ನುಡಿಶೋಧ


ನುಡಿಶೋಧ

ಕವಿ ಮತ್ತು ಸಾಹಿತ್ಯ ಪ್ರಕಾರದ ವಿಮರ್ಶೆಯಂತೆ ಕಂಡುಬಂದರೂ ಈ ಕೃತಿ ಕ್ಷೇತ್ರಕಾರ್ಯ ಜಗತ್ತನ್ನೂ ಒದುಗರ ಮುಂದೆ ಅನಾವರಣಗೊಳಿಸುತ್ತದೆ. ವಿವಿಧ ಕಾಲಘಟ್ಟದ ಕವಿತ್ವಗಳ ತೌಲನಿಕ ವಿಮರ್ಶೆ ಓದುಗರಿಗೆ ಹೊಸ ಸಾಹಿತ್ಯ ಸಾಧ್ಯತೆಗಳ ದಾರಿಯನ್ನು ತೋರಿಸುತ್ತದೆ. ಹದಿನಾರು ಲೇಖನಗಳ ಕಟ್ಟನ್ನು ಹೊಂದಿರುವ ಈ ಕೃತಿ ಕುಮಾರವ್ಯಾಸನಿಂದ ಚದುರಂಗರವರೆಗೆ ಹಲವು ಸಾಹಿತ್ಯ ಬಗೆಗಳನ್ನು ನಮ್ಮ ಮುಂದಿಡುತ್ತದೆ. ಜಾನಪದ ಹಿನ್ನೆಲೆಯಲ್ಲಿ ಕುಮಾರವ್ಯಾಸನನ್ನು ಪರಿವೀಕ್ಷಿಸುವ, ಕುವೆಂಪು-ತೇಜಸ್ವಿ ನಡುವೆ ಬರಹಗಳ ದೃಷ್ಟಿಕೋನವನ್ನು ಕಟ್ಟಿಕೊಟ್ಟಿರುವ ಕೃಷ್ಣಮೂರ್ತಿ ಹನೂರರವರು ಒಂದು ಸಮೃದ್ಧ ಓದನ್ನು ಕನ್ನಡಿಗರಿಗೆ ಅರ್ಪಿಸಿದ್ದಾರೆ.

ನುಡಿಶೋಧ

- ಕೃಷ್ಣಮೂರ್ತಿ ಹನೂರು-


ಕವಿ ಮತ್ತು ಸಾಹಿತ್ಯ ಪ್ರಕಾರದ ವಿಮರ್ಶೆಯಂತೆ ಕಂಡುಬಂದರೂ ಈ ಕೃತಿ ಕ್ಷೇತ್ರಕಾರ್ಯ ಜಗತ್ತನ್ನೂ ಒದುಗರ ಮುಂದೆ ಅನಾವರಣಗೊಳಿಸುತ್ತದೆ. ವಿವಿಧ ಕಾಲಘಟ್ಟದ ಕವಿತ್ವಗಳ ತೌಲನಿಕ ವಿಮರ್ಶೆ ಓದುಗರಿಗೆ ಹೊಸ ಸಾಹಿತ್ಯ ಸಾಧ್ಯತೆಗಳ ದಾರಿಯನ್ನು ತೋರಿಸುತ್ತದೆ. ಹದಿನಾರು ಲೇಖನಗಳ ಕಟ್ಟನ್ನು ಹೊಂದಿರುವ ಈ ಕೃತಿ ಕುಮಾರವ್ಯಾಸನಿಂದ ಚದುರಂಗರವರೆಗೆ ಹಲವು ಸಾಹಿತ್ಯ ಬಗೆಗಳನ್ನು ನಮ್ಮ ಮುಂದಿಡುತ್ತದೆ. ಜಾನಪದ ಹಿನ್ನೆಲೆಯಲ್ಲಿ ಕುಮಾರವ್ಯಾಸನನ್ನು ಪರಿವೀಕ್ಷಿಸುವ, ಕುವೆಂಪು-ತೇಜಸ್ವಿ ನಡುವೆ ಬರಹಗಳ ದೃಷ್ಟಿಕೋನವನ್ನು ಕಟ್ಟಿಕೊಟ್ಟಿರುವ ಕೃಷ್ಣಮೂರ್ತಿ ಹನೂರರವರು ಒಂದು ಸಮೃದ್ಧ ಓದನ್ನು ಕನ್ನಡಿಗರಿಗೆ ಅರ್ಪಿಸಿದ್ದಾರೆ.
ಗುರುತು ಸಂಖ್ಯೆ KPP 0085
ಲೇಖಕರು ಕೃಷ್ಣಮೂರ್ತಿ ಹನೂರು
ಭಾಷೆ ಕನ್ನಡ
ಪ್ರಕಟಿತ ವರ್ಷ 2004
ಬೆಲೆ 80/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 212

ಕವಿ ಮತ್ತು ಸಾಹಿತ್ಯ ಪ್ರಕಾರದ ವಿಮರ್ಶೆಯಂತೆ ಕಂಡುಬಂದರೂ ಈ ಕೃತಿ ಕ್ಷೇತ್ರಕಾರ್ಯ ಜಗತ್ತನ್ನೂ ಒದುಗರ ಮುಂದೆ ಅನಾವರಣಗೊಳಿಸುತ್ತದೆ. ವಿವಿಧ ಕಾಲಘಟ್ಟದ ಕವಿತ್ವಗಳ ತೌಲನಿಕ ವಿಮರ್ಶೆ ಓದುಗರಿಗೆ ಹೊಸ ಸಾಹಿತ್ಯ ಸಾಧ್ಯತೆಗಳ ದಾರಿಯನ್ನು ತೋರಿಸುತ್ತದೆ. ಹದಿನಾರು ಲೇಖನಗಳ ಕಟ್ಟನ್ನು ಹೊಂದಿರುವ ಈ ಕೃತಿ ಕುಮಾರವ್ಯಾಸನಿಂದ ಚದುರಂಗರವರೆಗೆ ಹಲವು ಸಾಹಿತ್ಯ ಬಗೆಗಳನ್ನು ನಮ್ಮ ಮುಂದಿಡುತ್ತದೆ. ಜಾನಪದ ಹಿನ್ನೆಲೆಯಲ್ಲಿ ಕುಮಾರವ್ಯಾಸನನ್ನು ಪರಿವೀಕ್ಷಿಸುವ, ಕುವೆಂಪು-ತೇಜಸ್ವಿ ನಡುವೆ ಬರಹಗಳ ದೃಷ್ಟಿಕೋನವನ್ನು ಕಟ್ಟಿಕೊಟ್ಟಿರುವ ಕೃಷ್ಣಮೂರ್ತಿ ಹನೂರರವರು ಒಂದು ಸಮೃದ್ಧ ಓದನ್ನು ಕನ್ನಡಿಗರಿಗೆ ಅರ್ಪಿಸಿದ್ದಾರೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ