ಘಿಸಾಡಿ


ಘಿಸಾಡಿ

ಕಬ್ಬಿಣ ಮತ್ತು ಇತರೆ ಲೋಹಗಳ ಕೆಲಸ ಮಾಡುವ ಘಿಸಾಡಿ ಸಮುದಾಯವನ್ನು ಘಿಸಾಡಿ ಕಮ್ಮಾರರು, ಬೈಲು ಕಮ್ಮಾರರು, ರಜಪೂತ್ ಕಮ್ಮಾರ್, ಅಲೆಮಾರಿ ಕಮ್ಮಾರರು ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಎತ್ತಿನ ಬಂಡಿ, ಕುದುರೆಯ ಟಾಂಗ, ಕತ್ತೆಗಳ ಮೇಲೆ ತಮ್ಮ ಸರಕುಗಳನ್ನು ಹೇರಿಕೊಂಡು ಕೆಲಸ ಹುಡುಕಿ ಊರೂರು ತಿರುಗಾಡುವುದರಿಂದ ಗೌಡಾಲಿಯಾ ಲೋಹಾರ ಎಂಬ ಹೆಸರಿನಿಂದಲೂ ಇವರನ್ನು ಕರೆಯಲಾಗುತ್ತದೆ. ಮೂಲತಃ ರಾಜಸ್ಥಾನದ ಮೇವಾಡ ಪ್ರಾಂತ್ಯದ ಈ ಸಮುದಾಯದ ಚರಿತ್ರೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಡಾ. ಬಸವರಾಜ ಎಸ್. ಹಿರೇಮಠ ಮತ್ತು ಅಂಜಲಿ ಸಾಳುಂಕಿಯವರುಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.

ಇತರೆ

ಘಿಸಾಡಿ

- ಡಾ. ಬಸವರಾಜ ಎಸ್. ಹಿರೇಮಠ ಅಂಜಲಿ ಸಾಳುಂಕಿ-


ಕಬ್ಬಿಣ ಮತ್ತು ಇತರೆ ಲೋಹಗಳ ಕೆಲಸ ಮಾಡುವ ಘಿಸಾಡಿ ಸಮುದಾಯವನ್ನು ಘಿಸಾಡಿ ಕಮ್ಮಾರರು, ಬೈಲು ಕಮ್ಮಾರರು, ರಜಪೂತ್ ಕಮ್ಮಾರ್, ಅಲೆಮಾರಿ ಕಮ್ಮಾರರು ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಎತ್ತಿನ ಬಂಡಿ, ಕುದುರೆಯ ಟಾಂಗ, ಕತ್ತೆಗಳ ಮೇಲೆ ತಮ್ಮ ಸರಕುಗಳನ್ನು ಹೇರಿಕೊಂಡು ಕೆಲಸ ಹುಡುಕಿ ಊರೂರು ತಿರುಗಾಡುವುದರಿಂದ ಗೌಡಾಲಿಯಾ ಲೋಹಾರ ಎಂಬ ಹೆಸರಿನಿಂದಲೂ ಇವರನ್ನು ಕರೆಯಲಾಗುತ್ತದೆ. ಮೂಲತಃ ರಾಜಸ್ಥಾನದ ಮೇವಾಡ ಪ್ರಾಂತ್ಯದ ಈ ಸಮುದಾಯದ ಚರಿತ್ರೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಡಾ. ಬಸವರಾಜ ಎಸ್. ಹಿರೇಮಠ ಮತ್ತು ಅಂಜಲಿ ಸಾಳುಂಕಿಯವರುಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.
ಗುರುತು ಸಂಖ್ಯೆ KPP 0149
ಲೇಖಕರು ಡಾ. ಬಸವರಾಜ ಎಸ್. ಹಿರೇಮಠ ಅಂಜಲಿ ಸಾಳುಂಕಿ
ಭಾಷೆ Kannada
ಪ್ರಕಟಿತ ವರ್ಷ 2008
ಬೆಲೆ 75/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 38/-
ಪುಟಗಳು 210

ಕಬ್ಬಿಣ ಮತ್ತು ಇತರೆ ಲೋಹಗಳ ಕೆಲಸ ಮಾಡುವ ಘಿಸಾಡಿ ಸಮುದಾಯವನ್ನು ಘಿಸಾಡಿ ಕಮ್ಮಾರರು, ಬೈಲು ಕಮ್ಮಾರರು, ರಜಪೂತ್ ಕಮ್ಮಾರ್, ಅಲೆಮಾರಿ ಕಮ್ಮಾರರು ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಎತ್ತಿನ ಬಂಡಿ, ಕುದುರೆಯ ಟಾಂಗ, ಕತ್ತೆಗಳ ಮೇಲೆ ತಮ್ಮ ಸರಕುಗಳನ್ನು ಹೇರಿಕೊಂಡು ಕೆಲಸ ಹುಡುಕಿ ಊರೂರು ತಿರುಗಾಡುವುದರಿಂದ ಗೌಡಾಲಿಯಾ ಲೋಹಾರ ಎಂಬ ಹೆಸರಿನಿಂದಲೂ ಇವರನ್ನು ಕರೆಯಲಾಗುತ್ತದೆ. ಮೂಲತಃ ರಾಜಸ್ಥಾನದ ಮೇವಾಡ ಪ್ರಾಂತ್ಯದ ಈ ಸಮುದಾಯದ ಚರಿತ್ರೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಡಾ. ಬಸವರಾಜ ಎಸ್. ಹಿರೇಮಠ ಮತ್ತು ಅಂಜಲಿ ಸಾಳುಂಕಿಯವರುಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ