ಬುದ್ಧ ಬಸವ ಮತ್ತು ಬಾಬಾ ಸಾಹೇಬ


ವರ್ಗೀಯ ವ್ಯವಸ್ಥೆ ಹೊಂದಿರುವ ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದುಕುಗಳಲ್ಲಿ ಬುದ್ಧ, ಬಸವ ಮತ್ತು ಬಾಬಾ ಸಾಹೇಬ ಎಂಬ ಮೂವರು ಮಹನೀಯರು ಆಯಾ ಕಾಲದಲ್ಲಿ ಮಾಡಿದ ಸಾಧನೆ ಅನುಪಮವಾದದ್ದು. ನಾಡಿನ ಬಹುಸಂಖ್ಯಾತ ಜನ ಶೋಷಣೆಗೆ ಒಳಪಟ್ಟ ಸಂದರ್ಭದಲ್ಲಿ ಅವರನ್ನು ಎಚ್ಚರಿಸಿ, ಅವರನ್ನು ಶೋಷಣೆಯ ಬಾಹುಗಳಿಂದ ಹೊರಗೆಳೆದು ತರಲು ಹೆಣಗಾಡಿದ ಹಿರಿಯ ಚೇತನಗಳ ಬದುಕುಗಳ ಸಾಮ್ಯತೆ ಮತ್ತು ಚಿಂತನಾ ವೈಖರಿಗಳನ್ನು ಮಹಾಬಲೇಶ್ವರ ಕಾಟ್ರಹಳ್ಳಿಯವರ ಈ ಕೃತಿ ಮನೋಜ್ಞವಾಗಿ ನಿರೂಪಿಸುತ್ತಾ ಸಾಗುತ್ತದೆ.

ಬುದ್ಧ ಬಸವ ಮತ್ತು ಬಾಬಾ ಸಾಹೇಬ

- ಮಹಾಬಲೇಶ್ವರ ಕಾಟ್ರಹಳ್ಳಿ-


ವರ್ಗೀಯ ವ್ಯವಸ್ಥೆ ಹೊಂದಿರುವ ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದುಕುಗಳಲ್ಲಿ ಬುದ್ಧ, ಬಸವ ಮತ್ತು ಬಾಬಾ ಸಾಹೇಬ ಎಂಬ ಮೂವರು ಮಹನೀಯರು ಆಯಾ ಕಾಲದಲ್ಲಿ ಮಾಡಿದ ಸಾಧನೆ ಅನುಪಮವಾದದ್ದು. ನಾಡಿನ ಬಹುಸಂಖ್ಯಾತ ಜನ ಶೋಷಣೆಗೆ ಒಳಪಟ್ಟ ಸಂದರ್ಭದಲ್ಲಿ ಅವರನ್ನು ಎಚ್ಚರಿಸಿ, ಅವರನ್ನು ಶೋಷಣೆಯ ಬಾಹುಗಳಿಂದ ಹೊರಗೆಳೆದು ತರಲು ಹೆಣಗಾಡಿದ ಹಿರಿಯ ಚೇತನಗಳ ಬದುಕುಗಳ ಸಾಮ್ಯತೆ ಮತ್ತು ಚಿಂತನಾ ವೈಖರಿಗಳನ್ನು ಮಹಾಬಲೇಶ್ವರ ಕಾಟ್ರಹಳ್ಳಿಯವರ ಈ ಕೃತಿ ಮನೋಜ್ಞವಾಗಿ ನಿರೂಪಿಸುತ್ತಾ ಸಾಗುತ್ತದೆ.
ಗುರುತು ಸಂಖ್ಯೆ KPP 0230
ಲೇಖಕರು ಮಹಾಬಲೇಶ್ವರ ಕಾಟ್ರಹಳ್ಳಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2011
ಬೆಲೆ 100/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 156

ವರ್ಗೀಯ ವ್ಯವಸ್ಥೆ ಹೊಂದಿರುವ ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದುಕುಗಳಲ್ಲಿ ಬುದ್ಧ, ಬಸವ ಮತ್ತು ಬಾಬಾ ಸಾಹೇಬ ಎಂಬ ಮೂವರು ಮಹನೀಯರು ಆಯಾ ಕಾಲದಲ್ಲಿ ಮಾಡಿದ ಸಾಧನೆ ಅನುಪಮವಾದದ್ದು. ನಾಡಿನ ಬಹುಸಂಖ್ಯಾತ ಜನ ಶೋಷಣೆಗೆ ಒಳಪಟ್ಟ ಸಂದರ್ಭದಲ್ಲಿ ಅವರನ್ನು ಎಚ್ಚರಿಸಿ, ಅವರನ್ನು ಶೋಷಣೆಯ ಬಾಹುಗಳಿಂದ ಹೊರಗೆಳೆದು ತರಲು ಹೆಣಗಾಡಿದ ಹಿರಿಯ ಚೇತನಗಳ ಬದುಕುಗಳ ಸಾಮ್ಯತೆ ಮತ್ತು ಚಿಂತನಾ ವೈಖರಿಗಳನ್ನು ಮಹಾಬಲೇಶ್ವರ ಕಾಟ್ರಹಳ್ಳಿಯವರ ಈ ಕೃತಿ ಮನೋಜ್ಞವಾಗಿ ನಿರೂಪಿಸುತ್ತಾ ಸಾಗುತ್ತದೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ