ದೇವಯ್ಯ ಹರವೆ ಸಮಗ್ರ ಸಾಹಿತ್ಯ ಸಂಪುಟ


ದೇವಯ್ಯ ಹರವೆ ಸಮಗ್ರ ಸಾಹಿತ್ಯ ಸಂಪುಟ

ದೇವಯ್ಯ ಹರವೆ ಪ್ರಖಾರ ವೈಚಾರಿಕ ಪ್ರಜ್ಞೆಯ ಲೇಖಕರು. ಅಧ್ಯಯನಶೀಲತೆ ಅವರ ವೈಚಾರಿಕ ನಿಲುವಿಗೆ ಒಂದು ಸ್ಪಷ್ಟತೆಯನ್ನು ನೀಡಿತ್ತು. ಅವರು ನಲವತ್ತು ವರ್ಷ ಮಾತ್ರ ಬದುಕಿದ್ದರೂ ಕನ್ನಡ ಸಾರಸ್ವತಲೋಕಕ್ಕೆ ನೀಡಿದ ಕೊಡುಗೆ ಅನನ್ಯ. ಅವರ ಪ್ರಾಚೀನ ಗ್ರಂಥಗಳ ಅಧ್ಯಯನಶೀಲತೆ ಆಳವಾದುದು. ಹಾಗೆಯೇ ಜಾನಪದದ ಕ್ಷೇತ್ರಾಧ್ಯಯನಕ್ಕೆ ಸಂಬಂಧಿಸಿದಂತೆ ಅವರ ಕೊಡುಗೆ ಅಪಾರ. `ಚಿಕ್ಕದಣ್ಣಾಯಕ ಚನ್ನಬಸವಣ್ಣ: ಒಂದು ಜನಾಂಗಿಕ ಹಿನ್ನೆಲೆ', 'ಭಗವದಜ್ಜುಕೀಯ ಮತ್ತು ಸೂಳೆ ಸನ್ಯಾಸಿ' ಮುಂತಾದ ಲೇಖನಗಳನ್ನು ಈ ಕೃತಿ ಒಳಗೊಂಡಿದೆ.

ನಾಟಕ

ದೇವಯ್ಯ ಹರವೆ ಸಮಗ್ರ ಸಾಹಿತ್ಯ ಸಂಪುಟ

- ಬಿ. ಮಹೇಶ್‌ ಹರವೆ-


ದೇವಯ್ಯ ಹರವೆ ಪ್ರಖಾರ ವೈಚಾರಿಕ ಪ್ರಜ್ಞೆಯ ಲೇಖಕರು. ಅಧ್ಯಯನಶೀಲತೆ ಅವರ ವೈಚಾರಿಕ ನಿಲುವಿಗೆ ಒಂದು ಸ್ಪಷ್ಟತೆಯನ್ನು ನೀಡಿತ್ತು. ಅವರು ನಲವತ್ತು ವರ್ಷ ಮಾತ್ರ ಬದುಕಿದ್ದರೂ ಕನ್ನಡ ಸಾರಸ್ವತಲೋಕಕ್ಕೆ ನೀಡಿದ ಕೊಡುಗೆ ಅನನ್ಯ. ಅವರ ಪ್ರಾಚೀನ ಗ್ರಂಥಗಳ ಅಧ್ಯಯನಶೀಲತೆ ಆಳವಾದುದು. ಹಾಗೆಯೇ ಜಾನಪದದ ಕ್ಷೇತ್ರಾಧ್ಯಯನಕ್ಕೆ ಸಂಬಂಧಿಸಿದಂತೆ ಅವರ ಕೊಡುಗೆ ಅಪಾರ. `ಚಿಕ್ಕದಣ್ಣಾಯಕ ಚನ್ನಬಸವಣ್ಣ: ಒಂದು ಜನಾಂಗಿಕ ಹಿನ್ನೆಲೆ', 'ಭಗವದಜ್ಜುಕೀಯ ಮತ್ತು ಸೂಳೆ ಸನ್ಯಾಸಿ' ಮುಂತಾದ ಲೇಖನಗಳನ್ನು ಈ ಕೃತಿ ಒಳಗೊಂಡಿದೆ.
ಗುರುತು ಸಂಖ್ಯೆ KPP 0408
ಲೇಖಕರು ಬಿ. ಮಹೇಶ್‌ ಹರವೆ
ಭಾಷೆ ಕನ್ನಡ
ಪ್ರಕಟಿತ ವರ್ಷ 2018
ಬೆಲೆ 250/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 175/-
ಪುಟಗಳು 334

ದೇವಯ್ಯ ಹರವೆ ಪ್ರಖಾರ ವೈಚಾರಿಕ ಪ್ರಜ್ಞೆಯ ಲೇಖಕರು. ಅಧ್ಯಯನಶೀಲತೆ ಅವರ ವೈಚಾರಿಕ ನಿಲುವಿಗೆ ಒಂದು ಸ್ಪಷ್ಟತೆಯನ್ನು ನೀಡಿತ್ತು. ಅವರು ನಲವತ್ತು ವರ್ಷ ಮಾತ್ರ ಬದುಕಿದ್ದರೂ ಕನ್ನಡ ಸಾರಸ್ವತಲೋಕಕ್ಕೆ ನೀಡಿದ ಕೊಡುಗೆ ಅನನ್ಯ. ಅವರ ಪ್ರಾಚೀನ ಗ್ರಂಥಗಳ ಅಧ್ಯಯನಶೀಲತೆ ಆಳವಾದುದು. ಹಾಗೆಯೇ ಜಾನಪದದ ಕ್ಷೇತ್ರಾಧ್ಯಯನಕ್ಕೆ ಸಂಬಂಧಿಸಿದಂತೆ ಅವರ ಕೊಡುಗೆ ಅಪಾರ. `ಚಿಕ್ಕದಣ್ಣಾಯಕ ಚನ್ನಬಸವಣ್ಣ: ಒಂದು ಜನಾಂಗಿಕ ಹಿನ್ನೆಲೆ', 'ಭಗವದಜ್ಜುಕೀಯ ಮತ್ತು ಸೂಳೆ ಸನ್ಯಾಸಿ' ಮುಂತಾದ ಲೇಖನಗಳನ್ನು ಈ ಕೃತಿ ಒಳಗೊಂಡಿದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ