವ ಜಿ.ಪಿ. ಬಸವರಾಜ ಅವರು ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಟಿದ್ದಾರೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ