ಕುಸ್ತಿಲೋಕದ ಧ್ರುವತಾರೆ ಪೈಲ್ವಾನ್ ನಂಜಪ್ಪ


ಕುಸ್ತಿಲೋಕದ ಧ್ರುವತಾರೆ ಪೈಲ್ವಾನ್ ನಂಜಪ್ಪ

ಮೌಖಿಕ ಪರಂಪರೆಯ ನೆನಪುಗಳ ನೆಲೆಯಲ್ಲಿ ಅರಳಿದ ಜೀವನಗಾಥೆ ಇದು. ಇಲ್ಲಿ ಪೈಲ್ವಾನ್ ನಂಜನಪ್ಪನವರ ಜೀವನ ವಿವರ ಮಾತ್ರ ಬಿಚ್ಚಿಕೊಳ್ಳುತ್ತಿಲ್ಲ; ಇಡೀ ಚಿತ್ರದುರ್ಗದ ಸಾಮಾಜಿಕ ಸಾಂಸ್ಕೃತಿಕ ರಾಜಕೀಯ ಬದುಕಿನ ವಿವರಗಳು ದನಿ ಪಡೆದಿವೆ. ಚಿತ್ರದುರ್ಗದ ಸಾಂಸ್ಕೃತಿಕ ಬದುಕಿನಲ್ಲಿ ಗರಡಿ ಮನೆಗಳು ಪಡೆದುಕೊಂಡಿದ್ದ ಮಹತ್ವ, ಗರಡಿ ಮನೆಯ ಪೋಷಕರ ಉದಾರತೆ, ಪೈಲ್ವಾನುರಗಳ ಜಾತ್ಯತೀತ ಮನೋಧರ್ಮ ಇತ್ಯಾದಿಗಳನ್ನು ಕಣ್ಣಿಗೆ ಕಟ್ಟುವಂತೆ ರಾಧಾಕೃಷ್ಣರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

ಕುಸ್ತಿಲೋಕದ ಧ್ರುವತಾರೆ ಪೈಲ್ವಾನ್ ನಂಜಪ್ಪ

- ಟಿ.ಆರ್. ರಾಧಾಕೃಷ್ಣ-


ಮೌಖಿಕ ಪರಂಪರೆಯ ನೆನಪುಗಳ ನೆಲೆಯಲ್ಲಿ ಅರಳಿದ ಜೀವನಗಾಥೆ ಇದು. ಇಲ್ಲಿ ಪೈಲ್ವಾನ್ ನಂಜನಪ್ಪನವರ ಜೀವನ ವಿವರ ಮಾತ್ರ ಬಿಚ್ಚಿಕೊಳ್ಳುತ್ತಿಲ್ಲ; ಇಡೀ ಚಿತ್ರದುರ್ಗದ ಸಾಮಾಜಿಕ ಸಾಂಸ್ಕೃತಿಕ ರಾಜಕೀಯ ಬದುಕಿನ ವಿವರಗಳು ದನಿ ಪಡೆದಿವೆ. ಚಿತ್ರದುರ್ಗದ ಸಾಂಸ್ಕೃತಿಕ ಬದುಕಿನಲ್ಲಿ ಗರಡಿ ಮನೆಗಳು ಪಡೆದುಕೊಂಡಿದ್ದ ಮಹತ್ವ, ಗರಡಿ ಮನೆಯ ಪೋಷಕರ ಉದಾರತೆ, ಪೈಲ್ವಾನುರಗಳ ಜಾತ್ಯತೀತ ಮನೋಧರ್ಮ ಇತ್ಯಾದಿಗಳನ್ನು ಕಣ್ಣಿಗೆ ಕಟ್ಟುವಂತೆ ರಾಧಾಕೃಷ್ಣರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಗುರುತು ಸಂಖ್ಯೆ KPP 0116
ಲೇಖಕರು ಟಿ.ಆರ್. ರಾಧಾಕೃಷ್ಣ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 45/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 23/-
ಪುಟಗಳು 122

ಮೌಖಿಕ ಪರಂಪರೆಯ ನೆನಪುಗಳ ನೆಲೆಯಲ್ಲಿ ಅರಳಿದ ಜೀವನಗಾಥೆ ಇದು. ಇಲ್ಲಿ ಪೈಲ್ವಾನ್ ನಂಜನಪ್ಪನವರ ಜೀವನ ವಿವರ ಮಾತ್ರ ಬಿಚ್ಚಿಕೊಳ್ಳುತ್ತಿಲ್ಲ; ಇಡೀ ಚಿತ್ರದುರ್ಗದ ಸಾಮಾಜಿಕ ಸಾಂಸ್ಕೃತಿಕ ರಾಜಕೀಯ ಬದುಕಿನ ವಿವರಗಳು ದನಿ ಪಡೆದಿವೆ. ಚಿತ್ರದುರ್ಗದ ಸಾಂಸ್ಕೃತಿಕ ಬದುಕಿನಲ್ಲಿ ಗರಡಿ ಮನೆಗಳು ಪಡೆದುಕೊಂಡಿದ್ದ ಮಹತ್ವ, ಗರಡಿ ಮನೆಯ ಪೋಷಕರ ಉದಾರತೆ, ಪೈಲ್ವಾನುರಗಳ ಜಾತ್ಯತೀತ ಮನೋಧರ್ಮ ಇತ್ಯಾದಿಗಳನ್ನು ಕಣ್ಣಿಗೆ ಕಟ್ಟುವಂತೆ ರಾಧಾಕೃಷ್ಣರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ