ಗೊಂಚಲು


ಗೊಂಚಲು

ನಾಡಿನ ಹಿರಿಯ ಲೇಖಕ, ಸ್ವಾತಂತ್ರ್ಯ ಹೋರಾಟಗಾರರೂ ಆದ ಹೊರೆಯಾಲ ದೊರೆಸ್ವಾಮಿಯವರು ವಿವಿಧ ಕಾಲಘಟ್ಟದಲ್ಲಿ ಆಯಾ ಸಂದರ್ಭಕ್ಕೆ ಅನುಗುಣವಾಗಿ ವಿಮರ್ಶಾತ್ಮಕ ಒಳನೋಟದೊಂದಿಗೆ ಬರೆದ ಹಲವಾರು ಲೇಖನಗಳ ಗುಚ್ಛ ಈ ಕೃತಿ. ಈವರೆಗೆ ನೂರಾರು ಮೌಲಿಕ ಲೇಖನಗಳನ್ನು ಪ್ರಕಟಿಸಿರುವ ಅವರ ಇಲ್ಲಿಯ ಲೇಖನಗಳನ್ನು ಗಮನಿಸಿದಾಗ ಅವರಿಗೆ ವಿಭಿನ್ನ ಕ್ಷೇತ್ರಗಳಲ್ಲಿ ಇರುವ ಅಪರೂಪದ ಆಸಕ್ತಿ ಓದುಗರಿಗೆ ಮನದಟ್ಟಾಗುತ್ತದೆ. ಸರಳವಾಗಿ, ನೇರವಾಗಿ ವಿಷಯವನ್ನು ಮಂಡಿಸುವ ಅವರ ನಿರೂಪಣಾ ಶೈಲಿ ಓದುಗರಲ್ಲಿ ಆಪ್ತವಾಗುತ್ತಾ ಸಾಗುತ್ತದೆ.

ಗೊಂಚಲು

- ಹೊರೆಯಾಲ ದೊರೆಸ್ವಾಮಿ-


ನಾಡಿನ ಹಿರಿಯ ಲೇಖಕ, ಸ್ವಾತಂತ್ರ್ಯ ಹೋರಾಟಗಾರರೂ ಆದ ಹೊರೆಯಾಲ ದೊರೆಸ್ವಾಮಿಯವರು ವಿವಿಧ ಕಾಲಘಟ್ಟದಲ್ಲಿ ಆಯಾ ಸಂದರ್ಭಕ್ಕೆ ಅನುಗುಣವಾಗಿ ವಿಮರ್ಶಾತ್ಮಕ ಒಳನೋಟದೊಂದಿಗೆ ಬರೆದ ಹಲವಾರು ಲೇಖನಗಳ ಗುಚ್ಛ ಈ ಕೃತಿ. ಈವರೆಗೆ ನೂರಾರು ಮೌಲಿಕ ಲೇಖನಗಳನ್ನು ಪ್ರಕಟಿಸಿರುವ ಅವರ ಇಲ್ಲಿಯ ಲೇಖನಗಳನ್ನು ಗಮನಿಸಿದಾಗ ಅವರಿಗೆ ವಿಭಿನ್ನ ಕ್ಷೇತ್ರಗಳಲ್ಲಿ ಇರುವ ಅಪರೂಪದ ಆಸಕ್ತಿ ಓದುಗರಿಗೆ ಮನದಟ್ಟಾಗುತ್ತದೆ. ಸರಳವಾಗಿ, ನೇರವಾಗಿ ವಿಷಯವನ್ನು ಮಂಡಿಸುವ ಅವರ ನಿರೂಪಣಾ ಶೈಲಿ ಓದುಗರಲ್ಲಿ ಆಪ್ತವಾಗುತ್ತಾ ಸಾಗುತ್ತದೆ.
ಗುರುತು ಸಂಖ್ಯೆ KPP 0168
ಲೇಖಕರು ಹೊರೆಯಾಲ ದೊರೆಸ್ವಾಮಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2009
ಬೆಲೆ 80/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 262

ನಾಡಿನ ಹಿರಿಯ ಲೇಖಕ, ಸ್ವಾತಂತ್ರ್ಯ ಹೋರಾಟಗಾರರೂ ಆದ ಹೊರೆಯಾಲ ದೊರೆಸ್ವಾಮಿಯವರು ವಿವಿಧ ಕಾಲಘಟ್ಟದಲ್ಲಿ ಆಯಾ ಸಂದರ್ಭಕ್ಕೆ ಅನುಗುಣವಾಗಿ ವಿಮರ್ಶಾತ್ಮಕ ಒಳನೋಟದೊಂದಿಗೆ ಬರೆದ ಹಲವಾರು ಲೇಖನಗಳ ಗುಚ್ಛ ಈ ಕೃತಿ. ಈವರೆಗೆ ನೂರಾರು ಮೌಲಿಕ ಲೇಖನಗಳನ್ನು ಪ್ರಕಟಿಸಿರುವ ಅವರ ಇಲ್ಲಿಯ ಲೇಖನಗಳನ್ನು ಗಮನಿಸಿದಾಗ ಅವರಿಗೆ ವಿಭಿನ್ನ ಕ್ಷೇತ್ರಗಳಲ್ಲಿ ಇರುವ ಅಪರೂಪದ ಆಸಕ್ತಿ ಓದುಗರಿಗೆ ಮನದಟ್ಟಾಗುತ್ತದೆ. ಸರಳವಾಗಿ, ನೇರವಾಗಿ ವಿಷಯವನ್ನು ಮಂಡಿಸುವ ಅವರ ನಿರೂಪಣಾ ಶೈಲಿ ಓದುಗರಲ್ಲಿ ಆಪ್ತವಾಗುತ್ತಾ ಸಾಗುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ