ಗುರುನಾನಕ್


ಗುರುನಾನಕ್

ಗುರುನಾನಕ್‌ರವರು ಹಿಂದೂ, ಮುಸ್ಲಿಮರ ಭಾವೈಕ್ಯತೆಗಾಗಿ ದುಡಿದ ಮಹನೀಯರು. ಅವರು ಸಿಖ್ ಪಂಥಕ್ಕೆ ಸೇರಿದವರಾದರೂ ವಿಶ್ವಭ್ರಾತೃತ್ವವನ್ನು ಸಾರಿ ಸರ್ವೇಜನಾ ಸುಖಿನೋ ಭವಂತು ಎಂಬುದಕ್ಕೆ ಒತ್ತುಕೊಟ್ಟವರು. ಇಂಥಾ ದಾರ್ಶನಿಕರ ಜೀವನ ಚರಿತ್ರೆಯ ಓದು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಬಹು ಅಗತ್ಯವಾಗಿದೆ.. ಹಿರಿಯರು ಬದುಕಿದ ಮಾರ್ಗ ಕಿರಿಯರ ಬದುಕಿನ ದೀವಿಗೆಯಾಗುತ್ತದೆ ಎಂಬ ಮಾತನ್ನು ರಾಮಚಂದ್ರಚಾರ್‌ರವರು ಈ ಕೃತಿ ಸಾಬೀತು ಮಾಡುತ್ತದೆ.

ಇತರೆ

ಗುರುನಾನಕ್

- ಡಾ. ಡಿ. ಬಿ. ರಾಮ ಚಂದ್ರಾಚಾರ್-


ಗುರುನಾನಕ್‌ರವರು ಹಿಂದೂ, ಮುಸ್ಲಿಮರ ಭಾವೈಕ್ಯತೆಗಾಗಿ ದುಡಿದ ಮಹನೀಯರು. ಅವರು ಸಿಖ್ ಪಂಥಕ್ಕೆ ಸೇರಿದವರಾದರೂ ವಿಶ್ವಭ್ರಾತೃತ್ವವನ್ನು ಸಾರಿ ಸರ್ವೇಜನಾ ಸುಖಿನೋ ಭವಂತು ಎಂಬುದಕ್ಕೆ ಒತ್ತುಕೊಟ್ಟವರು. ಇಂಥಾ ದಾರ್ಶನಿಕರ ಜೀವನ ಚರಿತ್ರೆಯ ಓದು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಬಹು ಅಗತ್ಯವಾಗಿದೆ.. ಹಿರಿಯರು ಬದುಕಿದ ಮಾರ್ಗ ಕಿರಿಯರ ಬದುಕಿನ ದೀವಿಗೆಯಾಗುತ್ತದೆ ಎಂಬ ಮಾತನ್ನು ರಾಮಚಂದ್ರಚಾರ್‌ರವರು ಈ ಕೃತಿ ಸಾಬೀತು ಮಾಡುತ್ತದೆ.
ಗುರುತು ಸಂಖ್ಯೆ KPP 0173
ಲೇಖಕರು ಡಾ. ಡಿ. ಬಿ. ರಾಮ ಚಂದ್ರಾಚಾರ್
ಭಾಷೆ Kannada
ಪ್ರಕಟಿತ ವರ್ಷ 2009
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 105

ಗುರುನಾನಕ್‌ರವರು ಹಿಂದೂ, ಮುಸ್ಲಿಮರ ಭಾವೈಕ್ಯತೆಗಾಗಿ ದುಡಿದ ಮಹನೀಯರು. ಅವರು ಸಿಖ್ ಪಂಥಕ್ಕೆ ಸೇರಿದವರಾದರೂ ವಿಶ್ವಭ್ರಾತೃತ್ವವನ್ನು ಸಾರಿ ಸರ್ವೇಜನಾ ಸುಖಿನೋ ಭವಂತು ಎಂಬುದಕ್ಕೆ ಒತ್ತುಕೊಟ್ಟವರು. ಇಂಥಾ ದಾರ್ಶನಿಕರ ಜೀವನ ಚರಿತ್ರೆಯ ಓದು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಬಹು ಅಗತ್ಯವಾಗಿದೆ.. ಹಿರಿಯರು ಬದುಕಿದ ಮಾರ್ಗ ಕಿರಿಯರ ಬದುಕಿನ ದೀವಿಗೆಯಾಗುತ್ತದೆ ಎಂಬ ಮಾತನ್ನು ರಾಮಚಂದ್ರಚಾರ್‌ರವರು ಈ ಕೃತಿ ಸಾಬೀತು ಮಾಡುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ