ನೆನಪು ಕಹಿಯಲ್ಲ


ಇದೊಂದು ಆತ್ಮಕಥೆ. ಇಂಡಿಯಾದ ಮೊದಲ ಪ್ರಧಾನಿ ನೆಹರೂರವರ ಸೋದರಿ ಶ್ರೀಮತಿ ಕೃಷ್ಣಾ ಹತೀಸಿಂಗ್‌ರು ಈ ಕೃತಿಯಲ್ಲಿ ತಮ್ಮ ಆತ್ಮಕಥನವನ್ನು ಓದುಗರ ಮುಂದೆ ಬಿಚ್ಚಿಡುತ್ತಾ ಸಾಗುತ್ತಾರೆ. ಸ್ವಾತಂತ್ರ್ಯ ಹೋರಾಟಕ್ಕೆ ತನ್ನನ್ನು ಇಡಿಯಾಗಿ ಸಮರ್ಪಿಸಿಕೊಂಡ ಮತ್ತು ಆನಂತರದ ರಾಜಕೀಯ ಏರಿಳಿತಗಳಿಗೂ ಅಷ್ಟೇ ಪ್ರಾಮಾಣಿಕವಾಗಿ ಸಾಕ್ಷಿಯಾದ ಕುಟುಂಬವೊಂದರ ಕುಡಿಯಾಗಿ ತನ್ನ ಬದುಕಿನಲ್ಲಿ ನಡೆದ ಜೀವಂತ ಘಟನೆಗಳನ್ನು, ನೋವು ನಲಿವುಗಳನ್ನು, ಸ್ನಿಗ್ಧ ಸುಂದರ ಶೈಲಿಯಲ್ಲಿ ಅತ್ಯಂತ ಆಕರ್ಷಕವಾಗಿ, ಪರಿಣಾಮಕಾರಿಯಾಗಿ ಇಲ್ಲಿ ನಿರೂಪಿಸಿದ್ದಾರೆ. ತನ್ನ ಭಾವನಿಷ್ಠೆ ಮತ್ತು ಚರಿತ್ರೆನಿಷ್ಠೆಯಿಂದಾಗಿ ಓದುಗರ ಮನದಲ್ಲಿ ಹಸಿರಾಗಿ ನಿಲ್ಲುವ ಹತೀಸಿಂಗ್‌ರ ‘ವಿತ್ ನೋ ರಿಗ್ರೇಟ್ಸ್’ ಆತ್ಮಕತೆಯನ್ನು ಹಿರಿಯ ಸಾಹಿತಿ ದೇ. ಜವರೇಗೌಡರು ಅಷ್ಟೇ ಆಪ್ತತೆಯ ಧಾಟಿಯಲ್ಲಿ ಕನ್ನಡಕ್ಕೆ ಕರೆತಂದಿದ್ದಾರೆ.

ನೆನಪು ಕಹಿಯಲ್ಲ

- ದೇ.ಜವರೇಗೌಡ-


ಇದೊಂದು ಆತ್ಮಕಥೆ. ಇಂಡಿಯಾದ ಮೊದಲ ಪ್ರಧಾನಿ ನೆಹರೂರವರ ಸೋದರಿ ಶ್ರೀಮತಿ ಕೃಷ್ಣಾ ಹತೀಸಿಂಗ್‌ರು ಈ ಕೃತಿಯಲ್ಲಿ ತಮ್ಮ ಆತ್ಮಕಥನವನ್ನು ಓದುಗರ ಮುಂದೆ ಬಿಚ್ಚಿಡುತ್ತಾ ಸಾಗುತ್ತಾರೆ. ಸ್ವಾತಂತ್ರ್ಯ ಹೋರಾಟಕ್ಕೆ ತನ್ನನ್ನು ಇಡಿಯಾಗಿ ಸಮರ್ಪಿಸಿಕೊಂಡ ಮತ್ತು ಆನಂತರದ ರಾಜಕೀಯ ಏರಿಳಿತಗಳಿಗೂ ಅಷ್ಟೇ ಪ್ರಾಮಾಣಿಕವಾಗಿ ಸಾಕ್ಷಿಯಾದ ಕುಟುಂಬವೊಂದರ ಕುಡಿಯಾಗಿ ತನ್ನ ಬದುಕಿನಲ್ಲಿ ನಡೆದ ಜೀವಂತ ಘಟನೆಗಳನ್ನು, ನೋವು ನಲಿವುಗಳನ್ನು, ಸ್ನಿಗ್ಧ ಸುಂದರ ಶೈಲಿಯಲ್ಲಿ ಅತ್ಯಂತ ಆಕರ್ಷಕವಾಗಿ, ಪರಿಣಾಮಕಾರಿಯಾಗಿ ಇಲ್ಲಿ ನಿರೂಪಿಸಿದ್ದಾರೆ. ತನ್ನ ಭಾವನಿಷ್ಠೆ ಮತ್ತು ಚರಿತ್ರೆನಿಷ್ಠೆಯಿಂದಾಗಿ ಓದುಗರ ಮನದಲ್ಲಿ ಹಸಿರಾಗಿ ನಿಲ್ಲುವ ಹತೀಸಿಂಗ್‌ರ ‘ವಿತ್ ನೋ ರಿಗ್ರೇಟ್ಸ್’ ಆತ್ಮಕತೆಯನ್ನು ಹಿರಿಯ ಸಾಹಿತಿ ದೇ. ಜವರೇಗೌಡರು ಅಷ್ಟೇ ಆಪ್ತತೆಯ ಧಾಟಿಯಲ್ಲಿ ಕನ್ನಡಕ್ಕೆ ಕರೆತಂದಿದ್ದಾರೆ.
ಗುರುತು ಸಂಖ್ಯೆ KPP 0042
ಲೇಖಕರು ದೇ.ಜವರೇಗೌಡ
ಭಾಷೆ ಕನ್ನಡ
ಪ್ರಕಟಿತ ವರ್ಷ 2000
ಬೆಲೆ 55/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 55/-
ಪುಟಗಳು 226

ಇದೊಂದು ಆತ್ಮಕಥೆ. ಇಂಡಿಯಾದ ಮೊದಲ ಪ್ರಧಾನಿ ನೆಹರೂರವರ ಸೋದರಿ ಶ್ರೀಮತಿ ಕೃಷ್ಣಾ ಹತೀಸಿಂಗ್‌ರು ಈ ಕೃತಿಯಲ್ಲಿ ತಮ್ಮ ಆತ್ಮಕಥನವನ್ನು ಓದುಗರ ಮುಂದೆ ಬಿಚ್ಚಿಡುತ್ತಾ ಸಾಗುತ್ತಾರೆ. ಸ್ವಾತಂತ್ರ್ಯ ಹೋರಾಟಕ್ಕೆ ತನ್ನನ್ನು ಇಡಿಯಾಗಿ ಸಮರ್ಪಿಸಿಕೊಂಡ ಮತ್ತು ಆನಂತರದ ರಾಜಕೀಯ ಏರಿಳಿತಗಳಿಗೂ ಅಷ್ಟೇ ಪ್ರಾಮಾಣಿಕವಾಗಿ ಸಾಕ್ಷಿಯಾದ ಕುಟುಂಬವೊಂದರ ಕುಡಿಯಾಗಿ ತನ್ನ ಬದುಕಿನಲ್ಲಿ ನಡೆದ ಜೀವಂತ ಘಟನೆಗಳನ್ನು, ನೋವು ನಲಿವುಗಳನ್ನು, ಸ್ನಿಗ್ಧ ಸುಂದರ ಶೈಲಿಯಲ್ಲಿ ಅತ್ಯಂತ ಆಕರ್ಷಕವಾಗಿ, ಪರಿಣಾಮಕಾರಿಯಾಗಿ ಇಲ್ಲಿ ನಿರೂಪಿಸಿದ್ದಾರೆ. ತನ್ನ ಭಾವನಿಷ್ಠೆ ಮತ್ತು ಚರಿತ್ರೆನಿಷ್ಠೆಯಿಂದಾಗಿ ಓದುಗರ ಮನದಲ್ಲಿ ಹಸಿರಾಗಿ ನಿಲ್ಲುವ ಹತೀಸಿಂಗ್‌ರ ‘ವಿತ್ ನೋ ರಿಗ್ರೇಟ್ಸ್’ ಆತ್ಮಕತೆಯನ್ನು ಹಿರಿಯ ಸಾಹಿತಿ ದೇ. ಜವರೇಗೌಡರು ಅಷ್ಟೇ ಆಪ್ತತೆಯ ಧಾಟಿಯಲ್ಲಿ ಕನ್ನಡಕ್ಕೆ ಕರೆತಂದಿದ್ದಾರೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ