ಜಿ.ಎಂ.ಗುರುಸಿದ್ಧ ಶಾಸ್ತ್ರಿಗಳು


ಜಿ.ಎಂ.ಗುರುಸಿದ್ಧ ಶಾಸ್ತ್ರಿಗಳು

ಇವತ್ತಿನ ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯವು ಹಿಂದೆ ಬಹಮನಿ ಸುಲ್ತಾನರು ಮತ್ತು ಹೈದ್ರಾಬಾದ್ ನಿಜಾಮರ ಆಳ್ವಿಕೆಗೆ ತುತ್ತಾಗಿದ್ದರು ತನ್ನ ಕನ್ನಡದ ಸೊಗಡನ್ನು ಕಳೆದುಕೊಳ್ಳದೆ ಇರುವುದಕ್ಕೆ ಆ ನೆಲದ ಕನ್ನಡ ಕಂಪೇ ಕಾರಣ. ಅಂತಹ ಕಂಪಿನಲ್ಲಿ ಅರಳಿದ ಒಂದು ಕುಸುಮ ಜಿ.ಎಂ. ಗುರುಸಿದ್ಧ ಶಾಸ್ತ್ರಿಗಳು. ಮುದ್ರಣಾಲಯದಲ್ಲಿ ಕರಡು ತಿದ್ದುತ್ತಲೇ ಕನ್ನಡದ ಕಂಪನ್ನು ಹರಡಿ, ರಾಮಗಿರಿ ಹಿರೇಮಠದ ಜವಾಬ್ಧಾರಿಯನ್ನೂ ಹೆಗಲಿಗೇರಿಸಿಕೊಂಡು ಮಾದರಿಯಾಗಿ ಮುನ್ನಡೆದ ಗುರುಸಿದ್ಧಶಾಸ್ತ್ರಿಗಳ ಬದುಕನ್ನು ಎ.ಕೆ. ರಾಮೇಶ್ವರರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

ಜಿ.ಎಂ.ಗುರುಸಿದ್ಧ ಶಾಸ್ತ್ರಿಗಳು

- ಎ.ಕೆ.ರಾಮೇಶ್ವರ-


ಇವತ್ತಿನ ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯವು ಹಿಂದೆ ಬಹಮನಿ ಸುಲ್ತಾನರು ಮತ್ತು ಹೈದ್ರಾಬಾದ್ ನಿಜಾಮರ ಆಳ್ವಿಕೆಗೆ ತುತ್ತಾಗಿದ್ದರು ತನ್ನ ಕನ್ನಡದ ಸೊಗಡನ್ನು ಕಳೆದುಕೊಳ್ಳದೆ ಇರುವುದಕ್ಕೆ ಆ ನೆಲದ ಕನ್ನಡ ಕಂಪೇ ಕಾರಣ. ಅಂತಹ ಕಂಪಿನಲ್ಲಿ ಅರಳಿದ ಒಂದು ಕುಸುಮ ಜಿ.ಎಂ. ಗುರುಸಿದ್ಧ ಶಾಸ್ತ್ರಿಗಳು. ಮುದ್ರಣಾಲಯದಲ್ಲಿ ಕರಡು ತಿದ್ದುತ್ತಲೇ ಕನ್ನಡದ ಕಂಪನ್ನು ಹರಡಿ, ರಾಮಗಿರಿ ಹಿರೇಮಠದ ಜವಾಬ್ಧಾರಿಯನ್ನೂ ಹೆಗಲಿಗೇರಿಸಿಕೊಂಡು ಮಾದರಿಯಾಗಿ ಮುನ್ನಡೆದ ಗುರುಸಿದ್ಧಶಾಸ್ತ್ರಿಗಳ ಬದುಕನ್ನು ಎ.ಕೆ. ರಾಮೇಶ್ವರರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ KPP 0271
ಲೇಖಕರು ಎ.ಕೆ.ರಾಮೇಶ್ವರ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 70/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 35/-
ಪುಟಗಳು 132

ಇವತ್ತಿನ ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯವು ಹಿಂದೆ ಬಹಮನಿ ಸುಲ್ತಾನರು ಮತ್ತು ಹೈದ್ರಾಬಾದ್ ನಿಜಾಮರ ಆಳ್ವಿಕೆಗೆ ತುತ್ತಾಗಿದ್ದರು ತನ್ನ ಕನ್ನಡದ ಸೊಗಡನ್ನು ಕಳೆದುಕೊಳ್ಳದೆ ಇರುವುದಕ್ಕೆ ಆ ನೆಲದ ಕನ್ನಡ ಕಂಪೇ ಕಾರಣ. ಅಂತಹ ಕಂಪಿನಲ್ಲಿ ಅರಳಿದ ಒಂದು ಕುಸುಮ ಜಿ.ಎಂ. ಗುರುಸಿದ್ಧ ಶಾಸ್ತ್ರಿಗಳು. ಮುದ್ರಣಾಲಯದಲ್ಲಿ ಕರಡು ತಿದ್ದುತ್ತಲೇ ಕನ್ನಡದ ಕಂಪನ್ನು ಹರಡಿ, ರಾಮಗಿರಿ ಹಿರೇಮಠದ ಜವಾಬ್ಧಾರಿಯನ್ನೂ ಹೆಗಲಿಗೇರಿಸಿಕೊಂಡು ಮಾದರಿಯಾಗಿ ಮುನ್ನಡೆದ ಗುರುಸಿದ್ಧಶಾಸ್ತ್ರಿಗಳ ಬದುಕನ್ನು ಎ.ಕೆ. ರಾಮೇಶ್ವರರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ