ಪರಿಗ್ರಹಣ


ಪರಿಗ್ರಹಣ

ನಾಡಿನ ಹಿರಿಯ ವಿದ್ವಾಂಸರಾದ ಡಾ. ಸಿ.ಪಿ.ಕೆ.ಯವರ ಹೆಸರು ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತವಾದುದು. ಹಳಗನ್ನಡ ಸಾಹಿತ್ಯದಿಂದ ಮೊದಲ್ಗೊಂಡು ಚುಟುಕು ಸಾಹಿತ್ಯದವರೆಗೆ ಆಳವಾದ ಅಧ್ಯಯನ, ಆಸಕ್ತಿ ಬೆಳಸಿಕೊಂಡ ಅವರು ಬೇರೆಬೇರೆ ಸಂದರ್ಭದಲ್ಲಿ ರಚಿಸಿದ ಲೇಖನಗಳು ‘ಪರಿಗ್ರಹಣ’ ಎಂಬ ಹೆಸರಿನಲ್ಲಿ ಓದುಗರನ್ನು ತಲುಪುತ್ತಿವೆ. ಇಲ್ಲಿ ಲೇಖಕರ ಅಪಾರ ಪಾಂಡಿತ್ಯ, ಸಾಹಿತ್ಯ ಪ್ರೀತಿ ಎದ್ದು ಕಾಣುವುದರ ಜೊತೆಗೆ ಅವರದೇ ದೃಷ್ಟಿಕೋನದಲ್ಲಿ ಪಂಪ, ರನ್ನ, ಜನ್ನರಂತಹ ಮಹಾಕವಿಗಳು ಹಾಗೂ ವಚನ ಸಾಹಿತ್ಯ, ದಾಸ ಸಾಹಿತ್ಯ, ಹೊಸಗನ್ನಡದ ಸಾಹಿತ್ಯ ಚಳವಳಿಗಳು ಓದುಗರ ಅರಿವಿಗೆ ನಿಲುಕುತ್ತಾ ಸಾಗುತ್ತವೆ.

ಪರಿಗ್ರಹಣ

- ಡಾ. ಸಿ.ಪಿ.ಕೃಷ್ಣಕುಮಾರ್-


ನಾಡಿನ ಹಿರಿಯ ವಿದ್ವಾಂಸರಾದ ಡಾ. ಸಿ.ಪಿ.ಕೆ.ಯವರ ಹೆಸರು ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತವಾದುದು. ಹಳಗನ್ನಡ ಸಾಹಿತ್ಯದಿಂದ ಮೊದಲ್ಗೊಂಡು ಚುಟುಕು ಸಾಹಿತ್ಯದವರೆಗೆ ಆಳವಾದ ಅಧ್ಯಯನ, ಆಸಕ್ತಿ ಬೆಳಸಿಕೊಂಡ ಅವರು ಬೇರೆಬೇರೆ ಸಂದರ್ಭದಲ್ಲಿ ರಚಿಸಿದ ಲೇಖನಗಳು ‘ಪರಿಗ್ರಹಣ’ ಎಂಬ ಹೆಸರಿನಲ್ಲಿ ಓದುಗರನ್ನು ತಲುಪುತ್ತಿವೆ. ಇಲ್ಲಿ ಲೇಖಕರ ಅಪಾರ ಪಾಂಡಿತ್ಯ, ಸಾಹಿತ್ಯ ಪ್ರೀತಿ ಎದ್ದು ಕಾಣುವುದರ ಜೊತೆಗೆ ಅವರದೇ ದೃಷ್ಟಿಕೋನದಲ್ಲಿ ಪಂಪ, ರನ್ನ, ಜನ್ನರಂತಹ ಮಹಾಕವಿಗಳು ಹಾಗೂ ವಚನ ಸಾಹಿತ್ಯ, ದಾಸ ಸಾಹಿತ್ಯ, ಹೊಸಗನ್ನಡದ ಸಾಹಿತ್ಯ ಚಳವಳಿಗಳು ಓದುಗರ ಅರಿವಿಗೆ ನಿಲುಕುತ್ತಾ ಸಾಗುತ್ತವೆ.
ಗುರುತು ಸಂಖ್ಯೆ KPP 0183
ಲೇಖಕರು ಡಾ. ಸಿ.ಪಿ.ಕೃಷ್ಣಕುಮಾರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 140/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 70/-
ಪುಟಗಳು 280

ನಾಡಿನ ಹಿರಿಯ ವಿದ್ವಾಂಸರಾದ ಡಾ. ಸಿ.ಪಿ.ಕೆ.ಯವರ ಹೆಸರು ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತವಾದುದು. ಹಳಗನ್ನಡ ಸಾಹಿತ್ಯದಿಂದ ಮೊದಲ್ಗೊಂಡು ಚುಟುಕು ಸಾಹಿತ್ಯದವರೆಗೆ ಆಳವಾದ ಅಧ್ಯಯನ, ಆಸಕ್ತಿ ಬೆಳಸಿಕೊಂಡ ಅವರು ಬೇರೆಬೇರೆ ಸಂದರ್ಭದಲ್ಲಿ ರಚಿಸಿದ ಲೇಖನಗಳು ‘ಪರಿಗ್ರಹಣ’ ಎಂಬ ಹೆಸರಿನಲ್ಲಿ ಓದುಗರನ್ನು ತಲುಪುತ್ತಿವೆ. ಇಲ್ಲಿ ಲೇಖಕರ ಅಪಾರ ಪಾಂಡಿತ್ಯ, ಸಾಹಿತ್ಯ ಪ್ರೀತಿ ಎದ್ದು ಕಾಣುವುದರ ಜೊತೆಗೆ ಅವರದೇ ದೃಷ್ಟಿಕೋನದಲ್ಲಿ ಪಂಪ, ರನ್ನ, ಜನ್ನರಂತಹ ಮಹಾಕವಿಗಳು ಹಾಗೂ ವಚನ ಸಾಹಿತ್ಯ, ದಾಸ ಸಾಹಿತ್ಯ, ಹೊಸಗನ್ನಡದ ಸಾಹಿತ್ಯ ಚಳವಳಿಗಳು ಓದುಗರ ಅರಿವಿಗೆ ನಿಲುಕುತ್ತಾ ಸಾಗುತ್ತವೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ