ಸುವರ್ಣ ಪುತ್ಥಳಿ


ಗೋಪಾಲಕೃಷ್ಣ ಅಡಿಗರ ಈ ಕವಿತೆಗಳ ಗುಚ್ಚದಲ್ಲಿ ಅವರ ಸಾಹಿತ್ಯಿಕ ಮತ್ತು ಸೈದ್ಧಾಂತಿಕ ನಿಲುವುಗಳು ಅವರ ಕಾಲಘಟ್ಟದ ಕೈಗನ್ನಡಿಯಾಗಿ ಓದುಗರ ಎದೆಯನ್ನು ಮುಟ್ಟುತ್ತವೆ. ಸುಳ್ಳು, ಅತ್ಮವಂಚನೆ, ತಟವಟ, ವಾಗ್ರೂಪದ ಅಮಲು, ನಿರಾತಂಕ ಮಾತಿನ ಬೊಜ್ಜುಗಳನ್ನು ಅವರು ರಾಜಕೀಯದಲ್ಲಿ ಮಾತ್ರ ಖಂಡಿಸಲಿಲ್ಲ, ಸಂಸ್ಥೆಯ ಸ್ವರೂಪ ಪಡೆದ ಧರ್ಮದಲ್ಲಿ ಹಾಗೂ ಚರಿತ್ರೆಯ ವಾರಸುದಾರಿಕೆಗಳಲ್ಲೂ ಅವರು ವಿಶ್ವಾಸವಿಟ್ಟವರಲ್ಲ. ಇಲ್ಲಿನ ಪ್ರತಿಯೊಂದು ಕವಿತೆಯೂ ಅದನ್ನು ಸ್ಪಷ್ಟವಾಗಿ ಸಾಬೀತು ಮಾಡುತ್ತದೆ. ಓದುರಗನ್ನು ಮತ್ತೊಂದು ಮನ್ವಂತರದ ಆಲೋಚನದತ್ತ ತಿರುಗಿಸಿ ನಿಲ್ಲಿಸುತ್ತವೆ.

ಸುವರ್ಣ ಪುತ್ಥಳಿ

- ಪ್ರೊ. ಗೋಪಾಲಕೃಷ್ಣ ಅಡಿಗ-


ಗೋಪಾಲಕೃಷ್ಣ ಅಡಿಗರ ಈ ಕವಿತೆಗಳ ಗುಚ್ಚದಲ್ಲಿ ಅವರ ಸಾಹಿತ್ಯಿಕ ಮತ್ತು ಸೈದ್ಧಾಂತಿಕ ನಿಲುವುಗಳು ಅವರ ಕಾಲಘಟ್ಟದ ಕೈಗನ್ನಡಿಯಾಗಿ ಓದುಗರ ಎದೆಯನ್ನು ಮುಟ್ಟುತ್ತವೆ. ಸುಳ್ಳು, ಅತ್ಮವಂಚನೆ, ತಟವಟ, ವಾಗ್ರೂಪದ ಅಮಲು, ನಿರಾತಂಕ ಮಾತಿನ ಬೊಜ್ಜುಗಳನ್ನು ಅವರು ರಾಜಕೀಯದಲ್ಲಿ ಮಾತ್ರ ಖಂಡಿಸಲಿಲ್ಲ, ಸಂಸ್ಥೆಯ ಸ್ವರೂಪ ಪಡೆದ ಧರ್ಮದಲ್ಲಿ ಹಾಗೂ ಚರಿತ್ರೆಯ ವಾರಸುದಾರಿಕೆಗಳಲ್ಲೂ ಅವರು ವಿಶ್ವಾಸವಿಟ್ಟವರಲ್ಲ. ಇಲ್ಲಿನ ಪ್ರತಿಯೊಂದು ಕವಿತೆಯೂ ಅದನ್ನು ಸ್ಪಷ್ಟವಾಗಿ ಸಾಬೀತು ಮಾಡುತ್ತದೆ. ಓದುರಗನ್ನು ಮತ್ತೊಂದು ಮನ್ವಂತರದ ಆಲೋಚನದತ್ತ ತಿರುಗಿಸಿ ನಿಲ್ಲಿಸುತ್ತವೆ.
ಗುರುತು ಸಂಖ್ಯೆ KPP 0012
ಲೇಖಕರು ಪ್ರೊ. ಗೋಪಾಲಕೃಷ್ಣ ಅಡಿಗ
ಭಾಷೆ ಕನ್ನಡ
ಪ್ರಕಟಿತ ವರ್ಷ 1996
ಬೆಲೆ 15/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 15/-
ಪುಟಗಳು 68

ಗೋಪಾಲಕೃಷ್ಣ ಅಡಿಗರ ಈ ಕವಿತೆಗಳ ಗುಚ್ಚದಲ್ಲಿ ಅವರ ಸಾಹಿತ್ಯಿಕ ಮತ್ತು ಸೈದ್ಧಾಂತಿಕ ನಿಲುವುಗಳು ಅವರ ಕಾಲಘಟ್ಟದ ಕೈಗನ್ನಡಿಯಾಗಿ ಓದುಗರ ಎದೆಯನ್ನು ಮುಟ್ಟುತ್ತವೆ. ಸುಳ್ಳು, ಅತ್ಮವಂಚನೆ, ತಟವಟ, ವಾಗ್ರೂಪದ ಅಮಲು, ನಿರಾತಂಕ ಮಾತಿನ ಬೊಜ್ಜುಗಳನ್ನು ಅವರು ರಾಜಕೀಯದಲ್ಲಿ ಮಾತ್ರ ಖಂಡಿಸಲಿಲ್ಲ, ಸಂಸ್ಥೆಯ ಸ್ವರೂಪ ಪಡೆದ ಧರ್ಮದಲ್ಲಿ ಹಾಗೂ ಚರಿತ್ರೆಯ ವಾರಸುದಾರಿಕೆಗಳಲ್ಲೂ ಅವರು ವಿಶ್ವಾಸವಿಟ್ಟವರಲ್ಲ. ಇಲ್ಲಿನ ಪ್ರತಿಯೊಂದು ಕವಿತೆಯೂ ಅದನ್ನು ಸ್ಪಷ್ಟವಾಗಿ ಸಾಬೀತು ಮಾಡುತ್ತದೆ. ಓದುರಗನ್ನು ಮತ್ತೊಂದು ಮನ್ವಂತರದ ಆಲೋಚನದತ್ತ ತಿರುಗಿಸಿ ನಿಲ್ಲಿಸುತ್ತವೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ