ಜಯದೇವಿತಾಯಿ ಲಿಗಾಡೆ


ಜಯದೇವಿತಾಯಿ ಲಿಗಾಡೆ

ಗಡಿನಾಡ ಕನ್ನಡದ ಸಮಸ್ಯೆಯ ಸೂಕ್ಷ್ಮತೆಯನ್ನು ಮೊದಲೇ ತಿಳಿದಿದ್ದ ಜಯದೇವಿತಾಯಿ ಲಿಗಾಡೆಯವರು ಅಖಂಡ ಕರ್ನಾಟಕದ ಸಲುವಾಗಿ ಸ್ವಾತಂತ್ರ್ಯಪೂರ್ವದಲ್ಲೇ ಹೋರಾಟಕ್ಕಿಳಿದಿದ್ದಂತವರು. ಅನ್ಯಭಾಷೆ ಮಾತಾಡುತ್ತಿದ್ದ ಕನ್ನಡಿಗರನ್ನು ಎಚ್ಚರಿಸಿ ಸೊಲ್ಲಾಪುರದಲ್ಲಿ ಕನ್ನಡದ ಕೋಟೆ ಕಟ್ಟಿದ ಕೀರ್ತಿ ತಾಯಿ ಲಿಗಾಡೆಯವರಿಗೆ ಸಲ್ಲುತ್ತದೆ. ಅವರ ಉತ್ಸಾಹ, ಸಾಹಿತ್ಯಸೇವೆ, ಕತೃತ್ವ ಶಕ್ತಿ ಅನುಪಮವಾದುದು. ಗಡಿನಾಡಿನ ಸಿಂಹಿಣಿ ಎಂದೇ ಖ್ಯಾತಿಯಾಗಿದ್ದ ತಾಯಿ ಲಿಗಾಡೆಯವರ ಬದುಕನ್ನು ಲೇಖಕ ಸೋಮನಾಥ ಯಾಳವಾರರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

ಜಯದೇವಿತಾಯಿ ಲಿಗಾಡೆ

- ಡಾ.ಸೋಮನಾಥ ಯಾಳವಾರ-


ಗಡಿನಾಡ ಕನ್ನಡದ ಸಮಸ್ಯೆಯ ಸೂಕ್ಷ್ಮತೆಯನ್ನು ಮೊದಲೇ ತಿಳಿದಿದ್ದ ಜಯದೇವಿತಾಯಿ ಲಿಗಾಡೆಯವರು ಅಖಂಡ ಕರ್ನಾಟಕದ ಸಲುವಾಗಿ ಸ್ವಾತಂತ್ರ್ಯಪೂರ್ವದಲ್ಲೇ ಹೋರಾಟಕ್ಕಿಳಿದಿದ್ದಂತವರು. ಅನ್ಯಭಾಷೆ ಮಾತಾಡುತ್ತಿದ್ದ ಕನ್ನಡಿಗರನ್ನು ಎಚ್ಚರಿಸಿ ಸೊಲ್ಲಾಪುರದಲ್ಲಿ ಕನ್ನಡದ ಕೋಟೆ ಕಟ್ಟಿದ ಕೀರ್ತಿ ತಾಯಿ ಲಿಗಾಡೆಯವರಿಗೆ ಸಲ್ಲುತ್ತದೆ. ಅವರ ಉತ್ಸಾಹ, ಸಾಹಿತ್ಯಸೇವೆ, ಕತೃತ್ವ ಶಕ್ತಿ ಅನುಪಮವಾದುದು. ಗಡಿನಾಡಿನ ಸಿಂಹಿಣಿ ಎಂದೇ ಖ್ಯಾತಿಯಾಗಿದ್ದ ತಾಯಿ ಲಿಗಾಡೆಯವರ ಬದುಕನ್ನು ಲೇಖಕ ಸೋಮನಾಥ ಯಾಳವಾರರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ KPP 0268
ಲೇಖಕರು ಡಾ.ಸೋಮನಾಥ ಯಾಳವಾರ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 116

ಗಡಿನಾಡ ಕನ್ನಡದ ಸಮಸ್ಯೆಯ ಸೂಕ್ಷ್ಮತೆಯನ್ನು ಮೊದಲೇ ತಿಳಿದಿದ್ದ ಜಯದೇವಿತಾಯಿ ಲಿಗಾಡೆಯವರು ಅಖಂಡ ಕರ್ನಾಟಕದ ಸಲುವಾಗಿ ಸ್ವಾತಂತ್ರ್ಯಪೂರ್ವದಲ್ಲೇ ಹೋರಾಟಕ್ಕಿಳಿದಿದ್ದಂತವರು. ಅನ್ಯಭಾಷೆ ಮಾತಾಡುತ್ತಿದ್ದ ಕನ್ನಡಿಗರನ್ನು ಎಚ್ಚರಿಸಿ ಸೊಲ್ಲಾಪುರದಲ್ಲಿ ಕನ್ನಡದ ಕೋಟೆ ಕಟ್ಟಿದ ಕೀರ್ತಿ ತಾಯಿ ಲಿಗಾಡೆಯವರಿಗೆ ಸಲ್ಲುತ್ತದೆ. ಅವರ ಉತ್ಸಾಹ, ಸಾಹಿತ್ಯಸೇವೆ, ಕತೃತ್ವ ಶಕ್ತಿ ಅನುಪಮವಾದುದು. ಗಡಿನಾಡಿನ ಸಿಂಹಿಣಿ ಎಂದೇ ಖ್ಯಾತಿಯಾಗಿದ್ದ ತಾಯಿ ಲಿಗಾಡೆಯವರ ಬದುಕನ್ನು ಲೇಖಕ ಸೋಮನಾಥ ಯಾಳವಾರರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ