ಅಹಿಂಸೆ


ಅಹಿಂಸೆ

ಜೈನಧರ್ಮದ ಕೇಂದ್ರಬಿಂಧುವಾದ ಅಹಿಂಸೆಯನ್ನು ಈ ಕೃತಿಯಲ್ಲಿ ತಲಸ್ಪರ್ಶಿಯಾಗಿ ಪ್ರಸ್ತುತಪಡಿಸಲಾಗಿದೆ. ಇಲ್ಲಿ ಹಿಂಸೆ-ಅಹಿಂಸೆಯ ಬಗ್ಗೆ ವಿಸ್ತೃತ ಚರ್ಚೆಯಿದೆ, ಸ್ಥೂಲವಾಗಿಯೂ ಸೂಕ್ಷ್ಮವಾಗಿಯೂ ವಿವೇಚನೆಯಿದೆ. ಭಯೋತ್ಪಾದನೆಯಿಂದ ಇಡೀ ಜಗತ್ತು ತತ್ತರಿಸುತ್ತಿರುವ ಇಂಥಾ ಸಂದರ್ಭದಲ್ಲಿ ಅಹಿಂಸೆಯ ಮೂಲರೂಪವನ್ನು ಪರಿಚಯಿಸುವ ಈ ಕೃತಿ ಲೇಖಕ ಪ್ರೊ ಶುಭಚಂದ್ರರವರ ಅಕ್ಷರ ಕುಲುಮೆಯಲ್ಲಿ ಹದವಾಗಿ ಬೆಂದು, ಅಚ್ಚುಕಟ್ಟಾಗಿ ಮೂಡಿಬಂದಿದೆ.

ಅಹಿಂಸೆ

- ಪ್ರೊ. ಶುಭಚಂದ್ರ-


ಜೈನಧರ್ಮದ ಕೇಂದ್ರಬಿಂಧುವಾದ ಅಹಿಂಸೆಯನ್ನು ಈ ಕೃತಿಯಲ್ಲಿ ತಲಸ್ಪರ್ಶಿಯಾಗಿ ಪ್ರಸ್ತುತಪಡಿಸಲಾಗಿದೆ. ಇಲ್ಲಿ ಹಿಂಸೆ-ಅಹಿಂಸೆಯ ಬಗ್ಗೆ ವಿಸ್ತೃತ ಚರ್ಚೆಯಿದೆ, ಸ್ಥೂಲವಾಗಿಯೂ ಸೂಕ್ಷ್ಮವಾಗಿಯೂ ವಿವೇಚನೆಯಿದೆ. ಭಯೋತ್ಪಾದನೆಯಿಂದ ಇಡೀ ಜಗತ್ತು ತತ್ತರಿಸುತ್ತಿರುವ ಇಂಥಾ ಸಂದರ್ಭದಲ್ಲಿ ಅಹಿಂಸೆಯ ಮೂಲರೂಪವನ್ನು ಪರಿಚಯಿಸುವ ಈ ಕೃತಿ ಲೇಖಕ ಪ್ರೊ ಶುಭಚಂದ್ರರವರ ಅಕ್ಷರ ಕುಲುಮೆಯಲ್ಲಿ ಹದವಾಗಿ ಬೆಂದು, ಅಚ್ಚುಕಟ್ಟಾಗಿ ಮೂಡಿಬಂದಿದೆ.
ಗುರುತು ಸಂಖ್ಯೆ KPP 0102
ಲೇಖಕರು ಪ್ರೊ. ಶುಭಚಂದ್ರ
ಭಾಷೆ ಕನ್ನಡ
ಪ್ರಕಟಿತ ವರ್ಷ 2005
ಬೆಲೆ 10/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 5/-
ಪುಟಗಳು 34

ಜೈನಧರ್ಮದ ಕೇಂದ್ರಬಿಂಧುವಾದ ಅಹಿಂಸೆಯನ್ನು ಈ ಕೃತಿಯಲ್ಲಿ ತಲಸ್ಪರ್ಶಿಯಾಗಿ ಪ್ರಸ್ತುತಪಡಿಸಲಾಗಿದೆ. ಇಲ್ಲಿ ಹಿಂಸೆ-ಅಹಿಂಸೆಯ ಬಗ್ಗೆ ವಿಸ್ತೃತ ಚರ್ಚೆಯಿದೆ, ಸ್ಥೂಲವಾಗಿಯೂ ಸೂಕ್ಷ್ಮವಾಗಿಯೂ ವಿವೇಚನೆಯಿದೆ. ಭಯೋತ್ಪಾದನೆಯಿಂದ ಇಡೀ ಜಗತ್ತು ತತ್ತರಿಸುತ್ತಿರುವ ಇಂಥಾ ಸಂದರ್ಭದಲ್ಲಿ ಅಹಿಂಸೆಯ ಮೂಲರೂಪವನ್ನು ಪರಿಚಯಿಸುವ ಈ ಕೃತಿ ಲೇಖಕ ಪ್ರೊ ಶುಭಚಂದ್ರರವರ ಅಕ್ಷರ ಕುಲುಮೆಯಲ್ಲಿ ಹದವಾಗಿ ಬೆಂದು, ಅಚ್ಚುಕಟ್ಟಾಗಿ ಮೂಡಿಬಂದಿದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ