ಆಕಾಶ ದೀಪ


ರಾಷ್ಟ್ರಕವಿ ಪುರಸ್ಕಾರದ ಸಂದರ್ಭದಲ್ಲಿ ಆಕಾಶವಾಣಿಯವರು ಗೌರವ ನಮನದ ಕಾರ್ಯಕ್ರಮವಾಗಿ ಜಿ.ಎಸ್. ಶಿವರುದ್ರಪ್ಪನವರ ಬಗ್ಗೆ, ಅವರ ಸಾಹಿತ್ಯದ ವಿವಿಧ ಆಯಾಮಗಳ ಬಗೆಗೆ ಆಪ್ತರಿಂದ, ಶಿಷ್ಯರಿಂದ, ತಜ್ಞರಿಂದ ಕನ್ನಡ ಜನತೆಗಾಗಿ ಮಾತನಾಡಿಸಿದಾಗ ಮೂಡಿ ಬಂದ ಅನಿಸಿಕೆಗಳು ಇಲ್ಲಿ ಬರಹಗಳ ರೂಪದಲ್ಲಿ ಮೂಡಿಬಂದಿವೆ. ಅಲ್ಲದೇ, ಜಿ.ಎಸ್.ಎಸ್. ಅವರು ಆಕಾಶವಾಣಿಯಲ್ಲಿ ಭಾಗವಹಿಸಿ ನೀಡಿರುವ ಚಿಂತನೆಗಳ ಸಂದರ್ಶನಗಳೂ ಈ ಸಂಕಲನದಲ್ಲಿ ಸ್ಥಾನ ಪಡೆದುಕೊಂಡಿವೆ. ಇದು ಈ ಸಂಕಲನದ ಮಹತ್ವ ಹೆಚ್ಚಿಸಿದೆ.

ಆಕಾಶ ದೀಪ

- ಡಾ. ಎ.ಎಸ್.ಶಂಕರನಾರಾಯಣ-


ರಾಷ್ಟ್ರಕವಿ ಪುರಸ್ಕಾರದ ಸಂದರ್ಭದಲ್ಲಿ ಆಕಾಶವಾಣಿಯವರು ಗೌರವ ನಮನದ ಕಾರ್ಯಕ್ರಮವಾಗಿ ಜಿ.ಎಸ್. ಶಿವರುದ್ರಪ್ಪನವರ ಬಗ್ಗೆ, ಅವರ ಸಾಹಿತ್ಯದ ವಿವಿಧ ಆಯಾಮಗಳ ಬಗೆಗೆ ಆಪ್ತರಿಂದ, ಶಿಷ್ಯರಿಂದ, ತಜ್ಞರಿಂದ ಕನ್ನಡ ಜನತೆಗಾಗಿ ಮಾತನಾಡಿಸಿದಾಗ ಮೂಡಿ ಬಂದ ಅನಿಸಿಕೆಗಳು ಇಲ್ಲಿ ಬರಹಗಳ ರೂಪದಲ್ಲಿ ಮೂಡಿಬಂದಿವೆ. ಅಲ್ಲದೇ, ಜಿ.ಎಸ್.ಎಸ್. ಅವರು ಆಕಾಶವಾಣಿಯಲ್ಲಿ ಭಾಗವಹಿಸಿ ನೀಡಿರುವ ಚಿಂತನೆಗಳ ಸಂದರ್ಶನಗಳೂ ಈ ಸಂಕಲನದಲ್ಲಿ ಸ್ಥಾನ ಪಡೆದುಕೊಂಡಿವೆ. ಇದು ಈ ಸಂಕಲನದ ಮಹತ್ವ ಹೆಚ್ಚಿಸಿದೆ.
ಗುರುತು ಸಂಖ್ಯೆ KPP 0123
ಲೇಖಕರು ಡಾ. ಎ.ಎಸ್.ಶಂಕರನಾರಾಯಣ
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 75/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 75/-
ಪುಟಗಳು 194

ರಾಷ್ಟ್ರಕವಿ ಪುರಸ್ಕಾರದ ಸಂದರ್ಭದಲ್ಲಿ ಆಕಾಶವಾಣಿಯವರು ಗೌರವ ನಮನದ ಕಾರ್ಯಕ್ರಮವಾಗಿ ಜಿ.ಎಸ್. ಶಿವರುದ್ರಪ್ಪನವರ ಬಗ್ಗೆ, ಅವರ ಸಾಹಿತ್ಯದ ವಿವಿಧ ಆಯಾಮಗಳ ಬಗೆಗೆ ಆಪ್ತರಿಂದ, ಶಿಷ್ಯರಿಂದ, ತಜ್ಞರಿಂದ ಕನ್ನಡ ಜನತೆಗಾಗಿ ಮಾತನಾಡಿಸಿದಾಗ ಮೂಡಿ ಬಂದ ಅನಿಸಿಕೆಗಳು ಇಲ್ಲಿ ಬರಹಗಳ ರೂಪದಲ್ಲಿ ಮೂಡಿಬಂದಿವೆ. ಅಲ್ಲದೇ, ಜಿ.ಎಸ್.ಎಸ್. ಅವರು ಆಕಾಶವಾಣಿಯಲ್ಲಿ ಭಾಗವಹಿಸಿ ನೀಡಿರುವ ಚಿಂತನೆಗಳ ಸಂದರ್ಶನಗಳೂ ಈ ಸಂಕಲನದಲ್ಲಿ ಸ್ಥಾನ ಪಡೆದುಕೊಂಡಿವೆ. ಇದು ಈ ಸಂಕಲನದ ಮಹತ್ವ ಹೆಚ್ಚಿಸಿದೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ