ಮುದ್ದಣ ವಿರಚಿತ ರಾಮಾಶ್ವಮೇಧಂ


ಮುದ್ದಣ ವಿರಚಿಸಿ, ಕಾವ್ಯಮಂಜರಿಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು, ತದನಂತರ ಕಾವ್ಯ ಕಲಾನಿಧಿಯ ಮಾಲೆಯ ಪುಸ್ತಕವಾಗಿ ಪ್ರಕಟಗೊಂಡ ರಾಮಾಶ್ವಮೇಧಂ ಗದ್ಯಕೃತಿಯನ್ನು ಅದರ ಮೂಲ ಹಳೆಗನ್ನಡ ಮಾತೃಕೆಯಲ್ಲೇ ಸಂಪಾದಿಸಿರುವ ಕೃತಿ ಇದು. ಮುದ್ದಣ ಕವಿಕೃತ ಶ್ರೀ ರಾಮಾಶ್ವಮೇಧಂ ಕೃತಿಯನ್ನು ಹಲವು ಬಾರಿ ಹಲವರು ಸಂಪಾದಿಸಿದ್ದುಂಟು. ಅದರಲ್ಲಿ ಮುದ್ದಣನ ಮೂಲ ಹಸ್ತಪ್ರತಿಯನ್ನೇ ಕಣ್ಣಾರೆ ಕಂಡು ಸಂಪಾದಿಸಿದ ಪ್ರೊ.ಜಿ. ವೆಂಕಟಸುಬ್ಬಯ್ಯನವರು ಶಬ್ಧರೂಪ ಕಾಗುಣಿತವನ್ನು ಹಸ್ತಪ್ರತಿಯಲ್ಲಿದ್ದಂತೆಯೇ ಉಳಿಸಿಕೊಳ್ಳುವ ಸರ್ವ ಪ್ರಯತ್ನ ಮಾಡಿದ್ದರು. ಪ್ರಸ್ತುತ ಗಾಯತ್ರೀ ನಾವಡೆಯವರು ಪ್ರೊ. ಜಿ.ವೆಂ.ರ ಸಂಪಾದನೆಯನ್ನು ಆಧರಿಸಿ ಈ ಕೃತಿಯನ್ನು ನಿರೂಪಿಸಿದ್ದಾರೆ.

ಮುದ್ದಣ ವಿರಚಿತ ರಾಮಾಶ್ವಮೇಧಂ

- ಡಾ. ಗಾಯತ್ರಿ ನಾವಡ-


ಮುದ್ದಣ ವಿರಚಿಸಿ, ಕಾವ್ಯಮಂಜರಿಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು, ತದನಂತರ ಕಾವ್ಯ ಕಲಾನಿಧಿಯ ಮಾಲೆಯ ಪುಸ್ತಕವಾಗಿ ಪ್ರಕಟಗೊಂಡ ರಾಮಾಶ್ವಮೇಧಂ ಗದ್ಯಕೃತಿಯನ್ನು ಅದರ ಮೂಲ ಹಳೆಗನ್ನಡ ಮಾತೃಕೆಯಲ್ಲೇ ಸಂಪಾದಿಸಿರುವ ಕೃತಿ ಇದು. ಮುದ್ದಣ ಕವಿಕೃತ ಶ್ರೀ ರಾಮಾಶ್ವಮೇಧಂ ಕೃತಿಯನ್ನು ಹಲವು ಬಾರಿ ಹಲವರು ಸಂಪಾದಿಸಿದ್ದುಂಟು. ಅದರಲ್ಲಿ ಮುದ್ದಣನ ಮೂಲ ಹಸ್ತಪ್ರತಿಯನ್ನೇ ಕಣ್ಣಾರೆ ಕಂಡು ಸಂಪಾದಿಸಿದ ಪ್ರೊ.ಜಿ. ವೆಂಕಟಸುಬ್ಬಯ್ಯನವರು ಶಬ್ಧರೂಪ ಕಾಗುಣಿತವನ್ನು ಹಸ್ತಪ್ರತಿಯಲ್ಲಿದ್ದಂತೆಯೇ ಉಳಿಸಿಕೊಳ್ಳುವ ಸರ್ವ ಪ್ರಯತ್ನ ಮಾಡಿದ್ದರು. ಪ್ರಸ್ತುತ ಗಾಯತ್ರೀ ನಾವಡೆಯವರು ಪ್ರೊ. ಜಿ.ವೆಂ.ರ ಸಂಪಾದನೆಯನ್ನು ಆಧರಿಸಿ ಈ ಕೃತಿಯನ್ನು ನಿರೂಪಿಸಿದ್ದಾರೆ.
ಗುರುತು ಸಂಖ್ಯೆ KPP 0293
ಲೇಖಕರು ಡಾ. ಗಾಯತ್ರಿ ನಾವಡ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 160/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 160/-
ಪುಟಗಳು 230

ಮುದ್ದಣ ವಿರಚಿಸಿ, ಕಾವ್ಯಮಂಜರಿಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು, ತದನಂತರ ಕಾವ್ಯ ಕಲಾನಿಧಿಯ ಮಾಲೆಯ ಪುಸ್ತಕವಾಗಿ ಪ್ರಕಟಗೊಂಡ ರಾಮಾಶ್ವಮೇಧಂ ಗದ್ಯಕೃತಿಯನ್ನು ಅದರ ಮೂಲ ಹಳೆಗನ್ನಡ ಮಾತೃಕೆಯಲ್ಲೇ ಸಂಪಾದಿಸಿರುವ ಕೃತಿ ಇದು. ಮುದ್ದಣ ಕವಿಕೃತ ಶ್ರೀ ರಾಮಾಶ್ವಮೇಧಂ ಕೃತಿಯನ್ನು ಹಲವು ಬಾರಿ ಹಲವರು ಸಂಪಾದಿಸಿದ್ದುಂಟು. ಅದರಲ್ಲಿ ಮುದ್ದಣನ ಮೂಲ ಹಸ್ತಪ್ರತಿಯನ್ನೇ ಕಣ್ಣಾರೆ ಕಂಡು ಸಂಪಾದಿಸಿದ ಪ್ರೊ.ಜಿ. ವೆಂಕಟಸುಬ್ಬಯ್ಯನವರು ಶಬ್ಧರೂಪ ಕಾಗುಣಿತವನ್ನು ಹಸ್ತಪ್ರತಿಯಲ್ಲಿದ್ದಂತೆಯೇ ಉಳಿಸಿಕೊಳ್ಳುವ ಸರ್ವ ಪ್ರಯತ್ನ ಮಾಡಿದ್ದರು. ಪ್ರಸ್ತುತ ಗಾಯತ್ರೀ ನಾವಡೆಯವರು ಪ್ರೊ. ಜಿ.ವೆಂ.ರ ಸಂಪಾದನೆಯನ್ನು ಆಧರಿಸಿ ಈ ಕೃತಿಯನ್ನು ನಿರೂಪಿಸಿದ್ದಾರೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ