ನಿಜಗುಣ ಶಿವಯೋಗಿ ವಿರಚಿತ ವಿವೇಕ ಚಿಂತಾಮಣಿ


ಕೊಳ್ಳೆಗಾಲ ತಾಲ್ಲೂಕಿನ ಚಿಲಕವಾಡಿ ಬಳಿಯ ಶಂಭುಲಿಂಗನ ಬೆಟ್ಟದಲ್ಲಿ ಗುಹವಾಸಿಗಳಾಗಿ ತಪೋಗೈದು ವೇದ, ಆಗಮ, ಪುರಾಣಾದಿ ಅನೇಕ ಶಾಸ್ತ್ರಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ ನಿಜಗುಣ ಶಿವಯೋಗಿಗಳ ಷಟ್‌ಶಾಸ್ತ್ರದ ಅತಿ ಪ್ರಮುಖ ಕೃತಿಗಳಲ್ಲಿ ಒಂದು ಈ ವಿವೇಕ ಚಿಂತಾಮಣಿ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾದ ಇದು ಅದ್ಭುತ ವಿಶ್ವಕೋಶವಾಗಿದೆ; ಕನ್ನಡದಲ್ಲಿ ಸ್ವತಂತ್ರವಾಗಿ ಗದ್ಯಶೈಲಿ ಬೆಳೆಯಲು ಈ ಗ್ರಂಥ ಬಹುಮಟ್ಟಿಗೆ ಸಹಾಯ ಮಾಡಿದೆ. ಹತ್ತು ಪರಿಚ್ಛೇಧಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿ ವೇದಾದಿ ಸಕಲ ಶಾಸ್ತ್ರಾರ್ಥ, ವೇದ ಉಪನಿಷತ್ ವರ್ಣಾಶ್ರಮ, ಪಂಚಾವಸ್ಥೆ, ಶೈವ ಸಿದ್ಧಾಂತ. ಶುದ್ಧಾಧ್ವೈತ, ರಾಜನ ಆಸ್ಥಾನ-ರಾಜಸಭೆ-ಸಂಗೀತ-ನೃತ್ಯ ಇತ್ಯಾದಿ ಲೌಕಿಕ ವಿಷಯಗಳು, ಸಪ್ತದ್ವೀಪಗಳು, ಭೂಲೋಕದ ಯೋಜನಾ ಸಂಖ್ಯೆ, ಪಂಚಭೂತ, ಕಾಲಸ್ವರೂಪದ ಭೇದಗಳು ಇತ್ಯಾದಿ ಅಂಶಗಳನ್ನು ವಿವರಿಸಲಾಗಿದೆ. ಮೂಲಕೃತಿಯಷ್ಟೇ ಪ್ರಖರವಾಗಿ ವಿಶ್ಲೇಷಣೆ, ವಿವರಣೆ ಸಹಿತ ಜಿ.ಎ. ಶಿವಲಿಂಗಯ್ಯನವರು ಈ ಕೃತಿಯನ್ನು ಸಂಪಾದಿಸಿದ್ದಾರೆ.

ವಿಚಾರ ಸಾಹಿತ್ಯ

ನಿಜಗುಣ ಶಿವಯೋಗಿ ವಿರಚಿತ ವಿವೇಕ ಚಿಂತಾಮಣಿ

- ಸಂ. ಡಾ. ಶಿವಲಿಂಗಯ್ಯ ಜಿ. ಎ.-


ಕೊಳ್ಳೆಗಾಲ ತಾಲ್ಲೂಕಿನ ಚಿಲಕವಾಡಿ ಬಳಿಯ ಶಂಭುಲಿಂಗನ ಬೆಟ್ಟದಲ್ಲಿ ಗುಹವಾಸಿಗಳಾಗಿ ತಪೋಗೈದು ವೇದ, ಆಗಮ, ಪುರಾಣಾದಿ ಅನೇಕ ಶಾಸ್ತ್ರಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ ನಿಜಗುಣ ಶಿವಯೋಗಿಗಳ ಷಟ್‌ಶಾಸ್ತ್ರದ ಅತಿ ಪ್ರಮುಖ ಕೃತಿಗಳಲ್ಲಿ ಒಂದು ಈ ವಿವೇಕ ಚಿಂತಾಮಣಿ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾದ ಇದು ಅದ್ಭುತ ವಿಶ್ವಕೋಶವಾಗಿದೆ; ಕನ್ನಡದಲ್ಲಿ ಸ್ವತಂತ್ರವಾಗಿ ಗದ್ಯಶೈಲಿ ಬೆಳೆಯಲು ಈ ಗ್ರಂಥ ಬಹುಮಟ್ಟಿಗೆ ಸಹಾಯ ಮಾಡಿದೆ. ಹತ್ತು ಪರಿಚ್ಛೇಧಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿ ವೇದಾದಿ ಸಕಲ ಶಾಸ್ತ್ರಾರ್ಥ, ವೇದ ಉಪನಿಷತ್ ವರ್ಣಾಶ್ರಮ, ಪಂಚಾವಸ್ಥೆ, ಶೈವ ಸಿದ್ಧಾಂತ. ಶುದ್ಧಾಧ್ವೈತ, ರಾಜನ ಆಸ್ಥಾನ-ರಾಜಸಭೆ-ಸಂಗೀತ-ನೃತ್ಯ ಇತ್ಯಾದಿ ಲೌಕಿಕ ವಿಷಯಗಳು, ಸಪ್ತದ್ವೀಪಗಳು, ಭೂಲೋಕದ ಯೋಜನಾ ಸಂಖ್ಯೆ, ಪಂಚಭೂತ, ಕಾಲಸ್ವರೂಪದ ಭೇದಗಳು ಇತ್ಯಾದಿ ಅಂಶಗಳನ್ನು ವಿವರಿಸಲಾಗಿದೆ. ಮೂಲಕೃತಿಯಷ್ಟೇ ಪ್ರಖರವಾಗಿ ವಿಶ್ಲೇಷಣೆ, ವಿವರಣೆ ಸಹಿತ ಜಿ.ಎ. ಶಿವಲಿಂಗಯ್ಯನವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
ಗುರುತು ಸಂಖ್ಯೆ KPP 0292
ಲೇಖಕರು ಸಂ. ಡಾ. ಶಿವಲಿಂಗಯ್ಯ ಜಿ. ಎ.
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 200/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 200/-
ಪುಟಗಳು 282

ಕೊಳ್ಳೆಗಾಲ ತಾಲ್ಲೂಕಿನ ಚಿಲಕವಾಡಿ ಬಳಿಯ ಶಂಭುಲಿಂಗನ ಬೆಟ್ಟದಲ್ಲಿ ಗುಹವಾಸಿಗಳಾಗಿ ತಪೋಗೈದು ವೇದ, ಆಗಮ, ಪುರಾಣಾದಿ ಅನೇಕ ಶಾಸ್ತ್ರಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ ನಿಜಗುಣ ಶಿವಯೋಗಿಗಳ ಷಟ್‌ಶಾಸ್ತ್ರದ ಅತಿ ಪ್ರಮುಖ ಕೃತಿಗಳಲ್ಲಿ ಒಂದು ಈ ವಿವೇಕ ಚಿಂತಾಮಣಿ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾದ ಇದು ಅದ್ಭುತ ವಿಶ್ವಕೋಶವಾಗಿದೆ; ಕನ್ನಡದಲ್ಲಿ ಸ್ವತಂತ್ರವಾಗಿ ಗದ್ಯಶೈಲಿ ಬೆಳೆಯಲು ಈ ಗ್ರಂಥ ಬಹುಮಟ್ಟಿಗೆ ಸಹಾಯ ಮಾಡಿದೆ. ಹತ್ತು ಪರಿಚ್ಛೇಧಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿ ವೇದಾದಿ ಸಕಲ ಶಾಸ್ತ್ರಾರ್ಥ, ವೇದ ಉಪನಿಷತ್ ವರ್ಣಾಶ್ರಮ, ಪಂಚಾವಸ್ಥೆ, ಶೈವ ಸಿದ್ಧಾಂತ. ಶುದ್ಧಾಧ್ವೈತ, ರಾಜನ ಆಸ್ಥಾನ-ರಾಜಸಭೆ-ಸಂಗೀತ-ನೃತ್ಯ ಇತ್ಯಾದಿ ಲೌಕಿಕ ವಿಷಯಗಳು, ಸಪ್ತದ್ವೀಪಗಳು, ಭೂಲೋಕದ ಯೋಜನಾ ಸಂಖ್ಯೆ, ಪಂಚಭೂತ, ಕಾಲಸ್ವರೂಪದ ಭೇದಗಳು ಇತ್ಯಾದಿ ಅಂಶಗಳನ್ನು ವಿವರಿಸಲಾಗಿದೆ. ಮೂಲಕೃತಿಯಷ್ಟೇ ಪ್ರಖರವಾಗಿ ವಿಶ್ಲೇಷಣೆ, ವಿವರಣೆ ಸಹಿತ ಜಿ.ಎ. ಶಿವಲಿಂಗಯ್ಯನವರು ಈ ಕೃತಿಯನ್ನು ಸಂಪಾದಿಸಿದ್ದಾರೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ