ನೆಲಸಂಪಿಗೆ


ಕನ್ನಡ ಭಾಷೆಗೆ ಎಂಟನೇ ಜ್ಞಾನಪೀಠ ತಂದುಕೊಟ್ಟ ನಾಡಿನ ಹೆಸರಾಂತ ನಾಟಕಕಾರ, ನಟ, ನಿರ್ದೇಶಕ, ಹಾಡುಗಾರ, ಕಾದಂಬರಿಕಾರ ಚಂದ್ರಶೇಖರ ಕಂಬಾರರು ಆಧುನಿಕ ನಾಟಕ ಪರಂಪರೆಗೆ ದೇಸಿ ಸ್ಪರ್ಶ ನೀಡಿದವರು. ನಾಟಕ ರಚನೆಯಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ, ಮನತಟ್ಟುವ ರಚನಾಶೈಲಿಯ ಮೂಲಕ ಮನಸೂರೆಗೊಂಡ ಕಂಬಾರರ ಸಮಗ್ರ ನಾಟಕಗಳನ್ನು ಹೊತ್ತು ತಂದಿರುವ ಈ ಕೃತಿ ಇಡಿಯಾಗಿ ಅವರ ಬರಹ ಕುಶಲತೆಯನ್ನು ಓದುಗರಿಗೆ ಪರಿಚಯಿಸಿಕೊಡುತ್ತದೆ.

ವಿಚಾರ ಸಾಹಿತ್ಯ

ನೆಲಸಂಪಿಗೆ

- ಡಾ.ಚಂದ್ರಶೇಖರ ಕಂಬಾರ-


ಕನ್ನಡ ಭಾಷೆಗೆ ಎಂಟನೇ ಜ್ಞಾನಪೀಠ ತಂದುಕೊಟ್ಟ ನಾಡಿನ ಹೆಸರಾಂತ ನಾಟಕಕಾರ, ನಟ, ನಿರ್ದೇಶಕ, ಹಾಡುಗಾರ, ಕಾದಂಬರಿಕಾರ ಚಂದ್ರಶೇಖರ ಕಂಬಾರರು ಆಧುನಿಕ ನಾಟಕ ಪರಂಪರೆಗೆ ದೇಸಿ ಸ್ಪರ್ಶ ನೀಡಿದವರು. ನಾಟಕ ರಚನೆಯಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ, ಮನತಟ್ಟುವ ರಚನಾಶೈಲಿಯ ಮೂಲಕ ಮನಸೂರೆಗೊಂಡ ಕಂಬಾರರ ಸಮಗ್ರ ನಾಟಕಗಳನ್ನು ಹೊತ್ತು ತಂದಿರುವ ಈ ಕೃತಿ ಇಡಿಯಾಗಿ ಅವರ ಬರಹ ಕುಶಲತೆಯನ್ನು ಓದುಗರಿಗೆ ಪರಿಚಯಿಸಿಕೊಡುತ್ತದೆ.
ಗುರುತು ಸಂಖ್ಯೆ KPP 0245
ಲೇಖಕರು ಡಾ.ಚಂದ್ರಶೇಖರ ಕಂಬಾರ
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 400/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 400/-
ಪುಟಗಳು 735

ಕನ್ನಡ ಭಾಷೆಗೆ ಎಂಟನೇ ಜ್ಞಾನಪೀಠ ತಂದುಕೊಟ್ಟ ನಾಡಿನ ಹೆಸರಾಂತ ನಾಟಕಕಾರ, ನಟ, ನಿರ್ದೇಶಕ, ಹಾಡುಗಾರ, ಕಾದಂಬರಿಕಾರ ಚಂದ್ರಶೇಖರ ಕಂಬಾರರು ಆಧುನಿಕ ನಾಟಕ ಪರಂಪರೆಗೆ ದೇಸಿ ಸ್ಪರ್ಶ ನೀಡಿದವರು. ನಾಟಕ ರಚನೆಯಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ, ಮನತಟ್ಟುವ ರಚನಾಶೈಲಿಯ ಮೂಲಕ ಮನಸೂರೆಗೊಂಡ ಕಂಬಾರರ ಸಮಗ್ರ ನಾಟಕಗಳನ್ನು ಹೊತ್ತು ತಂದಿರುವ ಈ ಕೃತಿ ಇಡಿಯಾಗಿ ಅವರ ಬರಹ ಕುಶಲತೆಯನ್ನು ಓದುಗರಿಗೆ ಪರಿಚಯಿಸಿಕೊಡುತ್ತದೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ