ಮಾನಸಿಕ ಸಮಸ್ಯೆಗಳಿಗೆ ಪರಿಹಾರ


ಈ ಬದುಕು ಹಲವು ತಿರುವುಗಳ ಹಾದಿ. ಆ ತಿರುವುಗಳಲ್ಲಿ ದುಃಖ, ಸಿಟ್ಟು, ಶ್ಲಾಘನೆ, ಮೆಚ್ಚುಗೆ, ಭಯ, ರೋಗರುಜಿನ, ಅನಾಥಪ್ರಜ್ಞೆ, ಪಾಪಪ್ರಜ್ಞೆ, ಮಾನ, ಮರ್ಯಾದೆ, ಪ್ರಾಣಭೀತಿಯಂತಹ ಮೈಲಿಗಲ್ಲುಗಳು ಎದುರಾಗುತ್ತಲೇ ಇರುತ್ತವೆ. ಅವುಗಳನ್ನೆಲ್ಲ ಸಮರ್ಥವಾಗಿ ನಿಭಾಯಿಸಬೇಕೆಂದರೆ ಅದಕ್ಕೊಂದು ಆರೋಗ್ಯವಂತ ಮನಸ್ಸು ನಮ್ಮ ದೇಹದಲ್ಲಿರಬೇಕು. ಸದಾ ದ್ವಂದ್ವ ಮತ್ತು ಅಸ್ಥಿರತೆಗಳಿಗೆ ಈಡಾಗುವ ಅಪಾಯದಂಚಿನ ಮನಸ್ಸಿನ ಸಮಸ್ಯೆಗಳು, ನೋವುಗಳು, ಆಘಾತ, ಸಮಾಧಾನಗಳನ್ನು ಈ ಕೃತಿಯಲ್ಲಿ ಲೇಖಕ ಡಾ|| ಸಿ.ಆರ್. ಚಂದ್ರಶೇಖರ್‌ರವರು ಸರಳ ಭಾಷೆಯಲ್ಲಿ ಓದುಗರಿಗೆ ತಿಳಿಸಿದ್ದಾರೆ.

ಇತರೆ

ಮಾನಸಿಕ ಸಮಸ್ಯೆಗಳಿಗೆ ಪರಿಹಾರ

- ಡಾ|| ಸಿ. ಆರ್. ಚಂದ್ರಶೇಖರ್-


ಈ ಬದುಕು ಹಲವು ತಿರುವುಗಳ ಹಾದಿ. ಆ ತಿರುವುಗಳಲ್ಲಿ ದುಃಖ, ಸಿಟ್ಟು, ಶ್ಲಾಘನೆ, ಮೆಚ್ಚುಗೆ, ಭಯ, ರೋಗರುಜಿನ, ಅನಾಥಪ್ರಜ್ಞೆ, ಪಾಪಪ್ರಜ್ಞೆ, ಮಾನ, ಮರ್ಯಾದೆ, ಪ್ರಾಣಭೀತಿಯಂತಹ ಮೈಲಿಗಲ್ಲುಗಳು ಎದುರಾಗುತ್ತಲೇ ಇರುತ್ತವೆ. ಅವುಗಳನ್ನೆಲ್ಲ ಸಮರ್ಥವಾಗಿ ನಿಭಾಯಿಸಬೇಕೆಂದರೆ ಅದಕ್ಕೊಂದು ಆರೋಗ್ಯವಂತ ಮನಸ್ಸು ನಮ್ಮ ದೇಹದಲ್ಲಿರಬೇಕು. ಸದಾ ದ್ವಂದ್ವ ಮತ್ತು ಅಸ್ಥಿರತೆಗಳಿಗೆ ಈಡಾಗುವ ಅಪಾಯದಂಚಿನ ಮನಸ್ಸಿನ ಸಮಸ್ಯೆಗಳು, ನೋವುಗಳು, ಆಘಾತ, ಸಮಾಧಾನಗಳನ್ನು ಈ ಕೃತಿಯಲ್ಲಿ ಲೇಖಕ ಡಾ|| ಸಿ.ಆರ್. ಚಂದ್ರಶೇಖರ್‌ರವರು ಸರಳ ಭಾಷೆಯಲ್ಲಿ ಓದುಗರಿಗೆ ತಿಳಿಸಿದ್ದಾರೆ.
ಗುರುತು ಸಂಖ್ಯೆ KPP 0313
ಲೇಖಕರು ಡಾ|| ಸಿ. ಆರ್. ಚಂದ್ರಶೇಖರ್
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 80/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 80/-
ಪುಟಗಳು 160

ಈ ಬದುಕು ಹಲವು ತಿರುವುಗಳ ಹಾದಿ. ಆ ತಿರುವುಗಳಲ್ಲಿ ದುಃಖ, ಸಿಟ್ಟು, ಶ್ಲಾಘನೆ, ಮೆಚ್ಚುಗೆ, ಭಯ, ರೋಗರುಜಿನ, ಅನಾಥಪ್ರಜ್ಞೆ, ಪಾಪಪ್ರಜ್ಞೆ, ಮಾನ, ಮರ್ಯಾದೆ, ಪ್ರಾಣಭೀತಿಯಂತಹ ಮೈಲಿಗಲ್ಲುಗಳು ಎದುರಾಗುತ್ತಲೇ ಇರುತ್ತವೆ. ಅವುಗಳನ್ನೆಲ್ಲ ಸಮರ್ಥವಾಗಿ ನಿಭಾಯಿಸಬೇಕೆಂದರೆ ಅದಕ್ಕೊಂದು ಆರೋಗ್ಯವಂತ ಮನಸ್ಸು ನಮ್ಮ ದೇಹದಲ್ಲಿರಬೇಕು. ಸದಾ ದ್ವಂದ್ವ ಮತ್ತು ಅಸ್ಥಿರತೆಗಳಿಗೆ ಈಡಾಗುವ ಅಪಾಯದಂಚಿನ ಮನಸ್ಸಿನ ಸಮಸ್ಯೆಗಳು, ನೋವುಗಳು, ಆಘಾತ, ಸಮಾಧಾನಗಳನ್ನು ಈ ಕೃತಿಯಲ್ಲಿ ಲೇಖಕ ಡಾ|| ಸಿ.ಆರ್. ಚಂದ್ರಶೇಖರ್‌ರವರು ಸರಳ ಭಾಷೆಯಲ್ಲಿ ಓದುಗರಿಗೆ ತಿಳಿಸಿದ್ದಾರೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ