ಶಾಂತವೇರಿ ಗೋಪಾಲಗೌಡ


ಶಾಂತವೇರಿ ಗೋಪಾಲಗೌಡ

ಕರ್ನಾಟಕದಲ್ಲಿ ಜನಪರ ಚಿಂತನೆ ಹಾಗೂ ವೈಚಾರಿಕತೆ ಬೆಳೆಸುವಲ್ಲಿ ಗೋಪಾಲಗೌಡರು ನೀಡಿದ ಕೊಡುಗೆ ಅಪಾರವಾದುದು. ಕಾಗೋಡು ಸತ್ಯಾಗ್ರಹದ ಮುಂಚೂಣಿ ವಹಿಸಿದ್ದ, ಸಮಾಜವಾದಿ ಚಿಂತನೆಯ ಅವರು ‘ಉಳುವವನೇ ಹೊಲದೊಡೆಯ’ ಕಾಯ್ದೆ ಜಾರಿಗೆ ಬರುವಲ್ಲಿ ತಮ್ಮ ಪ್ರಭಾವ ಬೀರಿದ್ದರು. ಅವರು ನಡೆಸಿದ ಗೇಣಿದಾರ ರೈತರ ಹೋರಾಟ ಕೃಷಿಕ ವರ್ಗದ ಬವಣೆಯನ್ನು ಮುಖ್ಯವಾಹಿನಿಯ ಚರ್ಚೆಗೆ ತಂದಿತ್ತು. ರಾಜಕಾರಣಿಯಾಗಿಯೂ ಆದರ್ಶಮಯ ಹಾದಿಯನ್ನು ಬಿಟ್ಟುಹೋಗಿರುವ ಗೋಪಾಲಗೌಡರ ಬದುಕನ್ನು ನಾ. ಡಿಸೋಜಾರವರ ಈ ಕೃತಿ ಅರ್ಥಪೂರ್ಣವಾಗಿ ಹೊಸ ಪೀಳಿಗೆಯವರಿಗೆ ದಾಟಿಸುತ್ತದೆ.

ಶಾಂತವೇರಿ ಗೋಪಾಲಗೌಡ

- ಡಾ. ನಾ. ಡಿಸೋಜ-


ಕರ್ನಾಟಕದಲ್ಲಿ ಜನಪರ ಚಿಂತನೆ ಹಾಗೂ ವೈಚಾರಿಕತೆ ಬೆಳೆಸುವಲ್ಲಿ ಗೋಪಾಲಗೌಡರು ನೀಡಿದ ಕೊಡುಗೆ ಅಪಾರವಾದುದು. ಕಾಗೋಡು ಸತ್ಯಾಗ್ರಹದ ಮುಂಚೂಣಿ ವಹಿಸಿದ್ದ, ಸಮಾಜವಾದಿ ಚಿಂತನೆಯ ಅವರು ‘ಉಳುವವನೇ ಹೊಲದೊಡೆಯ’ ಕಾಯ್ದೆ ಜಾರಿಗೆ ಬರುವಲ್ಲಿ ತಮ್ಮ ಪ್ರಭಾವ ಬೀರಿದ್ದರು. ಅವರು ನಡೆಸಿದ ಗೇಣಿದಾರ ರೈತರ ಹೋರಾಟ ಕೃಷಿಕ ವರ್ಗದ ಬವಣೆಯನ್ನು ಮುಖ್ಯವಾಹಿನಿಯ ಚರ್ಚೆಗೆ ತಂದಿತ್ತು. ರಾಜಕಾರಣಿಯಾಗಿಯೂ ಆದರ್ಶಮಯ ಹಾದಿಯನ್ನು ಬಿಟ್ಟುಹೋಗಿರುವ ಗೋಪಾಲಗೌಡರ ಬದುಕನ್ನು ನಾ. ಡಿಸೋಜಾರವರ ಈ ಕೃತಿ ಅರ್ಥಪೂರ್ಣವಾಗಿ ಹೊಸ ಪೀಳಿಗೆಯವರಿಗೆ ದಾಟಿಸುತ್ತದೆ.
ಗುರುತು ಸಂಖ್ಯೆ KPP 0349
ಲೇಖಕರು ಡಾ. ನಾ. ಡಿಸೋಜ
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 50/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 35/-
ಪುಟಗಳು 72

ಕರ್ನಾಟಕದಲ್ಲಿ ಜನಪರ ಚಿಂತನೆ ಹಾಗೂ ವೈಚಾರಿಕತೆ ಬೆಳೆಸುವಲ್ಲಿ ಗೋಪಾಲಗೌಡರು ನೀಡಿದ ಕೊಡುಗೆ ಅಪಾರವಾದುದು. ಕಾಗೋಡು ಸತ್ಯಾಗ್ರಹದ ಮುಂಚೂಣಿ ವಹಿಸಿದ್ದ, ಸಮಾಜವಾದಿ ಚಿಂತನೆಯ ಅವರು ‘ಉಳುವವನೇ ಹೊಲದೊಡೆಯ’ ಕಾಯ್ದೆ ಜಾರಿಗೆ ಬರುವಲ್ಲಿ ತಮ್ಮ ಪ್ರಭಾವ ಬೀರಿದ್ದರು. ಅವರು ನಡೆಸಿದ ಗೇಣಿದಾರ ರೈತರ ಹೋರಾಟ ಕೃಷಿಕ ವರ್ಗದ ಬವಣೆಯನ್ನು ಮುಖ್ಯವಾಹಿನಿಯ ಚರ್ಚೆಗೆ ತಂದಿತ್ತು. ರಾಜಕಾರಣಿಯಾಗಿಯೂ ಆದರ್ಶಮಯ ಹಾದಿಯನ್ನು ಬಿಟ್ಟುಹೋಗಿರುವ ಗೋಪಾಲಗೌಡರ ಬದುಕನ್ನು ನಾ. ಡಿಸೋಜಾರವರ ಈ ಕೃತಿ ಅರ್ಥಪೂರ್ಣವಾಗಿ ಹೊಸ ಪೀಳಿಗೆಯವರಿಗೆ ದಾಟಿಸುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ