ಚರಿತ್ರೆ ಕಾಲಾನುಕ್ರಮದಲ್ಲಿ ಪುರಾಣವಾಗುತ್ತದೆ! ಭಾರತೀಯ ಸಂದರ್ಭದಲ್ಲಿ ಇದು ಹೆಚ್ಚು. ಸಾಧಕರು ಪವಾಡ ಪುರುಷರಾಗುತ್ತಾರೆ! ಕನಕದಾಸರನ್ನೂ ಇದು ಬಿಟ್ಟಿಲ್ಲ. ಪವಾಡಗಳ ಪೊರೆ ಕಳಚಿ ನಿಜ ಮಾನವನಾಗಿ ಚಿತ್ರಿಸಿರುವುದು 'ಕನಕದಾಸ' ಕೃತಿಯ ವಿಶೇಷ. ಸಂಗತಿಗಳಿಗೆ ಚ್ಯುತಿತರುವುದಿಲ್ಲ, ಕರಾರುವಾಕ್ಕಾಗಿ ಚಿತ್ರಿಸಿದ್ದಾರೆ. ಸಾಧಕ ಕನಕನನ್ನು ಕಟ್ಟಿಕೊಡುತ್ತಾರೆ. 'ಬಂಡಾಯ ಕತೆಗಳಲ್ಲಿ ದಲಿತ ಪ್ರಜ್ಞೆ' ಎಂಬ ವಿಷಯದ ಕುರಿತು ಹನುಮಂತಯ್ಯನವರು ಸುದೀರ್ಘ ಕಾಲ ನಡೆಸಿದ ಸಂಶೋಧನೆಯು- ಬಂಡಾಯದ ಪ್ರೇರಣೆಗಳು, ಸ್ವರೂಪ, ಒಲವು, ಪ್ರಯೋಗ ಶೀಲತೆಗಳನ್ನು ಸಮಗ್ರವಾಗಿ ವಿವೇಚಿಸುವ 'ಕತಾಕತನ'ವಾಗಿ ಪ್ರಬುದ್ಧಕೃತಿಯಾಗಿ ಮೂಡಿಬಂದಿದೆ.
ಗುರುತು ಸಂಖ್ಯೆ | KPP 0410 |
ಲೇಖಕರು | ಡಾ. ಎಲ್. ಹನುಮಂತಯ್ಯ |
ಭಾಷೆ | Kannada |
ಪ್ರಕಟಿತ ವರ್ಷ | 2018 |
ಬೆಲೆ | ₹ |
ರಿಯಾಯಿತಿ | 30% |
ಪಾವತಿಸಬೇಕಾದ ಮೊತ್ತ | ₹ 385/- |
ಪುಟಗಳು | 660 |
ಚರಿತ್ರೆ ಕಾಲಾನುಕ್ರಮದಲ್ಲಿ ಪುರಾಣವಾಗುತ್ತದೆ! ಭಾರತೀಯ ಸಂದರ್ಭದಲ್ಲಿ ಇದು ಹೆಚ್ಚು. ಸಾಧಕರು ಪವಾಡ ಪುರುಷರಾಗುತ್ತಾರೆ! ಕನಕದಾಸರನ್ನೂ ಇದು ಬಿಟ್ಟಿಲ್ಲ. ಪವಾಡಗಳ ಪೊರೆ ಕಳಚಿ ನಿಜ ಮಾನವನಾಗಿ ಚಿತ್ರಿಸಿರುವುದು 'ಕನಕದಾಸ' ಕೃತಿಯ ವಿಶೇಷ. ಸಂಗತಿಗಳಿಗೆ ಚ್ಯುತಿತರುವುದಿಲ್ಲ, ಕರಾರುವಾಕ್ಕಾಗಿ ಚಿತ್ರಿಸಿದ್ದಾರೆ. ಸಾಧಕ ಕನಕನನ್ನು ಕಟ್ಟಿಕೊಡುತ್ತಾರೆ. 'ಬಂಡಾಯ ಕತೆಗಳಲ್ಲಿ ದಲಿತ ಪ್ರಜ್ಞೆ' ಎಂಬ ವಿಷಯದ ಕುರಿತು ಹನುಮಂತಯ್ಯನವರು ಸುದೀರ್ಘ ಕಾಲ ನಡೆಸಿದ ಸಂಶೋಧನೆಯು- ಬಂಡಾಯದ ಪ್ರೇರಣೆಗಳು, ಸ್ವರೂಪ, ಒಲವು, ಪ್ರಯೋಗ ಶೀಲತೆಗಳನ್ನು ಸಮಗ್ರವಾಗಿ ವಿವೇಚಿಸುವ 'ಕತಾಕತನ'ವಾಗಿ ಪ್ರಬುದ್ಧಕೃತಿಯಾಗಿ ಮೂಡಿಬಂದಿದೆ.