ವಚನ ಸಾಹಿತ್ಯ ಸಂಶೋಧನೆ, ಪ್ರಾಚೀನ ಕನ್ನಡ ಶಾಸನಗಳ ಭಾಷಿಕ ಅಧ್ಯಯನ, ಕನ್ನಡ ನಾಮವಿಜ್ಞಾನ ಚಿಂತನೆಗಳಲ್ಲಿ ಅಪ್ರತಿಮ ಸಾಧಕರೆನಿಸಿದ್ದ ಡಾ. ಎಂ.ಬಿ. ನೇಗಿನಹಾಳರು ಪ್ರಖ್ಯಾತ ಇತಿಹಾಸ ಸಂಶೋಧಕರೂ ಹೌದು. ಸೊನ್ನಲಿಗೆಯ ಶಿವಯೋಗಿ ಸಿದ್ಧರಾಮರ ಕುರಿತಂತೆ ಅವರು ಮಾಡಿದ ಸಂಶೋಧನೆ ಮತ್ತು ತಿರುಮಲಾರ್ಯರ ಚಿಕ್ಕದೇವರಾಯ ವಂಶಾವಳಿ ಕೃತಿಗೆ ಗದ್ಯಾನುವಾದ ನಿರೂಪಿಸಿದ ಅವರ ಕಾರ್ಯಗಳು ಅವಿಸ್ಮರಣೀಯವಾಗಿ ಉಳಿಯುವಂತವು. ಅಂತಹ ನೇಗಿನಹಾಳರ ಬದುಕನ್ನು ಪ್ರಕಾಶ ಕಲ್ಲಪ್ಪ ಗಿರಿಮಲ್ಲನವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ | KPP 0284 |
ಲೇಖಕರು | ಪ್ರಕಾಶ ಕಲ್ಲಪ್ಪ ಗಿರಿಮಲ್ಲವರ |
ಭಾಷೆ | Kannada |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 30/- |
ಪುಟಗಳು | 129 |
ವಚನ ಸಾಹಿತ್ಯ ಸಂಶೋಧನೆ, ಪ್ರಾಚೀನ ಕನ್ನಡ ಶಾಸನಗಳ ಭಾಷಿಕ ಅಧ್ಯಯನ, ಕನ್ನಡ ನಾಮವಿಜ್ಞಾನ ಚಿಂತನೆಗಳಲ್ಲಿ ಅಪ್ರತಿಮ ಸಾಧಕರೆನಿಸಿದ್ದ ಡಾ. ಎಂ.ಬಿ. ನೇಗಿನಹಾಳರು ಪ್ರಖ್ಯಾತ ಇತಿಹಾಸ ಸಂಶೋಧಕರೂ ಹೌದು. ಸೊನ್ನಲಿಗೆಯ ಶಿವಯೋಗಿ ಸಿದ್ಧರಾಮರ ಕುರಿತಂತೆ ಅವರು ಮಾಡಿದ ಸಂಶೋಧನೆ ಮತ್ತು ತಿರುಮಲಾರ್ಯರ ಚಿಕ್ಕದೇವರಾಯ ವಂಶಾವಳಿ ಕೃತಿಗೆ ಗದ್ಯಾನುವಾದ ನಿರೂಪಿಸಿದ ಅವರ ಕಾರ್ಯಗಳು ಅವಿಸ್ಮರಣೀಯವಾಗಿ ಉಳಿಯುವಂತವು. ಅಂತಹ ನೇಗಿನಹಾಳರ ಬದುಕನ್ನು ಪ್ರಕಾಶ ಕಲ್ಲಪ್ಪ ಗಿರಿಮಲ್ಲನವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.