ಕಾಯಕ ಜೀವಿಗಳ ಕಣ್ಮಣಿ ಕಾಮ್ರೇಡ್ ಸೂರಿ


ಕಾಯಕ ಜೀವಿಗಳ ಕಣ್ಮಣಿ ಕಾಮ್ರೇಡ್ ಸೂರಿ

ಸ್ವಾತಂತ್ರ್ಯ ಆಂಧೋಲನ ಕಾಲದಲ್ಲಿ ವಿದ್ಯಾರ್ಥಿ ಚಳುವಳಿಕೆ ಧುಮುಕುವ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು, ಆನಂತರ ರಾಜ್ಯದ ವಿವಿದೆಡೆ ಕಾರ್ಮಿಕರನ್ನು ಸಂಘಟಿಸಿ, ಶ್ರಮಿಕ ಹೋರಾಟಗಳಿಗೆ ದಿಟ್ಟ ನಾಯಕತ್ವ ಒದಗಿಸಿಕೊಟ್ಟ ಎಸ್. ಸೂರ್ಯನಾರಾಯಣರಾವ್‌ರವರು ಅಸಂಘಟಿತ ವಲಯದ ಶ್ರಮಿಕರಿಗೂ ಧ್ವನಿಯಾಗಿದ್ದವರು. ತಾವು ನಂಬಿದ ತತ್ವಗಳಿಗೆ ಬದ್ಧರಾಗಿ ಶ್ರಮಜೀವಿ ವರ್ಗದ ಅಭ್ಯುದಯಕ್ಕಾಗಿ ಅವಿಶ್ರಾಂತವಾಗಿ ಪರಿಶ್ರಮಿಸಿದ ಸೂರಿಯವರ ನಿತ್ಯಹೋರಾಟದ ಬದುಕನ್ನು ಎಸ್.ಆರ್. ಆರಾಧ್ಯರವರ ಈ ಕೃತಿ ಹೊಸ ತಲೆಮಾರಿನರಿಗೆ ಸೂಚ್ಯವಾಗಿ ದಾಟಿಸುತ್ತದೆ.

ಕಾಯಕ ಜೀವಿಗಳ ಕಣ್ಮಣಿ ಕಾಮ್ರೇಡ್ ಸೂರಿ

- ಶ್ರೀ ಎಸ್. ಆರ್. ಆರಾಧ್ಯ-


ಸ್ವಾತಂತ್ರ್ಯ ಆಂಧೋಲನ ಕಾಲದಲ್ಲಿ ವಿದ್ಯಾರ್ಥಿ ಚಳುವಳಿಕೆ ಧುಮುಕುವ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು, ಆನಂತರ ರಾಜ್ಯದ ವಿವಿದೆಡೆ ಕಾರ್ಮಿಕರನ್ನು ಸಂಘಟಿಸಿ, ಶ್ರಮಿಕ ಹೋರಾಟಗಳಿಗೆ ದಿಟ್ಟ ನಾಯಕತ್ವ ಒದಗಿಸಿಕೊಟ್ಟ ಎಸ್. ಸೂರ್ಯನಾರಾಯಣರಾವ್‌ರವರು ಅಸಂಘಟಿತ ವಲಯದ ಶ್ರಮಿಕರಿಗೂ ಧ್ವನಿಯಾಗಿದ್ದವರು. ತಾವು ನಂಬಿದ ತತ್ವಗಳಿಗೆ ಬದ್ಧರಾಗಿ ಶ್ರಮಜೀವಿ ವರ್ಗದ ಅಭ್ಯುದಯಕ್ಕಾಗಿ ಅವಿಶ್ರಾಂತವಾಗಿ ಪರಿಶ್ರಮಿಸಿದ ಸೂರಿಯವರ ನಿತ್ಯಹೋರಾಟದ ಬದುಕನ್ನು ಎಸ್.ಆರ್. ಆರಾಧ್ಯರವರ ಈ ಕೃತಿ ಹೊಸ ತಲೆಮಾರಿನರಿಗೆ ಸೂಚ್ಯವಾಗಿ ದಾಟಿಸುತ್ತದೆ.
ಗುರುತು ಸಂಖ್ಯೆ KPP 0353
ಲೇಖಕರು ಶ್ರೀ ಎಸ್. ಆರ್. ಆರಾಧ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 75/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 53/-
ಪುಟಗಳು 116

ಸ್ವಾತಂತ್ರ್ಯ ಆಂಧೋಲನ ಕಾಲದಲ್ಲಿ ವಿದ್ಯಾರ್ಥಿ ಚಳುವಳಿಕೆ ಧುಮುಕುವ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು, ಆನಂತರ ರಾಜ್ಯದ ವಿವಿದೆಡೆ ಕಾರ್ಮಿಕರನ್ನು ಸಂಘಟಿಸಿ, ಶ್ರಮಿಕ ಹೋರಾಟಗಳಿಗೆ ದಿಟ್ಟ ನಾಯಕತ್ವ ಒದಗಿಸಿಕೊಟ್ಟ ಎಸ್. ಸೂರ್ಯನಾರಾಯಣರಾವ್‌ರವರು ಅಸಂಘಟಿತ ವಲಯದ ಶ್ರಮಿಕರಿಗೂ ಧ್ವನಿಯಾಗಿದ್ದವರು. ತಾವು ನಂಬಿದ ತತ್ವಗಳಿಗೆ ಬದ್ಧರಾಗಿ ಶ್ರಮಜೀವಿ ವರ್ಗದ ಅಭ್ಯುದಯಕ್ಕಾಗಿ ಅವಿಶ್ರಾಂತವಾಗಿ ಪರಿಶ್ರಮಿಸಿದ ಸೂರಿಯವರ ನಿತ್ಯಹೋರಾಟದ ಬದುಕನ್ನು ಎಸ್.ಆರ್. ಆರಾಧ್ಯರವರ ಈ ಕೃತಿ ಹೊಸ ತಲೆಮಾರಿನರಿಗೆ ಸೂಚ್ಯವಾಗಿ ದಾಟಿಸುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ