ಆರೋಗ್ಯ ಜೀವನಕ್ಕೆ ಅನುಪಾನ


ಆರೋಗ್ಯ ಜೀವನಕ್ಕೆ ಅನುಪಾನ

ಡಾ|| ಪಿ.ಎಸ್. ಶಂಕರ್‌ರವರ ಈ ಕೃತಿಯಲ್ಲಿ ಮನುಷ್ಯ ಜೀವನದಲ್ಲಿ ನಗುವಿನ ಪಾತ್ರ, ಸುಸ್ತು-ಒತ್ತಡವನ್ನು ನಿಭಾಯಿಸುವಿಕೆ, ಮಾತು-ಮೌನದ ಉಪಯುಕ್ತತೆ ಬಗ್ಗೆ ವಿವರಿಸಲಾಗಿದೆ. ನಮ್ಮ ದೇಹ-ಮನಸ್ಸಿನ ಆರೋಗ್ಯ ಕಾಯ್ದುಕೊಳ್ಳುವಲ್ಲಿ ತಿರುವಳ್ಳುವರ್, ಬಸವಣ್ಣ, ಅಕ್ಕಮಹಾದೇವಿ, ಪುರಂದರ ದಾಸ, ಸರ್ವಜ್ಞರಂತಹ ಚಿಂತಕರು ನೀಡಿದ ಅನುಪಾನದ ವಿಶ್ಲೇಷಣೆಯೂ ಈ ಕೃತಿಯಲ್ಲಿದೆ. ಅಲ್ಲದೆ, ಒಗಟುಗಳಲ್ಲಿ ಶರೀರ, ವರ್ಣದಂಡಗಳ ತುದಿ, ಬದಲಾಗುತ್ತಿರುವ ಹವಾಮಾನ, ನಗರೀಕರಣ, ಆಸ್ಪತ್ರೆಗಳು, ವೈದ್ಯ ಸಾಹಿತ್ಯ ಮೊದಲಾದ ವಿಷಯಗಳನ್ನೂ ಲೇಖಕರು ಇಲ್ಲಿ ಓದುಗರೊಂದಿಗೆ ಹಂಚಿಕೊಳ್ಳುತ್ತಾರೆ.

ಆರೋಗ್ಯ ಜೀವನಕ್ಕೆ ಅನುಪಾನ

- ಡಾ.ಪಿ.ಎಸ್.ಶಂಕರ್-


ಡಾ|| ಪಿ.ಎಸ್. ಶಂಕರ್‌ರವರ ಈ ಕೃತಿಯಲ್ಲಿ ಮನುಷ್ಯ ಜೀವನದಲ್ಲಿ ನಗುವಿನ ಪಾತ್ರ, ಸುಸ್ತು-ಒತ್ತಡವನ್ನು ನಿಭಾಯಿಸುವಿಕೆ, ಮಾತು-ಮೌನದ ಉಪಯುಕ್ತತೆ ಬಗ್ಗೆ ವಿವರಿಸಲಾಗಿದೆ. ನಮ್ಮ ದೇಹ-ಮನಸ್ಸಿನ ಆರೋಗ್ಯ ಕಾಯ್ದುಕೊಳ್ಳುವಲ್ಲಿ ತಿರುವಳ್ಳುವರ್, ಬಸವಣ್ಣ, ಅಕ್ಕಮಹಾದೇವಿ, ಪುರಂದರ ದಾಸ, ಸರ್ವಜ್ಞರಂತಹ ಚಿಂತಕರು ನೀಡಿದ ಅನುಪಾನದ ವಿಶ್ಲೇಷಣೆಯೂ ಈ ಕೃತಿಯಲ್ಲಿದೆ. ಅಲ್ಲದೆ, ಒಗಟುಗಳಲ್ಲಿ ಶರೀರ, ವರ್ಣದಂಡಗಳ ತುದಿ, ಬದಲಾಗುತ್ತಿರುವ ಹವಾಮಾನ, ನಗರೀಕರಣ, ಆಸ್ಪತ್ರೆಗಳು, ವೈದ್ಯ ಸಾಹಿತ್ಯ ಮೊದಲಾದ ವಿಷಯಗಳನ್ನೂ ಲೇಖಕರು ಇಲ್ಲಿ ಓದುಗರೊಂದಿಗೆ ಹಂಚಿಕೊಳ್ಳುತ್ತಾರೆ.
ಗುರುತು ಸಂಖ್ಯೆ KPP 0239
ಲೇಖಕರು ಡಾ.ಪಿ.ಎಸ್.ಶಂಕರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2011
ಬೆಲೆ 80/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 170

ಡಾ|| ಪಿ.ಎಸ್. ಶಂಕರ್‌ರವರ ಈ ಕೃತಿಯಲ್ಲಿ ಮನುಷ್ಯ ಜೀವನದಲ್ಲಿ ನಗುವಿನ ಪಾತ್ರ, ಸುಸ್ತು-ಒತ್ತಡವನ್ನು ನಿಭಾಯಿಸುವಿಕೆ, ಮಾತು-ಮೌನದ ಉಪಯುಕ್ತತೆ ಬಗ್ಗೆ ವಿವರಿಸಲಾಗಿದೆ. ನಮ್ಮ ದೇಹ-ಮನಸ್ಸಿನ ಆರೋಗ್ಯ ಕಾಯ್ದುಕೊಳ್ಳುವಲ್ಲಿ ತಿರುವಳ್ಳುವರ್, ಬಸವಣ್ಣ, ಅಕ್ಕಮಹಾದೇವಿ, ಪುರಂದರ ದಾಸ, ಸರ್ವಜ್ಞರಂತಹ ಚಿಂತಕರು ನೀಡಿದ ಅನುಪಾನದ ವಿಶ್ಲೇಷಣೆಯೂ ಈ ಕೃತಿಯಲ್ಲಿದೆ. ಅಲ್ಲದೆ, ಒಗಟುಗಳಲ್ಲಿ ಶರೀರ, ವರ್ಣದಂಡಗಳ ತುದಿ, ಬದಲಾಗುತ್ತಿರುವ ಹವಾಮಾನ, ನಗರೀಕರಣ, ಆಸ್ಪತ್ರೆಗಳು, ವೈದ್ಯ ಸಾಹಿತ್ಯ ಮೊದಲಾದ ವಿಷಯಗಳನ್ನೂ ಲೇಖಕರು ಇಲ್ಲಿ ಓದುಗರೊಂದಿಗೆ ಹಂಚಿಕೊಳ್ಳುತ್ತಾರೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ