ಮ.ರಾಮಮೂರ್ತಿ


ಮ.ರಾಮಮೂರ್ತಿ

ಕನ್ನಡ ಸೇನಾನಿಯಂತೆ ನಾಡಿನ ನೆಲ-ಜಲ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಮ. ರಾಮಮೂರ್ತಿಯವರು ಈ ನಾಡು ಕಂಡ ಅಪೂರ್ವ ಚೇತನ. ಇವತ್ತು ಕರ್ನಾಟಕ ಹೆಮ್ಮೆಯಿಂದ ಹಾರಾಡಿಸುವ ಹಳದಿ, ಕೆಂಪಿನ ಬಾವುಟವನ್ನು ನಾಡಿಗೆ ನೀಡಿದ ಕೀರ್ತಿ ಮ. ರಾಮಮೂರ್ತಿಯವರಿಗೆ ಸಲ್ಲುತ್ತದೆ. ಇದರ ಚರಿತ್ರೆಯನ್ನು ದಾಖಲಿಸುವುದರ ಜೊತೆಗೆ ಅವರ ಬದುಕಿನ ಭಿನ್ನತೆಗಳು ಕನ್ನಡದೊಂದಿಗೆ ಹೇಗೆ ಮೇಳೈಸಿಕೊಂಡಿದ್ದವು ಎಂಬುದನ್ನು ಡಾ. ಸಿ.ಆರ್. ಗೋವಿಂದರಾಜುರವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

ಮ.ರಾಮಮೂರ್ತಿ

- ಡಾ.ಸಿ.ಆರ್. ಗೋವಿಂದರಾಜು-


ಕನ್ನಡ ಸೇನಾನಿಯಂತೆ ನಾಡಿನ ನೆಲ-ಜಲ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಮ. ರಾಮಮೂರ್ತಿಯವರು ಈ ನಾಡು ಕಂಡ ಅಪೂರ್ವ ಚೇತನ. ಇವತ್ತು ಕರ್ನಾಟಕ ಹೆಮ್ಮೆಯಿಂದ ಹಾರಾಡಿಸುವ ಹಳದಿ, ಕೆಂಪಿನ ಬಾವುಟವನ್ನು ನಾಡಿಗೆ ನೀಡಿದ ಕೀರ್ತಿ ಮ. ರಾಮಮೂರ್ತಿಯವರಿಗೆ ಸಲ್ಲುತ್ತದೆ. ಇದರ ಚರಿತ್ರೆಯನ್ನು ದಾಖಲಿಸುವುದರ ಜೊತೆಗೆ ಅವರ ಬದುಕಿನ ಭಿನ್ನತೆಗಳು ಕನ್ನಡದೊಂದಿಗೆ ಹೇಗೆ ಮೇಳೈಸಿಕೊಂಡಿದ್ದವು ಎಂಬುದನ್ನು ಡಾ. ಸಿ.ಆರ್. ಗೋವಿಂದರಾಜುರವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ KPP 0265
ಲೇಖಕರು ಡಾ.ಸಿ.ಆರ್. ಗೋವಿಂದರಾಜು
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 84

ಕನ್ನಡ ಸೇನಾನಿಯಂತೆ ನಾಡಿನ ನೆಲ-ಜಲ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಮ. ರಾಮಮೂರ್ತಿಯವರು ಈ ನಾಡು ಕಂಡ ಅಪೂರ್ವ ಚೇತನ. ಇವತ್ತು ಕರ್ನಾಟಕ ಹೆಮ್ಮೆಯಿಂದ ಹಾರಾಡಿಸುವ ಹಳದಿ, ಕೆಂಪಿನ ಬಾವುಟವನ್ನು ನಾಡಿಗೆ ನೀಡಿದ ಕೀರ್ತಿ ಮ. ರಾಮಮೂರ್ತಿಯವರಿಗೆ ಸಲ್ಲುತ್ತದೆ. ಇದರ ಚರಿತ್ರೆಯನ್ನು ದಾಖಲಿಸುವುದರ ಜೊತೆಗೆ ಅವರ ಬದುಕಿನ ಭಿನ್ನತೆಗಳು ಕನ್ನಡದೊಂದಿಗೆ ಹೇಗೆ ಮೇಳೈಸಿಕೊಂಡಿದ್ದವು ಎಂಬುದನ್ನು ಡಾ. ಸಿ.ಆರ್. ಗೋವಿಂದರಾಜುರವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ