ಡಾ. ಶಿ.ಚ. ನಂದೀಮಠ


ಡಾ. ಶಿ.ಚ. ನಂದೀಮಠ

ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಸಮಾಜ ಚಿಂತಕ, ಮಾನವತಾವಾದಿ ಡಾ. ಶಿ.ಚ. ನಂದೀಮಠರವರು ಹಲವು ಶಕ್ತಿಗಳ ಸಂಗಮದಂತಿದ್ದರು. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದ ಅವರ ವಿದ್ವತ್ತು, ಪ್ರತಿಭೆ, ಪಾಂಡಿತ್ಯ ಅನನ್ಯವಾದುದು. ತಮ್ಮ ಇಡಿ ಬದುಕನ್ನೆ ಮುಂದಿನ ಪೀಳಿಗೆಗೆ ಮಾದರಿಯಾಗಬಲ್ಲ ಒಂದು ಮಹಾಸಾಗರಿ ಮಹಾಪಾಠದಂತೆ ತೆರೆದಿಟ್ಟುಹೋಗಿದ್ದಾರೆ. ಅವರ ಜೀವನ ಮತ್ತು ಸಾಧನೆಯನ್ನು ಆಳವಾಗಿ ಅರಿತು, ಯುಕ್ತ ಶಬ್ಧಗಳಲ್ಲಿ ಈ ಕೃತಿಯೊಳಗೆ ಹಿಡಿದಿಟ್ಟಿರುವ ಡಾ. ರಾಜಶೇಖರ ಇಚ್ಚಂಗಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಮೌಲಿಕ ಕೃತಿಯನ್ನು ಒದಗಿಸಿದ್ದಾರೆ. ತನ್ನ ಓದಿನ ಉದ್ದಕ್ಕೂ ಸದರಿ ಕೃತಿ ಓದುಗರಿಗೆ ಆ ಮೌಲಿಕ ಆದರ್ಶಗಳನ್ನು ಧಾರೆ ಎರೆಯುತ್ತಾ ಸಾಗುತ್ತದೆ.

ಡಾ. ಶಿ.ಚ. ನಂದೀಮಠ

- ಡಾ. ರಾಜಶೇಖರ ಇಚ್ಚಂಗಿ-


ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಸಮಾಜ ಚಿಂತಕ, ಮಾನವತಾವಾದಿ ಡಾ. ಶಿ.ಚ. ನಂದೀಮಠರವರು ಹಲವು ಶಕ್ತಿಗಳ ಸಂಗಮದಂತಿದ್ದರು. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದ ಅವರ ವಿದ್ವತ್ತು, ಪ್ರತಿಭೆ, ಪಾಂಡಿತ್ಯ ಅನನ್ಯವಾದುದು. ತಮ್ಮ ಇಡಿ ಬದುಕನ್ನೆ ಮುಂದಿನ ಪೀಳಿಗೆಗೆ ಮಾದರಿಯಾಗಬಲ್ಲ ಒಂದು ಮಹಾಸಾಗರಿ ಮಹಾಪಾಠದಂತೆ ತೆರೆದಿಟ್ಟುಹೋಗಿದ್ದಾರೆ. ಅವರ ಜೀವನ ಮತ್ತು ಸಾಧನೆಯನ್ನು ಆಳವಾಗಿ ಅರಿತು, ಯುಕ್ತ ಶಬ್ಧಗಳಲ್ಲಿ ಈ ಕೃತಿಯೊಳಗೆ ಹಿಡಿದಿಟ್ಟಿರುವ ಡಾ. ರಾಜಶೇಖರ ಇಚ್ಚಂಗಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಮೌಲಿಕ ಕೃತಿಯನ್ನು ಒದಗಿಸಿದ್ದಾರೆ. ತನ್ನ ಓದಿನ ಉದ್ದಕ್ಕೂ ಸದರಿ ಕೃತಿ ಓದುಗರಿಗೆ ಆ ಮೌಲಿಕ ಆದರ್ಶಗಳನ್ನು ಧಾರೆ ಎರೆಯುತ್ತಾ ಸಾಗುತ್ತದೆ.
ಗುರುತು ಸಂಖ್ಯೆ KPP 0331
ಲೇಖಕರು ಡಾ. ರಾಜಶೇಖರ ಇಚ್ಚಂಗಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 75/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 53/-
ಪುಟಗಳು 112

ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಸಮಾಜ ಚಿಂತಕ, ಮಾನವತಾವಾದಿ ಡಾ. ಶಿ.ಚ. ನಂದೀಮಠರವರು ಹಲವು ಶಕ್ತಿಗಳ ಸಂಗಮದಂತಿದ್ದರು. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದ ಅವರ ವಿದ್ವತ್ತು, ಪ್ರತಿಭೆ, ಪಾಂಡಿತ್ಯ ಅನನ್ಯವಾದುದು. ತಮ್ಮ ಇಡಿ ಬದುಕನ್ನೆ ಮುಂದಿನ ಪೀಳಿಗೆಗೆ ಮಾದರಿಯಾಗಬಲ್ಲ ಒಂದು ಮಹಾಸಾಗರಿ ಮಹಾಪಾಠದಂತೆ ತೆರೆದಿಟ್ಟುಹೋಗಿದ್ದಾರೆ. ಅವರ ಜೀವನ ಮತ್ತು ಸಾಧನೆಯನ್ನು ಆಳವಾಗಿ ಅರಿತು, ಯುಕ್ತ ಶಬ್ಧಗಳಲ್ಲಿ ಈ ಕೃತಿಯೊಳಗೆ ಹಿಡಿದಿಟ್ಟಿರುವ ಡಾ. ರಾಜಶೇಖರ ಇಚ್ಚಂಗಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಮೌಲಿಕ ಕೃತಿಯನ್ನು ಒದಗಿಸಿದ್ದಾರೆ. ತನ್ನ ಓದಿನ ಉದ್ದಕ್ಕೂ ಸದರಿ ಕೃತಿ ಓದುಗರಿಗೆ ಆ ಮೌಲಿಕ ಆದರ್ಶಗಳನ್ನು ಧಾರೆ ಎರೆಯುತ್ತಾ ಸಾಗುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ