ದುರ್ಗಸಿಂಹ ವಿರಚಿತ ಕರ್ನಾಟಕ ಪಂಚತಂತ್ರಂ


ಕಥೆಗಳ ರೂಪದಲ್ಲಿ ನೀತಿ ಬೋಧನೆಯನ್ನು, ರಾಜಧರ್ಮವನ್ನು ಮತ್ತು ಪ್ರಜಾಧರ್ಮವನ್ನು ಬೋಧಿಸುವ ಪಂಚತಂತ್ರಗಳು ಹಲವು ಕಾಲಘಟ್ಟದಲ್ಲಿ ಹಲವು ಲೇಖಕರಿಂದ ಮೂಡಿಬಂದಿವೆ. ಅವುಗಳಲ್ಲೆಲ್ಲ ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾದ ದುರ್ಗಸಿಂಹ ಪಂಚತಂತ್ರ ಕಥೆಗಳು ವಸುಭಾಗ ಪಂಚತಂತ್ರದ ಕತೆಗಳ ಕನ್ನಡ ಛಾಯೆಯಂತೆ ಕಂಡುಬರುತ್ತವೆ. ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ 90 ಪಂಚತಂತ್ರದ ಪರಿಷ್ಕರಣಗಳಿವೆ ಎನ್ನಲಾಗಿದೆ. ದುರ್ಗಸಿಂಹನ ಪಂಚತಂತ್ರ ಕಥೆಗಳ ಮೂಲಕೃತಿಯನ್ನು ಆಧರಿಸಿ ಡಾ. ಪಿ.ವಿ. ನಾರಾಯಣರು ಈ ಅಪೂರ್ವ ಕೃತಿಯನ್ನು ಸಂಪಾದಿಸಿದ್ದಾರೆ.

ದುರ್ಗಸಿಂಹ ವಿರಚಿತ ಕರ್ನಾಟಕ ಪಂಚತಂತ್ರಂ

- ಡಾ. ಪಿ.ವಿ.ನಾರಾಯಣ-


ಕಥೆಗಳ ರೂಪದಲ್ಲಿ ನೀತಿ ಬೋಧನೆಯನ್ನು, ರಾಜಧರ್ಮವನ್ನು ಮತ್ತು ಪ್ರಜಾಧರ್ಮವನ್ನು ಬೋಧಿಸುವ ಪಂಚತಂತ್ರಗಳು ಹಲವು ಕಾಲಘಟ್ಟದಲ್ಲಿ ಹಲವು ಲೇಖಕರಿಂದ ಮೂಡಿಬಂದಿವೆ. ಅವುಗಳಲ್ಲೆಲ್ಲ ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾದ ದುರ್ಗಸಿಂಹ ಪಂಚತಂತ್ರ ಕಥೆಗಳು ವಸುಭಾಗ ಪಂಚತಂತ್ರದ ಕತೆಗಳ ಕನ್ನಡ ಛಾಯೆಯಂತೆ ಕಂಡುಬರುತ್ತವೆ. ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ 90 ಪಂಚತಂತ್ರದ ಪರಿಷ್ಕರಣಗಳಿವೆ ಎನ್ನಲಾಗಿದೆ. ದುರ್ಗಸಿಂಹನ ಪಂಚತಂತ್ರ ಕಥೆಗಳ ಮೂಲಕೃತಿಯನ್ನು ಆಧರಿಸಿ ಡಾ. ಪಿ.ವಿ. ನಾರಾಯಣರು ಈ ಅಪೂರ್ವ ಕೃತಿಯನ್ನು ಸಂಪಾದಿಸಿದ್ದಾರೆ.
ಗುರುತು ಸಂಖ್ಯೆ KPP 0297
ಲೇಖಕರು ಡಾ. ಪಿ.ವಿ.ನಾರಾಯಣ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 150/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 150/-
ಪುಟಗಳು 298

ಕಥೆಗಳ ರೂಪದಲ್ಲಿ ನೀತಿ ಬೋಧನೆಯನ್ನು, ರಾಜಧರ್ಮವನ್ನು ಮತ್ತು ಪ್ರಜಾಧರ್ಮವನ್ನು ಬೋಧಿಸುವ ಪಂಚತಂತ್ರಗಳು ಹಲವು ಕಾಲಘಟ್ಟದಲ್ಲಿ ಹಲವು ಲೇಖಕರಿಂದ ಮೂಡಿಬಂದಿವೆ. ಅವುಗಳಲ್ಲೆಲ್ಲ ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾದ ದುರ್ಗಸಿಂಹ ಪಂಚತಂತ್ರ ಕಥೆಗಳು ವಸುಭಾಗ ಪಂಚತಂತ್ರದ ಕತೆಗಳ ಕನ್ನಡ ಛಾಯೆಯಂತೆ ಕಂಡುಬರುತ್ತವೆ. ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ 90 ಪಂಚತಂತ್ರದ ಪರಿಷ್ಕರಣಗಳಿವೆ ಎನ್ನಲಾಗಿದೆ. ದುರ್ಗಸಿಂಹನ ಪಂಚತಂತ್ರ ಕಥೆಗಳ ಮೂಲಕೃತಿಯನ್ನು ಆಧರಿಸಿ ಡಾ. ಪಿ.ವಿ. ನಾರಾಯಣರು ಈ ಅಪೂರ್ವ ಕೃತಿಯನ್ನು ಸಂಪಾದಿಸಿದ್ದಾರೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ