ಆಚಾರ್ಯತ್ರಯರು


ದಕ್ಷಿಣ ಭಾರತದ ಬಹುದೊಡ್ಡ ಆಚಾರ್ಯತ್ರಯರಾದ ಶ್ರೀ ಶಂಕರ, ಶ್ರೀ ಮಧ್ವರ ಮತ್ತು ಶ್ರೀ ರಾಮಾನುಜರ ವಿಚಾರಗಳ ಜೊತೆಗೆ ಅವರು ರೂಪಿಸಿದ ಮಹಾತತ್ವವನ್ನು ಈ ಕೃತಿ ಪರಾಮರ್ಶಿಸುತ್ತದೆ. ಅವರುಗಳ ಬೋಧನೆ ಮತ್ತು ಗ್ರಂಥಗಳ ಸಾರವನ್ನು ಬಹು ಸಂಕ್ಷಿಪ್ತವಾಗಿ ಓದುಗರ ಮುಂದೆ ತೆರೆದಿಡುತ್ತಲೇ ಅವರ ಪರಿಚಯ, ತತ್ವ ಪರಿಪಾಲನೆ, ಇಂದಿನ ಸಮಾಜಕ್ಕೆ ಆಧ್ಯಾತ್ಮದ ಕೊಡುಗೆಯನ್ನು ವಿಮರ್ಶೆಯ ಓರೆಗಚ್ಚಿ ಓದುಗರಿಗೆ ದಿಗ್ದರ್ಶನ ಮಾಡಿಸುತ್ತಾರೆ ಲೇಖಕರಾದ ಕೆಳದಿ ವೆಂಕಟೇಶ ಜೋಯಿಸರು.

ಆಚಾರ್ಯತ್ರಯರು

- ಡಾ.ಕೆಳದಿ ವೆಂಕಟೇಶ ಜೋಯಿಸ್-


ದಕ್ಷಿಣ ಭಾರತದ ಬಹುದೊಡ್ಡ ಆಚಾರ್ಯತ್ರಯರಾದ ಶ್ರೀ ಶಂಕರ, ಶ್ರೀ ಮಧ್ವರ ಮತ್ತು ಶ್ರೀ ರಾಮಾನುಜರ ವಿಚಾರಗಳ ಜೊತೆಗೆ ಅವರು ರೂಪಿಸಿದ ಮಹಾತತ್ವವನ್ನು ಈ ಕೃತಿ ಪರಾಮರ್ಶಿಸುತ್ತದೆ. ಅವರುಗಳ ಬೋಧನೆ ಮತ್ತು ಗ್ರಂಥಗಳ ಸಾರವನ್ನು ಬಹು ಸಂಕ್ಷಿಪ್ತವಾಗಿ ಓದುಗರ ಮುಂದೆ ತೆರೆದಿಡುತ್ತಲೇ ಅವರ ಪರಿಚಯ, ತತ್ವ ಪರಿಪಾಲನೆ, ಇಂದಿನ ಸಮಾಜಕ್ಕೆ ಆಧ್ಯಾತ್ಮದ ಕೊಡುಗೆಯನ್ನು ವಿಮರ್ಶೆಯ ಓರೆಗಚ್ಚಿ ಓದುಗರಿಗೆ ದಿಗ್ದರ್ಶನ ಮಾಡಿಸುತ್ತಾರೆ ಲೇಖಕರಾದ ಕೆಳದಿ ವೆಂಕಟೇಶ ಜೋಯಿಸರು.
ಗುರುತು ಸಂಖ್ಯೆ KPP 0074
ಲೇಖಕರು ಡಾ.ಕೆಳದಿ ವೆಂಕಟೇಶ ಜೋಯಿಸ್
ಭಾಷೆ ಕನ್ನಡ
ಪ್ರಕಟಿತ ವರ್ಷ 2003
ಬೆಲೆ 25/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 40

ದಕ್ಷಿಣ ಭಾರತದ ಬಹುದೊಡ್ಡ ಆಚಾರ್ಯತ್ರಯರಾದ ಶ್ರೀ ಶಂಕರ, ಶ್ರೀ ಮಧ್ವರ ಮತ್ತು ಶ್ರೀ ರಾಮಾನುಜರ ವಿಚಾರಗಳ ಜೊತೆಗೆ ಅವರು ರೂಪಿಸಿದ ಮಹಾತತ್ವವನ್ನು ಈ ಕೃತಿ ಪರಾಮರ್ಶಿಸುತ್ತದೆ. ಅವರುಗಳ ಬೋಧನೆ ಮತ್ತು ಗ್ರಂಥಗಳ ಸಾರವನ್ನು ಬಹು ಸಂಕ್ಷಿಪ್ತವಾಗಿ ಓದುಗರ ಮುಂದೆ ತೆರೆದಿಡುತ್ತಲೇ ಅವರ ಪರಿಚಯ, ತತ್ವ ಪರಿಪಾಲನೆ, ಇಂದಿನ ಸಮಾಜಕ್ಕೆ ಆಧ್ಯಾತ್ಮದ ಕೊಡುಗೆಯನ್ನು ವಿಮರ್ಶೆಯ ಓರೆಗಚ್ಚಿ ಓದುಗರಿಗೆ ದಿಗ್ದರ್ಶನ ಮಾಡಿಸುತ್ತಾರೆ ಲೇಖಕರಾದ ಕೆಳದಿ ವೆಂಕಟೇಶ ಜೋಯಿಸರು.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ