ನಮ್ಮ ಪುಸ್ತಕಗಳು

ಡಾ. ಮೂಡ್ಡ್ನಾಕೂಡು ಚಿನ್ನಸ್ವಾಮಿ ಸಮಗ್ರ ಸಾಹಿತ್ಯ ಸಂಪುಟ - 1 ಗೆದ್ದಲು ಹುಳುವಿಗೆ ಬಿದ್ದ ಮರದ ಕನಸು
ಪುಸ್ತಕ ಸೂಚಿ
ಹಿರಿಯ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವಿತೆಗಳು ಸಮಾನತೆಯನ್ನು ಆಶಿಸುವ ಮನಸ್ಸಿನ ಆಶಯರೂಪದ ನುಡಿದೀವಿಗೆಗಳು. ಮುಟ್ಟಿಸಿಕೊಳ್ಳಲಾಗದ ಹುಟ್ಟಿನ ಮೂಲದಿಂದ ಬಂದ ಕವಿ ಮನಸ್ಸು ನೊಂದ ನೋವಿನ ಎದೆಯಾಳದ ಮಾತುಗಳಾಗಿ ಇಲ್ಲಿ ನೋವನ್ನು ನಿವೇದಿಸಿದೆ. ಹಾಗೆಯೇ ಸಮಾನತೆಯನ್ನು ಆಶಿಸಿದೆ. ಕವಿತೆಗಳ ಆಂತರ್ಯದಲ್ಲಿ ಈ ಬಗೆಯ ತಣ್ಣನೆಯ ಮಾತುಗಳನ್ನು ಕೇಳುತ್ತೇವೆ.
-
ಗುರುತು ಸಂಖ್ಯೆ.
KPP 0360
-
ಲೇಖಕರು/ಸಂಪಾದಕರು
ಡಾ. ಮೂಡ್ನಾಕೂಡು ಚಿನ್ನಸ್ವಾಮಿ
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2018
-
ಐಎಸ್ಬಿಎನ್
978-93-5289-194-8
-
ಬೆಲೆ
₹
450/- -
ರಿಯಾಯಿತಿ
50%
-
ಪಾವತಿಸಬೇಕಾದ ಮೊತ್ತ
₹ 225/-
-
ಪುಟಗಳು
474