ಚೆನ್ನಬಸವ ಬೆಟ್ಟದೂರು


ಚೆನ್ನಬಸವ ಬೆಟ್ಟದೂರು

ಅನಿವಾರ್ಯ ಕಾರಣಗಳಿಂದ ಉರ್ದು ಮಾಧ್ಯಮದಲ್ಲಿ ಓದಿದ್ದರೂ ಕನ್ನಡದ ಮೇಲಿನ ತಮ್ಮ ಕಳಕಳಿ, ಕಾಳಜಿಯಿಂದ ಹೆಸರಾದವರು ಚೆನ್ನಬಸವಪ್ಪ ಬೆಟ್ಟದೂರು. ನವಾಬರು ಮತ್ತು ರಜಾಕಾರರ ಆಳ್ವಿಕೆಯಿಂದಾಗಿ ತನ್ನ ದೇಸಿ ಸ್ವಂತಿಕೆಯನ್ನು ಕಳೆದುಕೊಂಡಿದ್ದ ಹೈದ್ರಾಬಾದ್ ಕರ್ನಾಟಕಕ್ಕೆ ಮತ್ತೆ ತನ್ನ ಜೀವಂತಿಕೆಯ ಸೊಗಡನ್ನು ತಂದುಕೊಡುವಲ್ಲಿ ಬೆಟ್ಟದೂರರ ಪಾತ್ರ ಅಪಾರವಾದುದು. ಹಲವು ಕೃತಿಗಳನ್ನು ಸಂಪಾದಿಸಿದುದಲ್ಲದೇ ತಮ್ಮದೇ ಸ್ವತಂತ್ರ ನಾಲ್ಕು ಕೃತಿಗಳನ್ನು ರಚಿಸಿರುವ, ಬಸವಣ್ಣನವರ ಚಿಂತನೆಗಳಿಗೆ ಸಾಹಿತ್ಯಿಕ ಸಂಪಾದನೆಯ ಮರುಚೌಕಟ್ಟು ಒದಗಿಸಿದ ಬೆಟ್ಟದೂರರ ಬದುಕನ್ನು ಸ್ವಾಮಿರಾವ ಕುಲಕಣಿರ್ಯವರ ಈ ಕೃತಿ ಸಂಕ್ಷಿಪ್ತವಾಗಿ, ಅಚ್ಚುಕಟ್ಟಾಗಿ ಹಿಡಿದಿಟ್ಟಿದೆ.

ವಿಚಾರ ಸಾಹಿತ್ಯ

ಚೆನ್ನಬಸವ ಬೆಟ್ಟದೂರು

- ಡಾ. ಸ್ವಾಮಿರಾವ ಕುಲಕರ್ಣಿ-


ಅನಿವಾರ್ಯ ಕಾರಣಗಳಿಂದ ಉರ್ದು ಮಾಧ್ಯಮದಲ್ಲಿ ಓದಿದ್ದರೂ ಕನ್ನಡದ ಮೇಲಿನ ತಮ್ಮ ಕಳಕಳಿ, ಕಾಳಜಿಯಿಂದ ಹೆಸರಾದವರು ಚೆನ್ನಬಸವಪ್ಪ ಬೆಟ್ಟದೂರು. ನವಾಬರು ಮತ್ತು ರಜಾಕಾರರ ಆಳ್ವಿಕೆಯಿಂದಾಗಿ ತನ್ನ ದೇಸಿ ಸ್ವಂತಿಕೆಯನ್ನು ಕಳೆದುಕೊಂಡಿದ್ದ ಹೈದ್ರಾಬಾದ್ ಕರ್ನಾಟಕಕ್ಕೆ ಮತ್ತೆ ತನ್ನ ಜೀವಂತಿಕೆಯ ಸೊಗಡನ್ನು ತಂದುಕೊಡುವಲ್ಲಿ ಬೆಟ್ಟದೂರರ ಪಾತ್ರ ಅಪಾರವಾದುದು. ಹಲವು ಕೃತಿಗಳನ್ನು ಸಂಪಾದಿಸಿದುದಲ್ಲದೇ ತಮ್ಮದೇ ಸ್ವತಂತ್ರ ನಾಲ್ಕು ಕೃತಿಗಳನ್ನು ರಚಿಸಿರುವ, ಬಸವಣ್ಣನವರ ಚಿಂತನೆಗಳಿಗೆ ಸಾಹಿತ್ಯಿಕ ಸಂಪಾದನೆಯ ಮರುಚೌಕಟ್ಟು ಒದಗಿಸಿದ ಬೆಟ್ಟದೂರರ ಬದುಕನ್ನು ಸ್ವಾಮಿರಾವ ಕುಲಕಣಿರ್ಯವರ ಈ ಕೃತಿ ಸಂಕ್ಷಿಪ್ತವಾಗಿ, ಅಚ್ಚುಕಟ್ಟಾಗಿ ಹಿಡಿದಿಟ್ಟಿದೆ.
ಗುರುತು ಸಂಖ್ಯೆ KPP 0287
ಲೇಖಕರು ಡಾ. ಸ್ವಾಮಿರಾವ ಕುಲಕರ್ಣಿ
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 40/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 20/-
ಪುಟಗಳು 70

ಅನಿವಾರ್ಯ ಕಾರಣಗಳಿಂದ ಉರ್ದು ಮಾಧ್ಯಮದಲ್ಲಿ ಓದಿದ್ದರೂ ಕನ್ನಡದ ಮೇಲಿನ ತಮ್ಮ ಕಳಕಳಿ, ಕಾಳಜಿಯಿಂದ ಹೆಸರಾದವರು ಚೆನ್ನಬಸವಪ್ಪ ಬೆಟ್ಟದೂರು. ನವಾಬರು ಮತ್ತು ರಜಾಕಾರರ ಆಳ್ವಿಕೆಯಿಂದಾಗಿ ತನ್ನ ದೇಸಿ ಸ್ವಂತಿಕೆಯನ್ನು ಕಳೆದುಕೊಂಡಿದ್ದ ಹೈದ್ರಾಬಾದ್ ಕರ್ನಾಟಕಕ್ಕೆ ಮತ್ತೆ ತನ್ನ ಜೀವಂತಿಕೆಯ ಸೊಗಡನ್ನು ತಂದುಕೊಡುವಲ್ಲಿ ಬೆಟ್ಟದೂರರ ಪಾತ್ರ ಅಪಾರವಾದುದು. ಹಲವು ಕೃತಿಗಳನ್ನು ಸಂಪಾದಿಸಿದುದಲ್ಲದೇ ತಮ್ಮದೇ ಸ್ವತಂತ್ರ ನಾಲ್ಕು ಕೃತಿಗಳನ್ನು ರಚಿಸಿರುವ, ಬಸವಣ್ಣನವರ ಚಿಂತನೆಗಳಿಗೆ ಸಾಹಿತ್ಯಿಕ ಸಂಪಾದನೆಯ ಮರುಚೌಕಟ್ಟು ಒದಗಿಸಿದ ಬೆಟ್ಟದೂರರ ಬದುಕನ್ನು ಸ್ವಾಮಿರಾವ ಕುಲಕಣಿರ್ಯವರ ಈ ಕೃತಿ ಸಂಕ್ಷಿಪ್ತವಾಗಿ, ಅಚ್ಚುಕಟ್ಟಾಗಿ ಹಿಡಿದಿಟ್ಟಿದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ