ನಾಡಿನ ಹಿರಿಯ ಲೇಖಕ, ಸ್ವಾತಂತ್ರ್ಯ ಹೋರಾಟಗಾರರೂ ಆದ ಹೊರೆಯಾಲ ದೊರೆಸ್ವಾಮಿಯವರು ವಿವಿಧ ಕಾಲಘಟ್ಟದಲ್ಲಿ ಆಯಾ ಸಂದರ್ಭಕ್ಕೆ ಅನುಗುಣವಾಗಿ ವಿಮರ್ಶಾತ್ಮಕ ಒಳನೋಟದೊಂದಿಗೆ ಬರೆದ ಹಲವಾರು ಲೇಖನಗಳ ಗುಚ್ಛ ಈ ಕೃತಿ. ಈವರೆಗೆ ನೂರಾರು ಮೌಲಿಕ ಲೇಖನಗಳನ್ನು ಪ್ರಕಟಿಸಿರುವ ಅವರ ಇಲ್ಲಿಯ ಲೇಖನಗಳನ್ನು ಗಮನಿಸಿದಾಗ ಅವರಿಗೆ ವಿಭಿನ್ನ ಕ್ಷೇತ್ರಗಳಲ್ಲಿ ಇರುವ ಅಪರೂಪದ ಆಸಕ್ತಿ ಓದುಗರಿಗೆ ಮನದಟ್ಟಾಗುತ್ತದೆ. ಸರಳವಾಗಿ, ನೇರವಾಗಿ ವಿಷಯವನ್ನು ಮಂಡಿಸುವ ಅವರ ನಿರೂಪಣಾ ಶೈಲಿ ಓದುಗರಲ್ಲಿ ಆಪ್ತವಾಗುತ್ತಾ ಸಾಗುತ್ತದೆ.
ಗುರುತು ಸಂಖ್ಯೆ | KPP 0168 |
ಲೇಖಕರು | ಹೊರೆಯಾಲ ದೊರೆಸ್ವಾಮಿ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2009 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 40/- |
ಪುಟಗಳು | 262 |
ನಾಡಿನ ಹಿರಿಯ ಲೇಖಕ, ಸ್ವಾತಂತ್ರ್ಯ ಹೋರಾಟಗಾರರೂ ಆದ ಹೊರೆಯಾಲ ದೊರೆಸ್ವಾಮಿಯವರು ವಿವಿಧ ಕಾಲಘಟ್ಟದಲ್ಲಿ ಆಯಾ ಸಂದರ್ಭಕ್ಕೆ ಅನುಗುಣವಾಗಿ ವಿಮರ್ಶಾತ್ಮಕ ಒಳನೋಟದೊಂದಿಗೆ ಬರೆದ ಹಲವಾರು ಲೇಖನಗಳ ಗುಚ್ಛ ಈ ಕೃತಿ. ಈವರೆಗೆ ನೂರಾರು ಮೌಲಿಕ ಲೇಖನಗಳನ್ನು ಪ್ರಕಟಿಸಿರುವ ಅವರ ಇಲ್ಲಿಯ ಲೇಖನಗಳನ್ನು ಗಮನಿಸಿದಾಗ ಅವರಿಗೆ ವಿಭಿನ್ನ ಕ್ಷೇತ್ರಗಳಲ್ಲಿ ಇರುವ ಅಪರೂಪದ ಆಸಕ್ತಿ ಓದುಗರಿಗೆ ಮನದಟ್ಟಾಗುತ್ತದೆ. ಸರಳವಾಗಿ, ನೇರವಾಗಿ ವಿಷಯವನ್ನು ಮಂಡಿಸುವ ಅವರ ನಿರೂಪಣಾ ಶೈಲಿ ಓದುಗರಲ್ಲಿ ಆಪ್ತವಾಗುತ್ತಾ ಸಾಗುತ್ತದೆ.