ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವ


ಯಾವುದೇ ಸಾಹಿತ್ಯದ ಮೇಲೆ ಸಮಕಾಲೀನ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪ್ರಭಾವವಾಗುವುದು ಸಹಜ. ಈ ನೆಲ ಕಂಡ ಅತ್ಯದ್ಭುತ ಮಾನವತಾವಾದಿ ಅಂಬೇಡ್ಕರ್ ವಿಚಾರದಲ್ಲೂ ಈ ಮಾತು ತನ್ನ ಪ್ರಸ್ತುತತೆಯನ್ನು ಕಾಯ್ದುಕೊಳ್ಳುತ್ತದೆ. ಶೋಷಿತ, ದಮನಿತ ಸಮುದಾಯಗಳ ಏಳ್ಗೆಗೆ ತನ್ನ ಬದುಕನ್ನೇ ಮುಡಿಪಾಗಿಟ್ಟ ಅಂಬೇಡ್ಕರ್ ಚಿಂತನೆ ಇಡಿ ದೇಶವನ್ನೇ ಪ್ರಭಾವಿಸಿ. ಇದಕ್ಕೆ ಕನ್ನಡ ಸಾಹಿತ್ಯ ಹೊರತಾದುದಲ್ಲ. ಅದೆಲ್ಲವನ್ನೂ ಗಂಭೀರವಾಗಿ ಅಭ್ಯಸಿಸಿರುವ ಕವಿಯತ್ರಿ ಡಾ. ಅನಸೂಯ ಕ. ಕಾಂಬಳೆಯವರು ಈ ಕೃತಿಯಲ್ಲಿ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವಳಿಯನ್ನು ದಾಖಲಿಸಿದ್ದಾರೆ.

ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವ

- ಡಾ. ಅನಸೂಯ ಕ. ಕಾಂಬಳೆ-


ಯಾವುದೇ ಸಾಹಿತ್ಯದ ಮೇಲೆ ಸಮಕಾಲೀನ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪ್ರಭಾವವಾಗುವುದು ಸಹಜ. ಈ ನೆಲ ಕಂಡ ಅತ್ಯದ್ಭುತ ಮಾನವತಾವಾದಿ ಅಂಬೇಡ್ಕರ್ ವಿಚಾರದಲ್ಲೂ ಈ ಮಾತು ತನ್ನ ಪ್ರಸ್ತುತತೆಯನ್ನು ಕಾಯ್ದುಕೊಳ್ಳುತ್ತದೆ. ಶೋಷಿತ, ದಮನಿತ ಸಮುದಾಯಗಳ ಏಳ್ಗೆಗೆ ತನ್ನ ಬದುಕನ್ನೇ ಮುಡಿಪಾಗಿಟ್ಟ ಅಂಬೇಡ್ಕರ್ ಚಿಂತನೆ ಇಡಿ ದೇಶವನ್ನೇ ಪ್ರಭಾವಿಸಿ. ಇದಕ್ಕೆ ಕನ್ನಡ ಸಾಹಿತ್ಯ ಹೊರತಾದುದಲ್ಲ. ಅದೆಲ್ಲವನ್ನೂ ಗಂಭೀರವಾಗಿ ಅಭ್ಯಸಿಸಿರುವ ಕವಿಯತ್ರಿ ಡಾ. ಅನಸೂಯ ಕ. ಕಾಂಬಳೆಯವರು ಈ ಕೃತಿಯಲ್ಲಿ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವಳಿಯನ್ನು ದಾಖಲಿಸಿದ್ದಾರೆ.
ಗುರುತು ಸಂಖ್ಯೆ KPP 0231
ಲೇಖಕರು ಡಾ. ಅನಸೂಯ ಕ. ಕಾಂಬಳೆ
ಭಾಷೆ ಕನ್ನಡ
ಪ್ರಕಟಿತ ವರ್ಷ 2011
ಬೆಲೆ 120/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 120/-
ಪುಟಗಳು 265

ಯಾವುದೇ ಸಾಹಿತ್ಯದ ಮೇಲೆ ಸಮಕಾಲೀನ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪ್ರಭಾವವಾಗುವುದು ಸಹಜ. ಈ ನೆಲ ಕಂಡ ಅತ್ಯದ್ಭುತ ಮಾನವತಾವಾದಿ ಅಂಬೇಡ್ಕರ್ ವಿಚಾರದಲ್ಲೂ ಈ ಮಾತು ತನ್ನ ಪ್ರಸ್ತುತತೆಯನ್ನು ಕಾಯ್ದುಕೊಳ್ಳುತ್ತದೆ. ಶೋಷಿತ, ದಮನಿತ ಸಮುದಾಯಗಳ ಏಳ್ಗೆಗೆ ತನ್ನ ಬದುಕನ್ನೇ ಮುಡಿಪಾಗಿಟ್ಟ ಅಂಬೇಡ್ಕರ್ ಚಿಂತನೆ ಇಡಿ ದೇಶವನ್ನೇ ಪ್ರಭಾವಿಸಿ. ಇದಕ್ಕೆ ಕನ್ನಡ ಸಾಹಿತ್ಯ ಹೊರತಾದುದಲ್ಲ. ಅದೆಲ್ಲವನ್ನೂ ಗಂಭೀರವಾಗಿ ಅಭ್ಯಸಿಸಿರುವ ಕವಿಯತ್ರಿ ಡಾ. ಅನಸೂಯ ಕ. ಕಾಂಬಳೆಯವರು ಈ ಕೃತಿಯಲ್ಲಿ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವಳಿಯನ್ನು ದಾಖಲಿಸಿದ್ದಾರೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ