ಸರಳ ಮತ್ತು ರುಚಿಕಟ್ಟಾದ ಕಥೆ ಹೇಳುವ ಶೈಲಿಯಿಂದ ವಂಚಿತರಾಗುತ್ತಿರುವ ಇಂದಿನ ಮಕ್ಕಳ ಸಮಗ್ರ ವಿಕಸನವನ್ನು ಗಮನದಲ್ಲಿಟ್ಟುಕೊಂಡು ಈ ಕೃತಿ ತನ್ನ ಒಡಲೊಳಗಿನ ಇಪ್ಪತ್ತೈದು ಕಥಾರತ್ನಗಳನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸುತ್ತದೆ. ತಮ್ಮ ಕಥೆಗಳ ಮೂಲಕ, ಕಳೆದುಹೋಗುತ್ತಿರುವ ಕೌಟುಂಬಿಕ ಸೌಂದರ್ಯವನ್ನು ಈಗಿನ ಮಕ್ಕಳಿಗೆ ಮರುಕಳಿಸುವ ಲೇಖಕ ಕಂಚ್ಯಾಣಿ ಶರಣಪ್ಪನವರ ಉದ್ದೇಶವನ್ನು ಕೃತಿ ಸಾರ್ಥಕವಾಗಿಸುತ್ತದೆ.
ಗುರುತು ಸಂಖ್ಯೆ | KPP 0167 |
ಲೇಖಕರು | ಕಾಂಚ್ಯಾಣಿ ಶರಣಪ್ಪ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2009 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 50/- |
ಪುಟಗಳು | 98 |
ಸರಳ ಮತ್ತು ರುಚಿಕಟ್ಟಾದ ಕಥೆ ಹೇಳುವ ಶೈಲಿಯಿಂದ ವಂಚಿತರಾಗುತ್ತಿರುವ ಇಂದಿನ ಮಕ್ಕಳ ಸಮಗ್ರ ವಿಕಸನವನ್ನು ಗಮನದಲ್ಲಿಟ್ಟುಕೊಂಡು ಈ ಕೃತಿ ತನ್ನ ಒಡಲೊಳಗಿನ ಇಪ್ಪತ್ತೈದು ಕಥಾರತ್ನಗಳನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸುತ್ತದೆ. ತಮ್ಮ ಕಥೆಗಳ ಮೂಲಕ, ಕಳೆದುಹೋಗುತ್ತಿರುವ ಕೌಟುಂಬಿಕ ಸೌಂದರ್ಯವನ್ನು ಈಗಿನ ಮಕ್ಕಳಿಗೆ ಮರುಕಳಿಸುವ ಲೇಖಕ ಕಂಚ್ಯಾಣಿ ಶರಣಪ್ಪನವರ ಉದ್ದೇಶವನ್ನು ಕೃತಿ ಸಾರ್ಥಕವಾಗಿಸುತ್ತದೆ.