ಸಾವಳಗಿ ಮಹ್ಮದಸಾಬ


ಸಾವಳಗಿ ಮಹ್ಮದಸಾಬ

ಕನ್ನಡದಲ್ಲಿ ಓದಲು ಮತ್ತು ಬರೆಯಲು ಬಾರದಿದ್ದರು ತನ್ನ ನೆನಪಿನ ಸ್ಮೃತಿಯಲ್ಲಿ ನೂರಾರು ಗೀ ಗೀ ಪದಗಳನ್ನು ಕಾಪಿಟ್ಟುಕೊಂಡಿದ್ದಲ್ಲದೆ ಸ್ವತಃ ತಾವೇ ಗೀಗೀ ಪದಗಳನ್ನು ರಚಿಸಿ ಹಾಡುತ್ತಿದ್ದ ಸಾವಳಗಿ ಮಹ್ಮದಸಾಬ ನಿಜಕ್ಕೂ ಒಬ್ಬ ಎಲೆಮರೆ ಕಾಯಿ. ಒಂದು ಕಾಲಕ್ಕೆ ಗೀಗೀ ಹಾಡುಗಾರಿಕೆಯಿಂದ ಜಾಗೃತಿ ಮೂಡಿಸುತ್ತ ಬಂದ ಇಂತಹ ಮಹನೀಯರ ಜೀವನ-ಸಾಧನೆಯನ್ನು ಲೇಖಕ ಎ.ಕೆ. ರಾಮೇಶ್ವರರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

ಸಾವಳಗಿ ಮಹ್ಮದಸಾಬ

- ಶ್ರೀ ಎ.ಕೆ.ರಾಮೇಶ್ವರ-


ಕನ್ನಡದಲ್ಲಿ ಓದಲು ಮತ್ತು ಬರೆಯಲು ಬಾರದಿದ್ದರು ತನ್ನ ನೆನಪಿನ ಸ್ಮೃತಿಯಲ್ಲಿ ನೂರಾರು ಗೀ ಗೀ ಪದಗಳನ್ನು ಕಾಪಿಟ್ಟುಕೊಂಡಿದ್ದಲ್ಲದೆ ಸ್ವತಃ ತಾವೇ ಗೀಗೀ ಪದಗಳನ್ನು ರಚಿಸಿ ಹಾಡುತ್ತಿದ್ದ ಸಾವಳಗಿ ಮಹ್ಮದಸಾಬ ನಿಜಕ್ಕೂ ಒಬ್ಬ ಎಲೆಮರೆ ಕಾಯಿ. ಒಂದು ಕಾಲಕ್ಕೆ ಗೀಗೀ ಹಾಡುಗಾರಿಕೆಯಿಂದ ಜಾಗೃತಿ ಮೂಡಿಸುತ್ತ ಬಂದ ಇಂತಹ ಮಹನೀಯರ ಜೀವನ-ಸಾಧನೆಯನ್ನು ಲೇಖಕ ಎ.ಕೆ. ರಾಮೇಶ್ವರರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ KPP 0255
ಲೇಖಕರು ಶ್ರೀ ಎ.ಕೆ.ರಾಮೇಶ್ವರ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 70/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 35/-
ಪುಟಗಳು 113

ಕನ್ನಡದಲ್ಲಿ ಓದಲು ಮತ್ತು ಬರೆಯಲು ಬಾರದಿದ್ದರು ತನ್ನ ನೆನಪಿನ ಸ್ಮೃತಿಯಲ್ಲಿ ನೂರಾರು ಗೀ ಗೀ ಪದಗಳನ್ನು ಕಾಪಿಟ್ಟುಕೊಂಡಿದ್ದಲ್ಲದೆ ಸ್ವತಃ ತಾವೇ ಗೀಗೀ ಪದಗಳನ್ನು ರಚಿಸಿ ಹಾಡುತ್ತಿದ್ದ ಸಾವಳಗಿ ಮಹ್ಮದಸಾಬ ನಿಜಕ್ಕೂ ಒಬ್ಬ ಎಲೆಮರೆ ಕಾಯಿ. ಒಂದು ಕಾಲಕ್ಕೆ ಗೀಗೀ ಹಾಡುಗಾರಿಕೆಯಿಂದ ಜಾಗೃತಿ ಮೂಡಿಸುತ್ತ ಬಂದ ಇಂತಹ ಮಹನೀಯರ ಜೀವನ-ಸಾಧನೆಯನ್ನು ಲೇಖಕ ಎ.ಕೆ. ರಾಮೇಶ್ವರರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ