ಮಂಡ್ಯ ಜಿಲ್ಲೆಯ ಪ್ರತಿಯೊಂದು ಸಣ್ಣ, ದೊಡ್ಡ ದೇವಾಲಯವನ್ನು ಸಂದರ್ಶಿಸಿ ಅದರ ಸೂಕ್ಷ್ಮತೆಗಳನ್ನು ಅರ್ಥೈಸಿಕೊಂಡು ಬಹಳ ಸಮರ್ಥವಾಗಿ, ವೈಜ್ಞಾನಿಕವಾಗಿ ಈ ಕೃತಿಯಲ್ಲಿ ನಿರೂಪಿಸಿರುವ ಲೇಖಕ ತೈಲೂರು ವೆಂಕಟಕೃಷ್ಣರು ಮಂಡ್ಯದ ಧಾರ್ಮಿಕ ಮತ್ತು ಶಿಲ್ಪಕಲಾ ಸೊಗಡನ್ನು ಮರುಓದಿಗೆ ಹಚ್ಚಿದ್ದಾರೆ. ಮಂಡ್ಯ ಜಿಲ್ಲೆಯ ದೇವಾಲಯಗಳನ್ನು ನಾಲ್ಕು ಕಾಲಘಟ್ಟದವುಗಳಾಗಿ ವಿಂಗಡಿಸಿ ವಿಶ್ಲೇಷಿಸಿರುವ ಲೇಖಕರು ಕೇವಲ ದೇವಾಲಯದ ಮಾಹಿತಿಯನ್ನಷ್ಟೇ ಅಲ್ಲದೆ ಅಲ್ಲಿನ ಸಾಂಪ್ರದಾಯಿಕ ಪದ್ಧತಿ, ನಂಬಿಕೆಗಳನ್ನೂ ಉಲ್ಲೇಖಿಸಿ ಕೃತಿಯನ್ನು ಸಮೃದ್ಧಗೊಳಿಸಿದ್ದಾರೆ.
ಗುರುತು ಸಂಖ್ಯೆ | KPP 0188 |
ಲೇಖಕರು | ತೈಲೂರು ವೆಂಕಟಕೃಷ್ಣ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2010 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 40/- |
ಪುಟಗಳು | 180 |
ಮಂಡ್ಯ ಜಿಲ್ಲೆಯ ಪ್ರತಿಯೊಂದು ಸಣ್ಣ, ದೊಡ್ಡ ದೇವಾಲಯವನ್ನು ಸಂದರ್ಶಿಸಿ ಅದರ ಸೂಕ್ಷ್ಮತೆಗಳನ್ನು ಅರ್ಥೈಸಿಕೊಂಡು ಬಹಳ ಸಮರ್ಥವಾಗಿ, ವೈಜ್ಞಾನಿಕವಾಗಿ ಈ ಕೃತಿಯಲ್ಲಿ ನಿರೂಪಿಸಿರುವ ಲೇಖಕ ತೈಲೂರು ವೆಂಕಟಕೃಷ್ಣರು ಮಂಡ್ಯದ ಧಾರ್ಮಿಕ ಮತ್ತು ಶಿಲ್ಪಕಲಾ ಸೊಗಡನ್ನು ಮರುಓದಿಗೆ ಹಚ್ಚಿದ್ದಾರೆ. ಮಂಡ್ಯ ಜಿಲ್ಲೆಯ ದೇವಾಲಯಗಳನ್ನು ನಾಲ್ಕು ಕಾಲಘಟ್ಟದವುಗಳಾಗಿ ವಿಂಗಡಿಸಿ ವಿಶ್ಲೇಷಿಸಿರುವ ಲೇಖಕರು ಕೇವಲ ದೇವಾಲಯದ ಮಾಹಿತಿಯನ್ನಷ್ಟೇ ಅಲ್ಲದೆ ಅಲ್ಲಿನ ಸಾಂಪ್ರದಾಯಿಕ ಪದ್ಧತಿ, ನಂಬಿಕೆಗಳನ್ನೂ ಉಲ್ಲೇಖಿಸಿ ಕೃತಿಯನ್ನು ಸಮೃದ್ಧಗೊಳಿಸಿದ್ದಾರೆ.