ಪದ್ಮಭೂಷಣ ಡಾ. ಎಚ್. ನರಸಿಂಹಯ್ಯನವರು


ತಮ್ಮ ಆದರ್ಶ, ನಿಷ್ಠೆ, ಕಾರ್ಯತತ್ಪರತೆ, ನೇರ ನಡವಳಿಕೆಯಿಂದ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದಂತಕತೆಯಾದವರು ಡಾ. ಎಚ್. ನರಸಿಂಹಯ್ಯನವರು. ಪ್ರತಿಷ್ಠಿತ ನ್ಯಾಷನಲ್ ಕಾಲೇಜು ಮತ್ತು ಅದರ ವಿದ್ಯಾಸಂಸ್ಥೆ ಅವರು ಈ ನಾಡಿಗೆ ಕೊಟ್ಟ ಅತ್ಯದ್ಭುತ ಕೊಡುಗೆ. ಅವರ ಸರಳ, ನಿಸ್ವಾರ್ಥ, ಕಾಯಕನಿಷ್ಠ ಜೀವನ ಶೈಲಿ ಇವತ್ತಿನ ಪೀಳಿಗೆಗೆ ಆದರ್ಶವಾಗುವಂತದ್ದು. ಅದೇ ಉದ್ದೇಶದಿಂದ ಲೇಖಕ ಬಿ. ಗಂಗಾಧರ್‌ರವರು ಈ ಕೃತಿಯನ್ನು ನವಪೀಳಿಗೆಗೆ ಸಮರ್ಪಿಸಿದ್ದಾರೆ.

ಇತರೆ

ಪದ್ಮಭೂಷಣ ಡಾ. ಎಚ್. ನರಸಿಂಹಯ್ಯನವರು

- ಪ್ರೊ. ಬಿ. ಗಂಗಾಧರಮೂರ್ತಿ-


ತಮ್ಮ ಆದರ್ಶ, ನಿಷ್ಠೆ, ಕಾರ್ಯತತ್ಪರತೆ, ನೇರ ನಡವಳಿಕೆಯಿಂದ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದಂತಕತೆಯಾದವರು ಡಾ. ಎಚ್. ನರಸಿಂಹಯ್ಯನವರು. ಪ್ರತಿಷ್ಠಿತ ನ್ಯಾಷನಲ್ ಕಾಲೇಜು ಮತ್ತು ಅದರ ವಿದ್ಯಾಸಂಸ್ಥೆ ಅವರು ಈ ನಾಡಿಗೆ ಕೊಟ್ಟ ಅತ್ಯದ್ಭುತ ಕೊಡುಗೆ. ಅವರ ಸರಳ, ನಿಸ್ವಾರ್ಥ, ಕಾಯಕನಿಷ್ಠ ಜೀವನ ಶೈಲಿ ಇವತ್ತಿನ ಪೀಳಿಗೆಗೆ ಆದರ್ಶವಾಗುವಂತದ್ದು. ಅದೇ ಉದ್ದೇಶದಿಂದ ಲೇಖಕ ಬಿ. ಗಂಗಾಧರ್‌ರವರು ಈ ಕೃತಿಯನ್ನು ನವಪೀಳಿಗೆಗೆ ಸಮರ್ಪಿಸಿದ್ದಾರೆ.
ಗುರುತು ಸಂಖ್ಯೆ KPP 0359
ಲೇಖಕರು ಪ್ರೊ. ಬಿ. ಗಂಗಾಧರಮೂರ್ತಿ
ಭಾಷೆ Kannada
ಪ್ರಕಟಿತ ವರ್ಷ 2017
ಬೆಲೆ 70/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 70/-
ಪುಟಗಳು 112

ತಮ್ಮ ಆದರ್ಶ, ನಿಷ್ಠೆ, ಕಾರ್ಯತತ್ಪರತೆ, ನೇರ ನಡವಳಿಕೆಯಿಂದ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದಂತಕತೆಯಾದವರು ಡಾ. ಎಚ್. ನರಸಿಂಹಯ್ಯನವರು. ಪ್ರತಿಷ್ಠಿತ ನ್ಯಾಷನಲ್ ಕಾಲೇಜು ಮತ್ತು ಅದರ ವಿದ್ಯಾಸಂಸ್ಥೆ ಅವರು ಈ ನಾಡಿಗೆ ಕೊಟ್ಟ ಅತ್ಯದ್ಭುತ ಕೊಡುಗೆ. ಅವರ ಸರಳ, ನಿಸ್ವಾರ್ಥ, ಕಾಯಕನಿಷ್ಠ ಜೀವನ ಶೈಲಿ ಇವತ್ತಿನ ಪೀಳಿಗೆಗೆ ಆದರ್ಶವಾಗುವಂತದ್ದು. ಅದೇ ಉದ್ದೇಶದಿಂದ ಲೇಖಕ ಬಿ. ಗಂಗಾಧರ್‌ರವರು ಈ ಕೃತಿಯನ್ನು ನವಪೀಳಿಗೆಗೆ ಸಮರ್ಪಿಸಿದ್ದಾರೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ