ಚಾವುಂಡರಾಯ ವಿರಚಿತ ಚಾವುಂಡರಾಯ ಪುರಾಣಂ


ಚಾವುಂಡರಾಯ ವಿರಚಿತ ಚಾವುಂಡರಾಯ ಪುರಾಣಂ

ಸಂಸ್ಕೃತದಲ್ಲಿ ಜಿನಸೇನ-ಗುಣಭದ್ರರಿಂದ ರಚಿತವಾದ ಮಹಾಪುರಾಣದ ಸಂಗ್ರಹರೂಪವೇ ಚಾವುಂಡರಾಯನಿಂದ ರಚಿತವಾದ ಕನ್ನಡ ಮಹಾಪುರಾಣ. ರೂಢಿಯಲ್ಲಿ ಚಾವುಂಡರಾಯ ಪುರಾಣವೆಂದು ಪ್ರಸಿದ್ಧವಾಗಿದೆ. ಚಾವುಂಡರಾಯ ತನಗಿಂತ ಪೂರ್ವದಲ್ಲಿದ್ದ ಈ ಮಹಾಪುರಾಣಕಾರರಿಂದ ಸ್ಫೂರ್ತಿ ಪಡೆದು, ತನಗೆ ಆಧಾರವಾದ ಮಹಾಪುರಾಣಗಳು ಸಂಸ್ಕೃತ ಪದ್ಯರೂಪದಲ್ಲಿದ್ದರೂ, ತಾನು ಕನ್ನಡ ಗದ್ಯದಲ್ಲಿ ಮಹಾಪುರಾಣವನ್ನು ಸಂಗ್ರಹಿಸಿದ್ದಾನೆ. ಆದಾಗ್ಯೂ ಪ್ರತಿ ತೀರ್ಥಂಕರರ ಪುರಾಣದ ಮೊದಲು ಆ ತೀರ್ಥಂಕರರನ್ನು ಸ್ತುತಿಸುವ ಕಂದಪದ್ಯಗಳಿರುವುದು ಇದರ ವಿಶೇಷ. ಇಂತಹ ಸಂಕೀರ್ಣ ಗದ್ಯಕಾವ್ಯವನ್ನು ಲೇಖಕ ಎಂ.ಎ. ಜಯಚಂದ್ರರು ಮೂಲಕೃತಿಯ ಆಶಯಕ್ಕೆ ಅನುಗುಣವಾಗಿಯೇ ಸಂಪಾದಿಸಿದ್ದಾರೆ.

ವಿಚಾರ ಸಾಹಿತ್ಯ

ಚಾವುಂಡರಾಯ ವಿರಚಿತ ಚಾವುಂಡರಾಯ ಪುರಾಣಂ

- ಸಂ. ಡಾ. ಎಂ. ಎ. ಜಯಚಂದ್ರ -


ಸಂಸ್ಕೃತದಲ್ಲಿ ಜಿನಸೇನ-ಗುಣಭದ್ರರಿಂದ ರಚಿತವಾದ ಮಹಾಪುರಾಣದ ಸಂಗ್ರಹರೂಪವೇ ಚಾವುಂಡರಾಯನಿಂದ ರಚಿತವಾದ ಕನ್ನಡ ಮಹಾಪುರಾಣ. ರೂಢಿಯಲ್ಲಿ ಚಾವುಂಡರಾಯ ಪುರಾಣವೆಂದು ಪ್ರಸಿದ್ಧವಾಗಿದೆ. ಚಾವುಂಡರಾಯ ತನಗಿಂತ ಪೂರ್ವದಲ್ಲಿದ್ದ ಈ ಮಹಾಪುರಾಣಕಾರರಿಂದ ಸ್ಫೂರ್ತಿ ಪಡೆದು, ತನಗೆ ಆಧಾರವಾದ ಮಹಾಪುರಾಣಗಳು ಸಂಸ್ಕೃತ ಪದ್ಯರೂಪದಲ್ಲಿದ್ದರೂ, ತಾನು ಕನ್ನಡ ಗದ್ಯದಲ್ಲಿ ಮಹಾಪುರಾಣವನ್ನು ಸಂಗ್ರಹಿಸಿದ್ದಾನೆ. ಆದಾಗ್ಯೂ ಪ್ರತಿ ತೀರ್ಥಂಕರರ ಪುರಾಣದ ಮೊದಲು ಆ ತೀರ್ಥಂಕರರನ್ನು ಸ್ತುತಿಸುವ ಕಂದಪದ್ಯಗಳಿರುವುದು ಇದರ ವಿಶೇಷ. ಇಂತಹ ಸಂಕೀರ್ಣ ಗದ್ಯಕಾವ್ಯವನ್ನು ಲೇಖಕ ಎಂ.ಎ. ಜಯಚಂದ್ರರು ಮೂಲಕೃತಿಯ ಆಶಯಕ್ಕೆ ಅನುಗುಣವಾಗಿಯೇ ಸಂಪಾದಿಸಿದ್ದಾರೆ.
ಗುರುತು ಸಂಖ್ಯೆ KPP 0296
ಲೇಖಕರು ಸಂ. ಡಾ. ಎಂ. ಎ. ಜಯಚಂದ್ರ
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 250/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 125/-
ಪುಟಗಳು 474

ಸಂಸ್ಕೃತದಲ್ಲಿ ಜಿನಸೇನ-ಗುಣಭದ್ರರಿಂದ ರಚಿತವಾದ ಮಹಾಪುರಾಣದ ಸಂಗ್ರಹರೂಪವೇ ಚಾವುಂಡರಾಯನಿಂದ ರಚಿತವಾದ ಕನ್ನಡ ಮಹಾಪುರಾಣ. ರೂಢಿಯಲ್ಲಿ ಚಾವುಂಡರಾಯ ಪುರಾಣವೆಂದು ಪ್ರಸಿದ್ಧವಾಗಿದೆ. ಚಾವುಂಡರಾಯ ತನಗಿಂತ ಪೂರ್ವದಲ್ಲಿದ್ದ ಈ ಮಹಾಪುರಾಣಕಾರರಿಂದ ಸ್ಫೂರ್ತಿ ಪಡೆದು, ತನಗೆ ಆಧಾರವಾದ ಮಹಾಪುರಾಣಗಳು ಸಂಸ್ಕೃತ ಪದ್ಯರೂಪದಲ್ಲಿದ್ದರೂ, ತಾನು ಕನ್ನಡ ಗದ್ಯದಲ್ಲಿ ಮಹಾಪುರಾಣವನ್ನು ಸಂಗ್ರಹಿಸಿದ್ದಾನೆ. ಆದಾಗ್ಯೂ ಪ್ರತಿ ತೀರ್ಥಂಕರರ ಪುರಾಣದ ಮೊದಲು ಆ ತೀರ್ಥಂಕರರನ್ನು ಸ್ತುತಿಸುವ ಕಂದಪದ್ಯಗಳಿರುವುದು ಇದರ ವಿಶೇಷ. ಇಂತಹ ಸಂಕೀರ್ಣ ಗದ್ಯಕಾವ್ಯವನ್ನು ಲೇಖಕ ಎಂ.ಎ. ಜಯಚಂದ್ರರು ಮೂಲಕೃತಿಯ ಆಶಯಕ್ಕೆ ಅನುಗುಣವಾಗಿಯೇ ಸಂಪಾದಿಸಿದ್ದಾರೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ