ರೈತ ಚಳವಳಿಗಳು


ರೈತ ಚಳವಳಿಗಳು

ಕರ್ನಾಟಕದ ಜನಮಾನಸಕ್ಕೆ ಸ್ವಾಭಿಮಾನವನ್ನು, ಅಖಿಲ ಭಾರತ ಮಟ್ಟದಲ್ಲಿ ಸೂಕ್ತ ಪ್ರಾತಿನಿಧ್ಯ ಹಾಗೂ ಸಾಂಸ್ಕೃತಿಕ ಮನ್ನಣೆಯನ್ನೂ ತಂದುಕೊಡುವಲ್ಲಿ ಭಾಷಾ ಚಳವಳಿಗಳಷ್ಟೇ ಪ್ರಧಾನ ಪಾತ್ರ ವಹಿಸಿದ್ದ ರೈತ ಚಳುವಳಿಗಳು ರೈತಾಪಿ ವರ್ಗಗಳ ಬದುಕು, ಬವಣೆ, ಸವಾಲುಗಳನ್ನು ಮುನ್ನಲೆಗೆ ತಂದು ಚರ್ಚಾ ವಿಷಯವಾಗಿಸಿವೆ. ರೈತ ಚಳವಳಿ ತನ್ನ ಮೂಲ ಆಶಯದ ಬಗ್ಗೆಯೇ ಗೊಂದಲಕ್ಕೆ ತುತ್ತಾಗುತ್ತಿರುವ ಈ ಸಂದರ್ಭದಲ್ಲಿ ಡಾ. ಸವಿತರವರ ಈ ಕೃತಿ ರೈತ ಚಳವಳಿಗಳ ಗತವನ್ನು ಮೆಲುಕು ಹಾಕುತ್ತಲೇ ಭವಿಷ್ಯದ ಚಳವಳಿಗೆ ದಿಕ್ಸೂಚಿಯಾಗಿ ಮೂಡಿಬಂದಿದೆ.

ರೈತ ಚಳವಳಿಗಳು

- ಡಾ. ಬಿ.ಸಿ. ಸವಿತ-


ಕರ್ನಾಟಕದ ಜನಮಾನಸಕ್ಕೆ ಸ್ವಾಭಿಮಾನವನ್ನು, ಅಖಿಲ ಭಾರತ ಮಟ್ಟದಲ್ಲಿ ಸೂಕ್ತ ಪ್ರಾತಿನಿಧ್ಯ ಹಾಗೂ ಸಾಂಸ್ಕೃತಿಕ ಮನ್ನಣೆಯನ್ನೂ ತಂದುಕೊಡುವಲ್ಲಿ ಭಾಷಾ ಚಳವಳಿಗಳಷ್ಟೇ ಪ್ರಧಾನ ಪಾತ್ರ ವಹಿಸಿದ್ದ ರೈತ ಚಳುವಳಿಗಳು ರೈತಾಪಿ ವರ್ಗಗಳ ಬದುಕು, ಬವಣೆ, ಸವಾಲುಗಳನ್ನು ಮುನ್ನಲೆಗೆ ತಂದು ಚರ್ಚಾ ವಿಷಯವಾಗಿಸಿವೆ. ರೈತ ಚಳವಳಿ ತನ್ನ ಮೂಲ ಆಶಯದ ಬಗ್ಗೆಯೇ ಗೊಂದಲಕ್ಕೆ ತುತ್ತಾಗುತ್ತಿರುವ ಈ ಸಂದರ್ಭದಲ್ಲಿ ಡಾ. ಸವಿತರವರ ಈ ಕೃತಿ ರೈತ ಚಳವಳಿಗಳ ಗತವನ್ನು ಮೆಲುಕು ಹಾಕುತ್ತಲೇ ಭವಿಷ್ಯದ ಚಳವಳಿಗೆ ದಿಕ್ಸೂಚಿಯಾಗಿ ಮೂಡಿಬಂದಿದೆ.
ಗುರುತು ಸಂಖ್ಯೆ KPP 0351
ಲೇಖಕರು ಡಾ. ಬಿ.ಸಿ. ಸವಿತ
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 75/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 53/-
ಪುಟಗಳು 136

ಕರ್ನಾಟಕದ ಜನಮಾನಸಕ್ಕೆ ಸ್ವಾಭಿಮಾನವನ್ನು, ಅಖಿಲ ಭಾರತ ಮಟ್ಟದಲ್ಲಿ ಸೂಕ್ತ ಪ್ರಾತಿನಿಧ್ಯ ಹಾಗೂ ಸಾಂಸ್ಕೃತಿಕ ಮನ್ನಣೆಯನ್ನೂ ತಂದುಕೊಡುವಲ್ಲಿ ಭಾಷಾ ಚಳವಳಿಗಳಷ್ಟೇ ಪ್ರಧಾನ ಪಾತ್ರ ವಹಿಸಿದ್ದ ರೈತ ಚಳುವಳಿಗಳು ರೈತಾಪಿ ವರ್ಗಗಳ ಬದುಕು, ಬವಣೆ, ಸವಾಲುಗಳನ್ನು ಮುನ್ನಲೆಗೆ ತಂದು ಚರ್ಚಾ ವಿಷಯವಾಗಿಸಿವೆ. ರೈತ ಚಳವಳಿ ತನ್ನ ಮೂಲ ಆಶಯದ ಬಗ್ಗೆಯೇ ಗೊಂದಲಕ್ಕೆ ತುತ್ತಾಗುತ್ತಿರುವ ಈ ಸಂದರ್ಭದಲ್ಲಿ ಡಾ. ಸವಿತರವರ ಈ ಕೃತಿ ರೈತ ಚಳವಳಿಗಳ ಗತವನ್ನು ಮೆಲುಕು ಹಾಕುತ್ತಲೇ ಭವಿಷ್ಯದ ಚಳವಳಿಗೆ ದಿಕ್ಸೂಚಿಯಾಗಿ ಮೂಡಿಬಂದಿದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ