ಜಾನುವಾರು


ದೇಸಿ ಕೃಷಿ ಜ್ಞಾನ ಮಾಲಿಕೆಯಡಿ ಪ್ರಕಟಿತವಾದ ಈ ಕೃತಿಯಲ್ಲಿ ರೈತ ಸಮುದಾಯದ ಆಧಾರಸ್ತಂಭಗಳಾದ ಎತ್ತು, ಹಸು, ಕುರಿ, ಮೇಕೆ, ಎಮ್ಮೆ ಇನ್ನಿತರೆ ಜಾನುವಾರುಗಳ ಬಗ್ಗೆ, ಅವುಗಳ ವಿವಿಧ ತಳಿಗಳು ಮತ್ತವುಗಳ ಗುಣಾವಗುಣಗಳ ಬಗ್ಗೆ, ಅವುಗಳಿಗೆ ಬಂದೆರಗುವ ರೋಗಗಳು ಮತ್ತು ದೇಸಿ ಚಿಕಿತ್ಸಾ ವಿಧಾನಗಳ ಬಗ್ಗೆ ಲೇಖಕರಾದ ಡಾ. ಎಂ. ನಾರಾಯಣಸ್ವಾಮಿಯವರು ವಿಸ್ತೃತವಾಗಿ ಚರ್ಚಿಸಿದ್ದಾರೆ.

ಜಾನುವಾರು

- ಡಾ.ಎಂ.ನಾರಾಯಣ ಸ್ವಾಮಿ-


ದೇಸಿ ಕೃಷಿ ಜ್ಞಾನ ಮಾಲಿಕೆಯಡಿ ಪ್ರಕಟಿತವಾದ ಈ ಕೃತಿಯಲ್ಲಿ ರೈತ ಸಮುದಾಯದ ಆಧಾರಸ್ತಂಭಗಳಾದ ಎತ್ತು, ಹಸು, ಕುರಿ, ಮೇಕೆ, ಎಮ್ಮೆ ಇನ್ನಿತರೆ ಜಾನುವಾರುಗಳ ಬಗ್ಗೆ, ಅವುಗಳ ವಿವಿಧ ತಳಿಗಳು ಮತ್ತವುಗಳ ಗುಣಾವಗುಣಗಳ ಬಗ್ಗೆ, ಅವುಗಳಿಗೆ ಬಂದೆರಗುವ ರೋಗಗಳು ಮತ್ತು ದೇಸಿ ಚಿಕಿತ್ಸಾ ವಿಧಾನಗಳ ಬಗ್ಗೆ ಲೇಖಕರಾದ ಡಾ. ಎಂ. ನಾರಾಯಣಸ್ವಾಮಿಯವರು ವಿಸ್ತೃತವಾಗಿ ಚರ್ಚಿಸಿದ್ದಾರೆ.
ಗುರುತು ಸಂಖ್ಯೆ KPP 0155
ಲೇಖಕರು ಡಾ.ಎಂ.ನಾರಾಯಣ ಸ್ವಾಮಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 50/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 128

ದೇಸಿ ಕೃಷಿ ಜ್ಞಾನ ಮಾಲಿಕೆಯಡಿ ಪ್ರಕಟಿತವಾದ ಈ ಕೃತಿಯಲ್ಲಿ ರೈತ ಸಮುದಾಯದ ಆಧಾರಸ್ತಂಭಗಳಾದ ಎತ್ತು, ಹಸು, ಕುರಿ, ಮೇಕೆ, ಎಮ್ಮೆ ಇನ್ನಿತರೆ ಜಾನುವಾರುಗಳ ಬಗ್ಗೆ, ಅವುಗಳ ವಿವಿಧ ತಳಿಗಳು ಮತ್ತವುಗಳ ಗುಣಾವಗುಣಗಳ ಬಗ್ಗೆ, ಅವುಗಳಿಗೆ ಬಂದೆರಗುವ ರೋಗಗಳು ಮತ್ತು ದೇಸಿ ಚಿಕಿತ್ಸಾ ವಿಧಾನಗಳ ಬಗ್ಗೆ ಲೇಖಕರಾದ ಡಾ. ಎಂ. ನಾರಾಯಣಸ್ವಾಮಿಯವರು ವಿಸ್ತೃತವಾಗಿ ಚರ್ಚಿಸಿದ್ದಾರೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ