ನಯಸೇನ ವಿರಚಿತ ಧರ್ಮಾಮೃತಂ


ನಯಸೇನ ವಿರಚಿತ ಧರ್ಮಾಮೃತಂ

ನಯಸೇನದೇವ ಹನ್ನೆರಡನೇ ಶತಮಾನದ ಆದಿಭಾಗದಲ್ಲಿದ್ದ ಕವಿ. ಕನ್ನಡ ಕವಿರತ್ನತ್ರಯರಾದ ಪಂಪ-ಪೊನ್ನ-ರನ್ನ ಇವರಂತೆ ತೀರ್ಥಂಕರ ಪುರಾಣರಚನೆಯ ಮಾರ್ಗವನ್ನು ಹಿಡಿಯದೆ, ಆ ಮಾರ್ಗವನ್ನು ಮುರಿದು ತನ್ನದೇ ಹೊಸ ದಾರಿಯನ್ನು ಕಂಡುಕೊಂಡ ನಯಸೇನದೇವ ರಚಿಸಿದ ವಿಶಿಷ್ಟ ಕೃತಿ ಈ ಧರ್ಮಾಮೃತಂ. ಇದೊಂದು ವಿಡಂಬನಾ ಕಾವ್ಯ. ಅವನು ಪರಧರ್ಮ, ಪರಮತವನ್ನು ಮಾತ್ರವಲ್ಲದೆ ತನ್ನ ಮತೀಯರನ್ನೂ ವಿಡಂಬನೆ ಮಾಡಿದ್ದಾನೆ. ಆ ವಿಡಂಬನೆಯಲ್ಲಿ ವಿಮರ್ಶೆಯಿದೆ. ತನ್ನ ಧರ್ಮದ ಅನುಯಾಯಿಗಳನ್ನೇ ಶೋಧಿಸುವ ಅವನ ಕಾರ್ಯದಲ್ಲಿರುವ ಪ್ರಾಮಾಣಿಕತೆಗೆ ಚ್ಯುತಿ ಬಾರದಂತೆ ಶುಭಚಂದ್ರರು ಈ ಕೃತಿಯನ್ನು ಸಂಪಾದಿಸಿದ್ದಾರೆ.

ವಿಚಾರ ಸಾಹಿತ್ಯ

ನಯಸೇನ ವಿರಚಿತ ಧರ್ಮಾಮೃತಂ

- ಸಂ. ಡಾ. ಶುಭಚಂದ್ರ -


ನಯಸೇನದೇವ ಹನ್ನೆರಡನೇ ಶತಮಾನದ ಆದಿಭಾಗದಲ್ಲಿದ್ದ ಕವಿ. ಕನ್ನಡ ಕವಿರತ್ನತ್ರಯರಾದ ಪಂಪ-ಪೊನ್ನ-ರನ್ನ ಇವರಂತೆ ತೀರ್ಥಂಕರ ಪುರಾಣರಚನೆಯ ಮಾರ್ಗವನ್ನು ಹಿಡಿಯದೆ, ಆ ಮಾರ್ಗವನ್ನು ಮುರಿದು ತನ್ನದೇ ಹೊಸ ದಾರಿಯನ್ನು ಕಂಡುಕೊಂಡ ನಯಸೇನದೇವ ರಚಿಸಿದ ವಿಶಿಷ್ಟ ಕೃತಿ ಈ ಧರ್ಮಾಮೃತಂ. ಇದೊಂದು ವಿಡಂಬನಾ ಕಾವ್ಯ. ಅವನು ಪರಧರ್ಮ, ಪರಮತವನ್ನು ಮಾತ್ರವಲ್ಲದೆ ತನ್ನ ಮತೀಯರನ್ನೂ ವಿಡಂಬನೆ ಮಾಡಿದ್ದಾನೆ. ಆ ವಿಡಂಬನೆಯಲ್ಲಿ ವಿಮರ್ಶೆಯಿದೆ. ತನ್ನ ಧರ್ಮದ ಅನುಯಾಯಿಗಳನ್ನೇ ಶೋಧಿಸುವ ಅವನ ಕಾರ್ಯದಲ್ಲಿರುವ ಪ್ರಾಮಾಣಿಕತೆಗೆ ಚ್ಯುತಿ ಬಾರದಂತೆ ಶುಭಚಂದ್ರರು ಈ ಕೃತಿಯನ್ನು ಸಂಪಾದಿಸಿದ್ದಾರೆ.
ಗುರುತು ಸಂಖ್ಯೆ KPP 0290
ಲೇಖಕರು ಸಂ. ಡಾ. ಶುಭಚಂದ್ರ
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 300/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 150/-
ಪುಟಗಳು 612

ನಯಸೇನದೇವ ಹನ್ನೆರಡನೇ ಶತಮಾನದ ಆದಿಭಾಗದಲ್ಲಿದ್ದ ಕವಿ. ಕನ್ನಡ ಕವಿರತ್ನತ್ರಯರಾದ ಪಂಪ-ಪೊನ್ನ-ರನ್ನ ಇವರಂತೆ ತೀರ್ಥಂಕರ ಪುರಾಣರಚನೆಯ ಮಾರ್ಗವನ್ನು ಹಿಡಿಯದೆ, ಆ ಮಾರ್ಗವನ್ನು ಮುರಿದು ತನ್ನದೇ ಹೊಸ ದಾರಿಯನ್ನು ಕಂಡುಕೊಂಡ ನಯಸೇನದೇವ ರಚಿಸಿದ ವಿಶಿಷ್ಟ ಕೃತಿ ಈ ಧರ್ಮಾಮೃತಂ. ಇದೊಂದು ವಿಡಂಬನಾ ಕಾವ್ಯ. ಅವನು ಪರಧರ್ಮ, ಪರಮತವನ್ನು ಮಾತ್ರವಲ್ಲದೆ ತನ್ನ ಮತೀಯರನ್ನೂ ವಿಡಂಬನೆ ಮಾಡಿದ್ದಾನೆ. ಆ ವಿಡಂಬನೆಯಲ್ಲಿ ವಿಮರ್ಶೆಯಿದೆ. ತನ್ನ ಧರ್ಮದ ಅನುಯಾಯಿಗಳನ್ನೇ ಶೋಧಿಸುವ ಅವನ ಕಾರ್ಯದಲ್ಲಿರುವ ಪ್ರಾಮಾಣಿಕತೆಗೆ ಚ್ಯುತಿ ಬಾರದಂತೆ ಶುಭಚಂದ್ರರು ಈ ಕೃತಿಯನ್ನು ಸಂಪಾದಿಸಿದ್ದಾರೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ