ಕಯ್ಯಾರ ಗದ್ಯ ಸೌರಭ


ಕಯ್ಯಾರ ಗದ್ಯ ಸೌರಭ

ಪಂಚಭಾಷಾ ವಿಶಾರದ ಕಯ್ಯಾರ ರೈರವರು ಐದು ದಶಕಕ್ಕೂ ಹೆಚ್ಚು ಕಾಲ ಕನ್ನಡಕ್ಕಾಗಿ ಹೋರಾಡಿದವರು. ಸಹಸ್ರಾರು ಲೇಖನ, ಭಾಷಣಗಳ ಮೂಲಕ ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹರಡಿದವರು. ಸಾಹಿತಿಯಾಗಿ, ಅಧ್ಯಾಪಕರಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ, ಸಮಾಜ ಸುಧಾರಕನಾಗಿ ಛಾಪು ಮೂಡಿಸಿದ, ಹೊಸ ಪೀಳಿಗೆಗೆ ಮಾದರಿಯಾದ ಕೈಯಾರರವರ ಆಯ್ದ ಕೆಲವು ಪರಿಣಾಮಕಾರಿ ಭಾಷಣಗಳು, ಲೇಖನಗಳನ್ನು ಸಂಪಾದಿಸಿ ರಾಧಾಕೃಷ್ಣ ಉಳಿಯತ್ತಡ್ಕರವರು ಈ ಕೃತಿಯ ಮೂಲಕ ಓದುಗರ ಕೈಗಿತ್ತಿದ್ದಾರೆ.

ಕಯ್ಯಾರ ಗದ್ಯ ಸೌರಭ

- ರಾಧಾಕೃಷ್ಣ ಕೆ. ಉಳಿಯತ್ತಡ್ಕ-


ಪಂಚಭಾಷಾ ವಿಶಾರದ ಕಯ್ಯಾರ ರೈರವರು ಐದು ದಶಕಕ್ಕೂ ಹೆಚ್ಚು ಕಾಲ ಕನ್ನಡಕ್ಕಾಗಿ ಹೋರಾಡಿದವರು. ಸಹಸ್ರಾರು ಲೇಖನ, ಭಾಷಣಗಳ ಮೂಲಕ ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹರಡಿದವರು. ಸಾಹಿತಿಯಾಗಿ, ಅಧ್ಯಾಪಕರಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ, ಸಮಾಜ ಸುಧಾರಕನಾಗಿ ಛಾಪು ಮೂಡಿಸಿದ, ಹೊಸ ಪೀಳಿಗೆಗೆ ಮಾದರಿಯಾದ ಕೈಯಾರರವರ ಆಯ್ದ ಕೆಲವು ಪರಿಣಾಮಕಾರಿ ಭಾಷಣಗಳು, ಲೇಖನಗಳನ್ನು ಸಂಪಾದಿಸಿ ರಾಧಾಕೃಷ್ಣ ಉಳಿಯತ್ತಡ್ಕರವರು ಈ ಕೃತಿಯ ಮೂಲಕ ಓದುಗರ ಕೈಗಿತ್ತಿದ್ದಾರೆ.
ಗುರುತು ಸಂಖ್ಯೆ KPP 0237
ಲೇಖಕರು ರಾಧಾಕೃಷ್ಣ ಕೆ. ಉಳಿಯತ್ತಡ್ಕ
ಭಾಷೆ ಕನ್ನಡ
ಪ್ರಕಟಿತ ವರ್ಷ 2011
ಬೆಲೆ 150/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 75/-
ಪುಟಗಳು 260

ಪಂಚಭಾಷಾ ವಿಶಾರದ ಕಯ್ಯಾರ ರೈರವರು ಐದು ದಶಕಕ್ಕೂ ಹೆಚ್ಚು ಕಾಲ ಕನ್ನಡಕ್ಕಾಗಿ ಹೋರಾಡಿದವರು. ಸಹಸ್ರಾರು ಲೇಖನ, ಭಾಷಣಗಳ ಮೂಲಕ ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹರಡಿದವರು. ಸಾಹಿತಿಯಾಗಿ, ಅಧ್ಯಾಪಕರಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ, ಸಮಾಜ ಸುಧಾರಕನಾಗಿ ಛಾಪು ಮೂಡಿಸಿದ, ಹೊಸ ಪೀಳಿಗೆಗೆ ಮಾದರಿಯಾದ ಕೈಯಾರರವರ ಆಯ್ದ ಕೆಲವು ಪರಿಣಾಮಕಾರಿ ಭಾಷಣಗಳು, ಲೇಖನಗಳನ್ನು ಸಂಪಾದಿಸಿ ರಾಧಾಕೃಷ್ಣ ಉಳಿಯತ್ತಡ್ಕರವರು ಈ ಕೃತಿಯ ಮೂಲಕ ಓದುಗರ ಕೈಗಿತ್ತಿದ್ದಾರೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ