ಸಾಹಿತ್ಯರತ್ನ ಸಂಪುಟ


ಕನ್ನಡ ಸಾಹಿತ್ಯದಲ್ಲಿ ಅಮೋಘವಾಗಿ ಕೆಲಸ ಮಾಡಿದ ಮೂವತ್ತೆಂಟು ಹಿರಿಯ ಸಾಹಿತಿಗಳ ವ್ಯಕ್ತಿಚಿತ್ರಗಳನ್ನು ಈ ಕೃತಿಯ ಮೂಲಕ ತೆರೆದಿಟ್ಟಿರುವ ಹಿರಿಯ ವಿಧ್ವಾಂಸ ಮತ್ತು ಕವಿಗಳಾದ ಡಾ. ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟರು ಕನ್ನಡದ ಓದುಗರಿಗೆ ಸಾಹಿತ್ಯ ಸೌಭಾಗ್ಯವೊಂದನ್ನು ಒದಗಿಸಿದ್ದಾರೆ. ಡಿವಿಜಿ, ಬಿಎಂಶ್ರೀ, ಕುವೆಂಪು, ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ, ಗೋಕಾಕ್, ಅಡಿಗ, ಶಿವರುದ್ರಪ್ಪ, ಅನಂತಮೂರ್ತಿ, ಭೈರಪ್ಪ ಹೀಗೆ ವೈವಿಧ್ಯಪೂರ್ಣ ವ್ಯಕ್ತಿಗಳ ಚಿತ್ರಣ ಇಲ್ಲಿದೆ. ಈ ಲೇಖಕರ ಮೌಲಿಕ ಸಾಹಿತ್ಯ ಸಾಧನೆಯ ಜೊತೆಗೆ ಅವರ ಜೀವನದ ಹಲವು ಸ್ವಾರಸ್ಯಕರ ಪ್ರಸಂಗಗಳೂ ಸೇರಿರುವುದರಿಂದ ಈ ಕೃತಿ ಬಹಳ ಆಕರ್ಷಕವೂ ಕುತೂಹಲಕರವೂ ಆಗಿದೆ.

ಇತರೆ

ಸಾಹಿತ್ಯರತ್ನ ಸಂಪುಟ

- ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ-


ಕನ್ನಡ ಸಾಹಿತ್ಯದಲ್ಲಿ ಅಮೋಘವಾಗಿ ಕೆಲಸ ಮಾಡಿದ ಮೂವತ್ತೆಂಟು ಹಿರಿಯ ಸಾಹಿತಿಗಳ ವ್ಯಕ್ತಿಚಿತ್ರಗಳನ್ನು ಈ ಕೃತಿಯ ಮೂಲಕ ತೆರೆದಿಟ್ಟಿರುವ ಹಿರಿಯ ವಿಧ್ವಾಂಸ ಮತ್ತು ಕವಿಗಳಾದ ಡಾ. ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟರು ಕನ್ನಡದ ಓದುಗರಿಗೆ ಸಾಹಿತ್ಯ ಸೌಭಾಗ್ಯವೊಂದನ್ನು ಒದಗಿಸಿದ್ದಾರೆ. ಡಿವಿಜಿ, ಬಿಎಂಶ್ರೀ, ಕುವೆಂಪು, ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ, ಗೋಕಾಕ್, ಅಡಿಗ, ಶಿವರುದ್ರಪ್ಪ, ಅನಂತಮೂರ್ತಿ, ಭೈರಪ್ಪ ಹೀಗೆ ವೈವಿಧ್ಯಪೂರ್ಣ ವ್ಯಕ್ತಿಗಳ ಚಿತ್ರಣ ಇಲ್ಲಿದೆ. ಈ ಲೇಖಕರ ಮೌಲಿಕ ಸಾಹಿತ್ಯ ಸಾಧನೆಯ ಜೊತೆಗೆ ಅವರ ಜೀವನದ ಹಲವು ಸ್ವಾರಸ್ಯಕರ ಪ್ರಸಂಗಗಳೂ ಸೇರಿರುವುದರಿಂದ ಈ ಕೃತಿ ಬಹಳ ಆಕರ್ಷಕವೂ ಕುತೂಹಲಕರವೂ ಆಗಿದೆ.
ಗುರುತು ಸಂಖ್ಯೆ KPP 0175
ಲೇಖಕರು ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಭಾಷೆ Kannada
ಪ್ರಕಟಿತ ವರ್ಷ 2010
ಬೆಲೆ 150/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 150/-
ಪುಟಗಳು 350

ಕನ್ನಡ ಸಾಹಿತ್ಯದಲ್ಲಿ ಅಮೋಘವಾಗಿ ಕೆಲಸ ಮಾಡಿದ ಮೂವತ್ತೆಂಟು ಹಿರಿಯ ಸಾಹಿತಿಗಳ ವ್ಯಕ್ತಿಚಿತ್ರಗಳನ್ನು ಈ ಕೃತಿಯ ಮೂಲಕ ತೆರೆದಿಟ್ಟಿರುವ ಹಿರಿಯ ವಿಧ್ವಾಂಸ ಮತ್ತು ಕವಿಗಳಾದ ಡಾ. ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟರು ಕನ್ನಡದ ಓದುಗರಿಗೆ ಸಾಹಿತ್ಯ ಸೌಭಾಗ್ಯವೊಂದನ್ನು ಒದಗಿಸಿದ್ದಾರೆ. ಡಿವಿಜಿ, ಬಿಎಂಶ್ರೀ, ಕುವೆಂಪು, ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ, ಗೋಕಾಕ್, ಅಡಿಗ, ಶಿವರುದ್ರಪ್ಪ, ಅನಂತಮೂರ್ತಿ, ಭೈರಪ್ಪ ಹೀಗೆ ವೈವಿಧ್ಯಪೂರ್ಣ ವ್ಯಕ್ತಿಗಳ ಚಿತ್ರಣ ಇಲ್ಲಿದೆ. ಈ ಲೇಖಕರ ಮೌಲಿಕ ಸಾಹಿತ್ಯ ಸಾಧನೆಯ ಜೊತೆಗೆ ಅವರ ಜೀವನದ ಹಲವು ಸ್ವಾರಸ್ಯಕರ ಪ್ರಸಂಗಗಳೂ ಸೇರಿರುವುದರಿಂದ ಈ ಕೃತಿ ಬಹಳ ಆಕರ್ಷಕವೂ ಕುತೂಹಲಕರವೂ ಆಗಿದೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ