ಸಕ್ಕರೆಯ ಸೀಮೆ


ಸಕ್ಕರೆಯ ಸೀಮೆ

ಮಂಡ್ಯ ಜಿಲ್ಲೆಯ ಒಳ ಹೊರಗನ್ನು ಹೆಕ್ಕಿ ತೋರಿಸುವ ಈ ಪ್ರವಾಸ ಕಥನ ಜನಮನದ ಅಂತರಂಗವನ್ನು ಹಿಡಿದು ನೋಡಿದೆ. ಅವರ ದುಃಖ ದುಮ್ಮಾನಗಳನ್ನು, ವರ್ತಮಾನದ ಕಷ್ಟ ಕಾರ್ಪಣ್ಯಗಳನ್ನು ತಮ್ಮ ಪೂರ್ವಿಕರ ಸಾಹಸ-ಹೆಮ್ಮೆಗಳನ್ನೂ ಒಂದೆಡೆ ಕೂಡಿಸುವ ಪ್ರಯತ್ನ ಮಾಡಿದೆ. ಜನಪದಕ್ಕೆ ಜನಪದ, ಚರಿತ್ರೆಗೆ ಚರಿತ್ರೆ, ಸಾಹಿತ್ಯಕ್ಕೆ ಸಾಹಿತ್ಯ, ಮಾನವಶಾಸ್ತ್ರಕ್ಕೆ ಮಾನವಶಾಸ್ತ್ರ - ಹೀಗೆ ಹಲವು ಬಗೆಗಳನ್ನು ಹಲವು ಶಿಸ್ತುಗಳನ್ನು ಒಂದರೊಡನೊಂದು ಹೆಕ್ಕಿ ಸೂತ್ರಗೊಳಿಸಿರುವ ಡಾ. ಕೆ. ಅನಂತರಾಮುರವರು ಜನಮಾನಸದ ಅಂತರ್ ಗರ್ಭವನ್ನು ಪ್ರವೇಶಿಸಿ ನಿರೂಪಿಸಿದ ಕೃತಿ ಇದು.

ಇತರೆ

ಸಕ್ಕರೆಯ ಸೀಮೆ

- ಡಾ. ಕೆ. ಅನಂತರಾಮು-


ಮಂಡ್ಯ ಜಿಲ್ಲೆಯ ಒಳ ಹೊರಗನ್ನು ಹೆಕ್ಕಿ ತೋರಿಸುವ ಈ ಪ್ರವಾಸ ಕಥನ ಜನಮನದ ಅಂತರಂಗವನ್ನು ಹಿಡಿದು ನೋಡಿದೆ. ಅವರ ದುಃಖ ದುಮ್ಮಾನಗಳನ್ನು, ವರ್ತಮಾನದ ಕಷ್ಟ ಕಾರ್ಪಣ್ಯಗಳನ್ನು ತಮ್ಮ ಪೂರ್ವಿಕರ ಸಾಹಸ-ಹೆಮ್ಮೆಗಳನ್ನೂ ಒಂದೆಡೆ ಕೂಡಿಸುವ ಪ್ರಯತ್ನ ಮಾಡಿದೆ. ಜನಪದಕ್ಕೆ ಜನಪದ, ಚರಿತ್ರೆಗೆ ಚರಿತ್ರೆ, ಸಾಹಿತ್ಯಕ್ಕೆ ಸಾಹಿತ್ಯ, ಮಾನವಶಾಸ್ತ್ರಕ್ಕೆ ಮಾನವಶಾಸ್ತ್ರ - ಹೀಗೆ ಹಲವು ಬಗೆಗಳನ್ನು ಹಲವು ಶಿಸ್ತುಗಳನ್ನು ಒಂದರೊಡನೊಂದು ಹೆಕ್ಕಿ ಸೂತ್ರಗೊಳಿಸಿರುವ ಡಾ. ಕೆ. ಅನಂತರಾಮುರವರು ಜನಮಾನಸದ ಅಂತರ್ ಗರ್ಭವನ್ನು ಪ್ರವೇಶಿಸಿ ನಿರೂಪಿಸಿದ ಕೃತಿ ಇದು.
ಗುರುತು ಸಂಖ್ಯೆ KPP 0084
ಲೇಖಕರು ಡಾ. ಕೆ. ಅನಂತರಾಮು
ಭಾಷೆ Kannada
ಪ್ರಕಟಿತ ವರ್ಷ 2004
ಬೆಲೆ 200/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 648

ಮಂಡ್ಯ ಜಿಲ್ಲೆಯ ಒಳ ಹೊರಗನ್ನು ಹೆಕ್ಕಿ ತೋರಿಸುವ ಈ ಪ್ರವಾಸ ಕಥನ ಜನಮನದ ಅಂತರಂಗವನ್ನು ಹಿಡಿದು ನೋಡಿದೆ. ಅವರ ದುಃಖ ದುಮ್ಮಾನಗಳನ್ನು, ವರ್ತಮಾನದ ಕಷ್ಟ ಕಾರ್ಪಣ್ಯಗಳನ್ನು ತಮ್ಮ ಪೂರ್ವಿಕರ ಸಾಹಸ-ಹೆಮ್ಮೆಗಳನ್ನೂ ಒಂದೆಡೆ ಕೂಡಿಸುವ ಪ್ರಯತ್ನ ಮಾಡಿದೆ. ಜನಪದಕ್ಕೆ ಜನಪದ, ಚರಿತ್ರೆಗೆ ಚರಿತ್ರೆ, ಸಾಹಿತ್ಯಕ್ಕೆ ಸಾಹಿತ್ಯ, ಮಾನವಶಾಸ್ತ್ರಕ್ಕೆ ಮಾನವಶಾಸ್ತ್ರ - ಹೀಗೆ ಹಲವು ಬಗೆಗಳನ್ನು ಹಲವು ಶಿಸ್ತುಗಳನ್ನು ಒಂದರೊಡನೊಂದು ಹೆಕ್ಕಿ ಸೂತ್ರಗೊಳಿಸಿರುವ ಡಾ. ಕೆ. ಅನಂತರಾಮುರವರು ಜನಮಾನಸದ ಅಂತರ್ ಗರ್ಭವನ್ನು ಪ್ರವೇಶಿಸಿ ನಿರೂಪಿಸಿದ ಕೃತಿ ಇದು.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ